ಡಿ.1ರಿಂದ ಎಲ್ಐಸಿಯ ಜನಪ್ರಿಯ ವಿಮೆ ಯೋಜನೆ ಸ್ಥಗಿತ
ಬೆಂಗಳೂರು, ನವೆಂಬರ್ 30: ಭಾರತೀಯ ಜೀವ ವಿಮಾ ನಿಗಮ(ಎಲ್ ಐಸಿ) ದ ಜನಪ್ರಿಯ ಯೋಜನೆ ಜೀವನ್ ಅಕ್ಷಯ್ VI ಪಾಲಿಸಿ ಡಿಸೆಂಬರ್ 01ರಿಂದ ಸ್ಥಗಿತಗೊಳ್ಳಲಿದ್ದು, ಹೊಸ ರೂಪದೊಂದಿಗೆ, ಕಡಿಮೆ ದರದಲ್ಲಿ ಈ ಪಾಲಿಸಿಯನ್ನು ಮರು ಮತ್ತೆ ಪ್ರಾರಂಭಿಸಲು ಚಿಂತಿಸಲಾಗಿದೆ.
ಬಡ್ಡಿದರ ಕುಸಿತ, ಸುಸ್ಥಿರ ರಿಟರ್ನ್ಸ್ ಸಲ್ಲಿಕೆ ಕಾರಣದಿಂದ ಜೀವನ್ ಅಕ್ಷಯ್ ಮಾರಾಟ ನಿಲ್ಲಿಸಲಾಗಿದೆ. ಜೀವನ್ ಅಕ್ಷಯ್ ಗೆ ವಾರ್ಷಿಕ ಶೇ. 7.5 ರಷ್ಟು ಬಡ್ಡಿ ನೀಡಲಾಗುತ್ತಿದ. ಈ ಪಾಲಿಸಿಯಿಂದಲೇ ಎಲ್.ಐ.ಸಿ.ಗೆ ಪ್ರಸಕ್ತ ಸಾಲಿನಲ್ಲಿ ಸುಮಾರು 10,000 ಕೋಟಿ ರೂ. ಬಂದಿದೆ.

ಬ್ಯಾಂಕಿನ ನಿಶ್ಚಿತ ಠೇವಣಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಅಂಚೆ ಕಚೇರಿಯ ತಿಂಗಳ ಅದಾಯ ಯೋಜನೆ ಅಥವಾ ಪ್ರಧಾನ್ ಮಂತ್ರಿ ವಯ ವಂದನ ಯೋಜನೆ(PMVVY) ನಿವೃತ್ತಿ ಯೋಜನೆಗೆ ಹೋಲಿಸಿದ ಜೀವನ್ ಅಕ್ಷಯ್ ಯೋಜನೆಯಲ್ಲಿ ನಿಶ್ಚಿತ ಅವಧಿ ಎಂದು ಇರುವುದಿಲ್ಲ. ಜೀವತಾವಧಿ ತನಕ ನಿರೀಕ್ಷಿತ ರಿಟರ್ನ್ಸ್ ಬಯಸುವವರು ಹೂಡಿಕೆ ಮಾಡಬಹುದು.

ಎಲ್.ಐ.ಸಿ ಈ ಯೋಜನೆಯಿಂದ ಕಳೆದ 2 ವರ್ಷಗಳಲ್ಲಿ 22,000 ಕೋಟಿ ರೂ. ಸಂಗ್ರಹಿಸಿದೆ. ಡಿಸೆಂಬರ್ 1 ರಿಂದ ಶೇ. 7.5 ಬಡ್ಡಿ ದರದ ಜೀವನ್ ಅಕ್ಷಯ್ ಯೋಜನೆ ಸ್ಥಗಿತಗೊಳಿಸಲಿದ್ದು, ಮುಂದೆ ಹೊಸ ಬಡ್ಡಿದರ ಯೋಜನೆಯೊಂದಿಗೆ ಮರು ಪ್ರಾರಂಭಿಸಲಾಗುವುದು ಎಂದು ಎಲ್ ಐಸಿ ಪ್ರಕಟಿಸಿದೆ.
-
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ












Click it and Unblock the Notifications