ಮೇ 22ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶಂಕರನಾಗ್ ನಾಟಕೋತ್ಸವ
ಬೆಂಗಳೂರು, ಮೇ 16: ರಂಗಭೂಮಿಯಲ್ಲಿ ಸದಾ ಚಟುವಟಿಕೆಯಿಂದ ಕ್ರಿಯಾಶೀಲವಾಗಿರುವ ರಂಗಪಯಣ ಹಾಗೂ ಸಾತ್ವಿಕ ರಂಗ ತಂಡಗಳು ಮತ್ತೊಮ್ಮೆ ತಮ್ಮ ನೆಚ್ಚಿನ ಕನಸಾದ ಶಂಕರ್ ನಾಗ್ ನಾಟಕೋತ್ಸವವನ್ನು ಹೊತ್ತು ನಿಮ್ಮ ಮುಂದೆ ಬಂದಿವೆ.
ನಾಗರ ಕಟ್ಟೆ ಎಂಬ ವಿಶಿಷ್ಟ ಹರಟೆ ಕಟ್ಟೆ ಸಂವಾದ, ಶಂಕರ್ ನಾಗ ಅವರ ರಂಗ, ಸಿನಿ ಹಾಗೂ ಸಾಮಾಜಿಕ ಕೊಡುಗೆಗಳ ಬಗ್ಗೆ ಆಪ್ತವಲಯದಿಂದ ಪರಿಚಯ ಮಾಡಿಸಲಾಗುತ್ತದೆ. ಕಳೆದ ಬಾರಿ ನಾಲ್ಕು ನಾಟಕಗಳು ಹಗೂ ಸಿನಿಮಾ ನಿರ್ದೇಶಕರೊಡನೆ ಸಂವಾದ ಕಾರ್ಯಕ್ರಮವಿತ್ತು.
ಈ ಬಾರಿ ಕೂಡಾ ನಾಟಕಗಳು ಮಾತ್ರವಲ್ಲದೆ, ಸಿನಿಮಾ, ಸಾಹಿತ್ಯ, ಸಾಮಾಜಿಕ ಸಂವಾದಗಳು ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶಂಕರ್ ನಾಗ್ ಅವರ ಕಾಣಿಕೆ ಹಿರಿದಾದ್ದು, ಅವರ ನೆನಪಲ್ಲಿ ಅವರ ಕೆಲಸಗಳನ್ನು ಯುವ ತಲೆಮಾರಿಗೆ ತಲುಪಿಸುವ ಜವಾಬ್ದಾರಿಯಲ್ಲಿ ನಮ್ಮ ಜೊತೆಗೂಡಿ ಎಂದು ಆಯೋಜಕರಾದ ರಾಜಗುರು ಹಾಗೂ ನಯನಾ ಸೂಡ ಅವರು ಕೇಳಿಕೊಂಡಿದ್ದಾರೆ.

22.05.2019: ಮಿಂಚಿನ ಓಟ
6.30ಕ್ಕೆ ಸಭಾ ಕಾರ್ಯಕ್ರಮ
ಅತಿಥಿಗಳು: ಚಿನ್ನೇಗೌಡರು, ಬಿ. ಸುರೇಶ್, ಸುಂದರ್ ರಾಜ್, ಎಂ.ಕೆ ಮಂಜಯ್ಯ, ನಾಗರಾಜ ಮೂರ್ತಿ
ನಾಟಕ: ವೇಷ-ರಂಗವರ್ತುಲ ತಂಡದಿಂದ ಪ್ರಸ್ತುತಿ
ಸ್ಥಳ: ಸಂಸ ಬಯಲು ರಂಗಮಂದಿರ
ನಿರೂಪಣೆ: ಶ್ರೀನಿವಾಸ ಜಿ ಕಪ್ಪಣ್ಣ

ಶಂಕರ್ ನಾಗ ಸಿನಿಮಾಗಳ ಅವಲೋಕನ
ಸಂಜೆ 5 ರಿಂದ 6ರವರೆಗೆ : ಶಂಕರ್ ನಾಗ ಸಿನಿಮಾಗಳ ಅವಲೋಕನ
ಎನ್ ಎಸ್ ಶಂಕರ್, ಗಡ್ಡ ವಿಜಿ, ಸತ್ಯಪ್ರಕಾಶ್
6.15 ರಿಂದ 7.15 : ನಾಗರಕಟ್ಟೆಯಲ್ಲಿ
ನಮ್ಮೊಂದಿಗೆ : ರಮೇಶ್ ಪಂಡಿತ್, ಬಿ ಗಣಪತಿ
ನಿರೂಪಣೆ: ಪ್ರಭಾಕರ್
7.30ಕ್ಕೆ ನಾಟಕ: ರಂಗಪಯಣ ತಂಡ ಅಭಿನಯಿಸುವ ಗುಲಾಬಿ ಗ್ಯಾಂಗ್ ಭಾಗ 2, ಸಂಸ ರಂಗಮಂದಿರ

24.05.2019 : ಒಂದು ಮುತ್ತಿನ ಕಥೆ
ಸಂಜೆ 5 ಕ್ಕೆ ಪೂರ್ಣಚಂದ್ರ ತೇಜಸ್ವಿ ಕಥೆಗಳ ಓದು
ಜಯತೀರ್ಥ, ಕವಿರಾಜ್, ಮೌನೇಶ್ ಬಡಿಗೇರ್
6.15ಕ್ಕೆ ನಾಗರಕಟ್ಟೆ: ಸದಾಶಿವ ಬೈರಿ, ಏಳುಮಲೈ
7.30ಕ್ಕೆ : ಭೂಮಿ -ರಂಗಪಯಣ, ರವೀಂದ್ರ ಕಲಾಕ್ಷೇತ್ರ

25.05.2019: ಅಂತಿಮ ಘಟ್ಟ
5ಕ್ಕೆ ಸಂವಾದ : ಮಹಿಳೆ ಮತ್ತು ರಂಗಭೂಮಿ
ಹನುಮಕ್ಕ ಡಿ ಮರಿಯಮ್ಮನಹಳ್ಳಿ, ಆಶಾರಾಣು, ಹೆಲೆನ್ ಮೈಸೂರು, ಬಿಂದು ರಕ್ಷಿಧಿ
6.30ಕ್ಕೆ ಸಮಾರೋಪ ಸಮಾರಂಭ
ಅತಿಥಿಗಳು: ಗಿರಿಜಾ ಲೋಕೇಶ್, ಕೆಎಂ ಜಾನಕಿ, ಬಸವಲಿಂಗಯ್ಯ, ಅವಿನಾಶ್ ಯಳಂದೂರ್, ಥ್ರಿಲ್ಲರ್ ಮಂಜು
ಇದಲ್ಲದೆ, ಶಂಕರ್ ನಾಗ್ ಪ್ರಶಸ್ತಿಗಳ ವಿತರಣೆ
ಶಾಂತಮ್, ವೀರಣ್ಣ ಮಡಿವಾಳರ್, ಪೋತಲಯ್ಯ, ಆಟೋರಾಜ ಉಪಸ್ಥಿತಿ.
ನಾಟಕ: 55 ನಿಮಿಷದ ಒಂದು ಪ್ರೇಮ ಕಥೆ, ಸಾತ್ವಿಕ ತಂಡ, ರವೀಂದ್ರ ಕಲಾಕ್ಷೇತ್ರ, ನಿರೂಪಣೆ: ನಯನ ಜೆ ಸೂಡ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications