ಹೆಗಡೆ ನಗರದಲ್ಲಿ ರಿಲಯನ್ಸ್ ಸ್ಮಾರ್ಟ್ನ ಹೊಸ ಸ್ಟೋರ್, ಭಾರಿ ರಿಯಾಯಿತಿ
ಬೆಂಗಳೂರು, ಸೆ. 01: ರಿಲಯನ್ಸ್ ರೀಟೇಲ್ನ ಗ್ರಾಸರಿ ಸೂಪರ್ ಮಾರ್ಕೆಟ್ ಸ್ಮಾರ್ಟ್ನ ಹೊಸ ಸ್ಟೋರ್ ಅನ್ನು ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಮೊನಾರ್ಕ್ ಸೆರೆನಿಟಿಯಲ್ಲಿ ಆರಂಭಿಸಿದೆ. ಗ್ರಾಸರಿ, ಹಣ್ಣು & ತರಕಾರಿ, ಡೇರಿಯಿಂದ ಕಿಚನ್ವೇರ್, ಹೋಂವೇರ್ ಸೇರಿದಂತೆ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿ ಸಿಗಲಿವೆ.
ರಿಲಯನ್ಸ್ ಸ್ಮಾರ್ಟ್ನಲ್ಲಿ ವರ್ಷಪೂರ್ತಿ ಎಲ್ಲಾ ಉತ್ಪನ್ನಗಳ ಎಂಆರ್ಪಿ ಮೇಲೆ ಕನಿಷ್ಠ ಶೇ.6 ರಷ್ಟು ರಿಯಾಯ್ತಿಯನ್ನು ನೀಡಲಿದ್ದು, 1499 ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಖರೀದಿಸಿದರೆ ಕೇವಲ 9 ರೂಪಾಯಿಗೆ ಒಂದು ಕೆಜಿ ಸಕ್ಕರೆ ಲಭ್ಯವಾಗಲಿದೆ. ಇದಲ್ಲದೇ, ಸ್ಟೇಪಲ್ಸ್ ಮತ್ತು ಹಣ್ಣು/ತರಕಾರಿಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುತ್ತಿವೆ.
ಆರ್ ಕೆ ಹೆಗಡೆ ನಗರದಲ್ಲಿ ಆರಂಭವಾಗಿರುವ ಈ ಹೊಸ ಸ್ಟೋರ್ ಸೇರಿದಂತೆ ಬೆಂಗಳೂರಿನಲ್ಲಿ ಒಟ್ಟು 7 ಸ್ಟೋರ್ ಗಳು ಮತ್ತು ಕರ್ನಾಟಕದಲ್ಲಿ 17 ಸ್ಟೋರ್ ಗಳನ್ನು ಹೊಂದಿದಂತಾಗಿದೆ. ಬೆಂಗಳೂರಿನ ಈ ಹೊಸ ಸ್ಟೋರ್ 13,000 ಚದರಡಿ ವಿಸ್ತೀರ್ಣ ಹೊಂದಿದ್ದು, ಗ್ರಾಹಕ ಸಹಾಯಕರು, ಆಕರ್ಷಕವಾದ ವಿನ್ಯಾಸ ಮತ್ತು ಗುಣಮಟ್ಟದ ಉತ್ಪನ್ನಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಾಗುವ ಮೂಲಕ ಗ್ರಾಹಕರ ನೆಚ್ಚಿನ ಸ್ಟೋರ್ ಎನಿಸಲಿದೆ.

ಈ ಮೂಲಕ ಸ್ಟೋರ್ ಗ್ರಾಹಕರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಲಿದೆ. ಉದ್ಘಾಟನಾ ಆಫರ್ ಆಗಿ 'ಪವರ್ ಆಫ್ 9' ನ್ನು ಪರಿಚಯಿಸಲಾಗಿದ್ದು, ಗ್ರಾಹಕರು 500 ಎಂಎಲ್ನ ಶ್ರೀಕೃಷ್ಣ ಟೋನ್ಡ್ ಮಿಲ್ಕ್, ಪ್ಲಾಸ್ಟಿಕ್ ಕಂಟೇನರ್ ಗಳ ಸೆಟ್ ಅನ್ನು ಕೇವಲ 9 ರೂಪಾಯಿಗೆ ಖರೀದಿಸಬಹುದಾಗಿದೆ (999 ರೂಪಾಯಿಗಳ ಉತ್ಪನ್ನಗಳನ್ನು ಖರೀದಿಸಿದರೆ ಈ ಆಫರ್).
ಕಳೆದ ಹಲವಾರು ವರ್ಷಗಳಿಂದ ರಿಲಾಯನ್ಸ್ ಸ್ಮಾರ್ಟ್ ಗ್ರಾಹಕರ ದೈನಂದಿನ ಅಗತ್ಯಗಳನ್ನು ಆಕರ್ಷಕ ಬೆಲೆಗಳ ಮೂಲಕ ಪೂರೈಸುತ್ತಾ ಬರುತ್ತಿದೆ. ಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡುವ ರಿಲಯನ್ಸ್ ಸ್ಮಾರ್ಟ್ ಸೂಪರ್ ಮಾರ್ಕೆಟ್ ವಿಭಾಗದಲ್ಲಿ ಗ್ರಾಹಕರಿಗೆ ಅತ್ಯುತ್ತಮವಾದ ಶಾಪಿಂಗ್ ಅನುಭವವನ್ನು ನೀಡಲಿದೆ. ಪ್ರಸ್ತುತ ರಿಲಾಯನ್ಸ್ ಸ್ಮಾರ್ಟ್ ಸ್ಟೋರ್ ಗಳು ದೇಶದ 115 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ












Click it and Unblock the Notifications