ಬೆಂಗಳೂರಿನಲ್ಲಿ ಕಸ ಸುಡುವವರಿಗೂ ದಂಡ!
ಎಲ್ಲೆಂದರಲ್ಲಿ ಕಸ ಎಸೆಯುವುದಷ್ಟೇ ಅಲ್ಲದೆ, ಆ ಕಸವನ್ನು ಬೇಕಾ ಬಿಟ್ಟಿ ಸುಡುವವರಿಗೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ ತಿದ್ದುಪಡಿ ಕಾಯ್ದೆಯನ್ವಯ ಬಿಬಿಎಂಪಿ ದಂಡ ವಿಧಿಸಲಿದೆ.
ಬೆಂಗಳೂರು, ಏಪ್ರಿಲ್ 29: ಎಲ್ಲೆಂದರಲ್ಲಿ ಕಸ ಎಸೆಯುವುದಷ್ಟೇ ಅಲ್ಲದೆ, ಆ ಕಸವನ್ನು ಬೇಕಾ ಬಿಟ್ಟಿ ಸುಡುವವರಿಗೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ ತಿದ್ದುಪಡಿ ಕಾಯ್ದೆಯನ್ವಯ ಬಿಬಿಎಂಪಿ ದಂಡ ವಿಧಿಸಲಿದೆ.
ಉದ್ಯಾನ ನಗರಿ ಬೆಂಗಳೂರಿನ ಕಸದ ಸಮಸ್ಯೆಗೆ ಬಹುಶಃ ಎಂದಿಗೂ ಮುಕ್ತಿಯಿಲ್ಲ! ಕಸ ವಿಲೇವಾರಿಗಾಗಿ ಹಲವು ಕ್ರಮಕಳನ್ನು ಕೈಗೊಂಡ ಮೇಲೂ, ಒಣ-ಹಸಿ ಕಸಗಳನ್ನು ಬೇರ್ಪಡಿಸುವ ಸುಚನೆ ನೀಡಿದ ಮೇಲೂ ರಾಜಧಾನಿ ಕಸಮುಕ್ತವಾಗಿಲ್ಲ. ಖಾಲಿ ಸೈಟ್ ಗಳನ್ನು ಕಸದ ತೊಟ್ಟಿಯನ್ನಾಗಿ ಮಾಡಿದ ಹಲವು ಉದಾಹರಣೆಗಳು ಸಿಕ್ಕುತ್ತವೆ.[ಹೊಸ ಪಯಣದ ಆಶಾಕಿರಣಕ್ಕಾಗಿ ಕಿಕ್ ಸ್ಟಾರ್ಟ್ ಕ್ಯಾಬ್]

ಇದೀಗ ಕಸ ಎಸೆಯುವುದು ಮಾತ್ರವಲ್ಲದೆ, ಜನರು ಎಸೆದ ಕಸಗಳನ್ನು ಪೌರ ಕಾರ್ಮಿಕರೇ ಸುಡುತ್ತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ. ಖಾಲಿ ಸೈಟ್ ಗಳಲ್ಲಿ ಎಸೆಯಲಾದ ಕಸಗಳಿಂದ ಒಂದು ರೀತಿಯ ಮಾಲಿನ್ಯವಾದರೆ, ಅದನ್ನು ಸುಡುವುದರಿಂದ ಇನ್ನೊಂದು ರೀತಿಯ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ಪೌರ ಕಾರ್ಮಿಕರನ್ನು ವಿಚಾರಿಸಿದರೆ ನಮಗೆ ಮೇಲಧಿಕಲಾರಿಗಳಿಂದ ಅಂಥ ಆದೇಶ ಬಂದಿದೆ ಎಂಬ ಸುಳ್ಳು ಉತ್ತರ ಬರುತ್ತಿದೆ.
ಖಾಲಿ ಸೈಟ್ ಗಳಲ್ಲಿ ಅಥವಾ ರಸ್ತೆಯ ಪಕ್ಕ ಬಿದ್ದ ಕಸಗಳನ್ನು ಎತ್ತುವುದಕ್ಕಿಂತ ಅದನ್ನು ಅಲ್ಲೇ ಸುಡುವುದೇ ಉತ್ತಮ ಎಂದು ಪೌರ ಕಾರ್ಮಿಕರು ಯಾರ ಅನುಮತಿಯನ್ನೂ ಪಡೆಯದೆ ಕಸಗಳನ್ನು ಸುಡುತ್ತಿರುವುದು ಎಲ್ಲೆಂದೆರಲ್ಲಿ ಕಂಡುಬರುತ್ತಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಪ್ರತಿ ದಿನ 4000 ಟನ್ ಗೂ ಹೆಚ್ಚು ಕಸ ಉತ್ಪತ್ತಿಯಾಗುತ್ತದೆ! ಇದರ ವಿಲೇವಾರಿ ಬಿಬಿಎಂಪಿ ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications