ಬೆಂಗಳೂರಿನಲ್ಲಿ ಕಸ ಸುಡುವವರಿಗೂ ದಂಡ!
ಎಲ್ಲೆಂದರಲ್ಲಿ ಕಸ ಎಸೆಯುವುದಷ್ಟೇ ಅಲ್ಲದೆ, ಆ ಕಸವನ್ನು ಬೇಕಾ ಬಿಟ್ಟಿ ಸುಡುವವರಿಗೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ ತಿದ್ದುಪಡಿ ಕಾಯ್ದೆಯನ್ವಯ ಬಿಬಿಎಂಪಿ ದಂಡ ವಿಧಿಸಲಿದೆ.
ಬೆಂಗಳೂರು, ಏಪ್ರಿಲ್ 29: ಎಲ್ಲೆಂದರಲ್ಲಿ ಕಸ ಎಸೆಯುವುದಷ್ಟೇ ಅಲ್ಲದೆ, ಆ ಕಸವನ್ನು ಬೇಕಾ ಬಿಟ್ಟಿ ಸುಡುವವರಿಗೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ ತಿದ್ದುಪಡಿ ಕಾಯ್ದೆಯನ್ವಯ ಬಿಬಿಎಂಪಿ ದಂಡ ವಿಧಿಸಲಿದೆ.
ಉದ್ಯಾನ ನಗರಿ ಬೆಂಗಳೂರಿನ ಕಸದ ಸಮಸ್ಯೆಗೆ ಬಹುಶಃ ಎಂದಿಗೂ ಮುಕ್ತಿಯಿಲ್ಲ! ಕಸ ವಿಲೇವಾರಿಗಾಗಿ ಹಲವು ಕ್ರಮಕಳನ್ನು ಕೈಗೊಂಡ ಮೇಲೂ, ಒಣ-ಹಸಿ ಕಸಗಳನ್ನು ಬೇರ್ಪಡಿಸುವ ಸುಚನೆ ನೀಡಿದ ಮೇಲೂ ರಾಜಧಾನಿ ಕಸಮುಕ್ತವಾಗಿಲ್ಲ. ಖಾಲಿ ಸೈಟ್ ಗಳನ್ನು ಕಸದ ತೊಟ್ಟಿಯನ್ನಾಗಿ ಮಾಡಿದ ಹಲವು ಉದಾಹರಣೆಗಳು ಸಿಕ್ಕುತ್ತವೆ.[ಹೊಸ ಪಯಣದ ಆಶಾಕಿರಣಕ್ಕಾಗಿ ಕಿಕ್ ಸ್ಟಾರ್ಟ್ ಕ್ಯಾಬ್]

ಇದೀಗ ಕಸ ಎಸೆಯುವುದು ಮಾತ್ರವಲ್ಲದೆ, ಜನರು ಎಸೆದ ಕಸಗಳನ್ನು ಪೌರ ಕಾರ್ಮಿಕರೇ ಸುಡುತ್ತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ. ಖಾಲಿ ಸೈಟ್ ಗಳಲ್ಲಿ ಎಸೆಯಲಾದ ಕಸಗಳಿಂದ ಒಂದು ರೀತಿಯ ಮಾಲಿನ್ಯವಾದರೆ, ಅದನ್ನು ಸುಡುವುದರಿಂದ ಇನ್ನೊಂದು ರೀತಿಯ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ಪೌರ ಕಾರ್ಮಿಕರನ್ನು ವಿಚಾರಿಸಿದರೆ ನಮಗೆ ಮೇಲಧಿಕಲಾರಿಗಳಿಂದ ಅಂಥ ಆದೇಶ ಬಂದಿದೆ ಎಂಬ ಸುಳ್ಳು ಉತ್ತರ ಬರುತ್ತಿದೆ.
ಖಾಲಿ ಸೈಟ್ ಗಳಲ್ಲಿ ಅಥವಾ ರಸ್ತೆಯ ಪಕ್ಕ ಬಿದ್ದ ಕಸಗಳನ್ನು ಎತ್ತುವುದಕ್ಕಿಂತ ಅದನ್ನು ಅಲ್ಲೇ ಸುಡುವುದೇ ಉತ್ತಮ ಎಂದು ಪೌರ ಕಾರ್ಮಿಕರು ಯಾರ ಅನುಮತಿಯನ್ನೂ ಪಡೆಯದೆ ಕಸಗಳನ್ನು ಸುಡುತ್ತಿರುವುದು ಎಲ್ಲೆಂದೆರಲ್ಲಿ ಕಂಡುಬರುತ್ತಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಪ್ರತಿ ದಿನ 4000 ಟನ್ ಗೂ ಹೆಚ್ಚು ಕಸ ಉತ್ಪತ್ತಿಯಾಗುತ್ತದೆ! ಇದರ ವಿಲೇವಾರಿ ಬಿಬಿಎಂಪಿ ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ












Click it and Unblock the Notifications