ಲೈಂಗಿಕ ದೌರ್ಜನ್ಯ, ಕೇಂಬ್ರಿಡ್ಜ್ ಶಾಲೆ ಮುಂದೆ ಪ್ರತಿಭಟನೆ
ಬೆಂಗಳೂರು, ಅ.31 : ಇಂದಿರಾನಗರದ ಕೇಂಬ್ರಿಡ್ಜ್ ಶಾಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ದಲಿತ ಸಂರಕ್ಷಣಾ ಸಮಿತಿ ಶಾಲೆಯ ಮುಂದೆ ಪ್ರತಿಭಟನೆ ನಡೆಸುತ್ತಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮತ್ತು ದಕ್ಷಿಣ ವಲಯ ಬಿಇಒ ರಮೇಶ್ ಶಾಲೆಗೆ ಭೇಟಿ ನೀಡಿದ್ದಾರೆ.
ಕೇಂಬ್ರಿಡ್ಜ್
ಶಾಲೆಯಲ್ಲಿ
ನಡೆದಿರುವ
ಲೈಂಗಿಕ
ದೌರ್ಜನ್ಯದ
ಬಗ್ಗೆ
ಜೀವನ್
ಭೀಮಾ
ನಗರ
ಪೊಲೀಸ್
ಠಾಣೆಯಲ್ಲಿ
ದೂರು
ದಾಖಲಾಗಿದೆ.
ಶಾಲೆಯ
ಹಿಂದಿ
ಮತ್ತು
ದೈಹಿಕ
ಶಿಕ್ಷಕ
ಜೈ
ಶಂಕರ್
ಅವರನ್ನು
ವಶಕ್ಕೆ
ಪಡೆದು
ಪೊಲೀಸರು
ವಿಚಾರಣೆ
ನಡೆಸುತ್ತಿದ್ದಾರೆ.
[ಬೆಂಗಳೂರಿನ
ಶಾಲೆಯಲ್ಲಿ
ಮತ್ತೊಂದು
ಅತ್ಯಾಚಾರ?]
ಶುಕ್ರವಾರ
ಬೆಳಗ್ಗೆ
ನಗರ
ಹೆಚ್ಚುವರಿ
ಪೊಲೀಸ್
ಆಯುಕ್ತ
ಅಲೋಕ್
ಕುಮಾರ್
ಮತ್ತು
ದಕ್ಷಿಣ
ವಲಯ
ಬಿಇಒ
ರಮೇಶ್
ಶಾಲೆಗೆ
ಭೇಟಿ
ನೀಡಿದ್ದಾರೆ.
ಪೋಷಕರು
ಅಲೋಕ್
ಕುಮಾರ್
ಅವರ
ಜೊತೆ
ಮಾತಿನ
ಚಕಮಕಿ
ನಡೆಸಿದ್ದು,
ಪೋಷಕರನ್ನು
ಸಮಾಧಾನಪಡಿಸಲು
ಅವರು
ಪ್ರಯತ್ನ
ನಡೆಸಿದ್ದಾರೆ.
[ಮಕ್ಕಳ
ಸುರಕ್ಷತೆಗೆ
ಸರ್ಕಾರದ
ಮಾರ್ಗಸೂಚಿ]
Dalitha
Samaraksha
Samithi-Karnataka
protest
outside
a
school
in
Bangalore
against
the
alleged
rape
of
a
6-yr
old
pic.twitter.com/Tf3PFE4vvh
—
ANI
(@ANI_news)
October
31,
2014
ಬಿಇಒ ರಮೇಶ್ ಅವರು ಶಾಲೆಯ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಶಾಲೆಯ ಆಡಳಿತ ಮಂಡಳಿಯ ಪ್ರಮುಖರು ಯಾರೂ ಶಾಲೆಗೆ ಆಗಮಿಸಿಲ್ಲ. ಅವರು ದೂರುವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ, ಕೇಲವ ಶಿಕ್ಷಕರು ಮಾತ್ರ ಶಾಲೆಯಲ್ಲಿದ್ದಾರೆ ಎಂದು ರಮೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಸಭೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಸಭೆ ಕರೆದಿದ್ದಾರೆ. ಬೆಂಗಳೂರಿನಲ್ಲಿ ಶಾಲೆಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲು ಸಭೆಯನ್ನು ಕರೆಯಲಾಗಿದೆ.