Get Updates
Get notified of breaking news, exclusive insights, and must-see stories!

ಶಿವಮೊಗ್ಗದ ರಂಗತಂಡದಿಂದ ಬೆಂಗಳೂರಿನಲ್ಲಿ ನಾಟಕೋತ್ಸವ

ಶಿವಮೊಗ್ಗದ ಹೆಸರಾಂತ ರಂಗತಂಡವಾದ ಹೊಂಗಿರಣ ಈಗ ಬೆಂಗಳೂರಿನಲ್ಲಿ ಒಂದು ನಾಟಕೋತ್ಸವನ್ನು ಆಯೋಜನೆ ಮಾಡಿದೆ. ಹೊಂಗಿರಣೋತ್ಸವ ಹೆಸರಿನಲ್ಲಿ 7ನೇ ಬಾರಿ ಈ ಕಾರ್ಯಕ್ರಮ ನಡೆಯುತ್ತಿದೆ.

ಮೂರು ದಿನಗಳ ನಾಟಕೋತ್ಸವ ಇದಾಗಿದ್ದು, ಅಕ್ಟೋಬರ್ 12, 13, ಹಾಗೂ 14 ರಂದು ನಾಟಕಗಳ ಪ್ರದರ್ಶನ ಆಗುತ್ತಿದೆ. ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ನಾಟಕಗಳು ಶುರು ಆಗಲಿವೆ.

kannada drama festival will be held in october

ಮೊದಲ ದಿನ : ನನ್ನ ಪ್ರೀತಿಯ ನರಕ..!?

ರಚನೆ : ಎಸ್ ಆರ್ ಗಿರೀಶ್ (ಚಂದ್ರಗಿರಿ)

ನಿರ್ದೇಶನ : ಡಾ. ಸಾಸ್ವೆಹಳ್ಳಿ ಸತೀಶ್

ಅಭಿನಯ : ಹೊಂಗಿರಣ

ಎರಡನೇ ದಿನ : ಬಯಲು ಸೀಮೆ ಕಟ್ಟೆಪುರಾಣ

ರಚನೆ : ಬಿ ಚಂದ್ರೇಗೌಡ

ನಿರ್ದೇಶನ : ಎಸ್ ಆರ್ ಗಿರೀಶ್ (ಚಂದ್ರಗಿರಿ)

ಅಭಿನಯ : ನಮ್ ಟೀಮ್, ಶಿವಮೊಗ್ಗ

kannada drama festival will be held in october

ಮೂರನೇ ದಿನ : ವೀರ ಉತ್ತರಕುಮಾರ

ರಚನೆ, ವಿನ್ಯಾಸ, ನಿರ್ದೇಶನ : ಡಾ. ಸಾಸ್ವೆಹಳ್ಳಿ ಸತೀಶ್

ಅಭಿನಯ : ಹೊಂಗಿರಣ

ಈ ಮೂರು ನಾಟಕಗಳು ಹಾಸ್ಯಮಯವಾಗಿವೆ. ರಂಗಭೂಮಿಯಲ್ಲಿ ಒಳ್ಳೆಯ ಹೆಸರು ಮಾಡಿರುವ ಡಾ. ಸಾಸ್ವೆಹಳ್ಳಿ ಸತೀಶ್ ಅವರ ಸಾರಥ್ಯದಲ್ಲಿ ಈ ನಾಟಕಗಳು ರೂಪುಗೊಂಡಿವೆ. ಮುಂದಿನ ತಿಂಗಳು ಬಿಡುವು ಮಾಡಿಕೊಂಡು ನೀವು ಈ ನಾಟಕಗಳನ್ನು ನೋಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+