ವ್ಹೀಲ್ ಚೇರ್ ಮೇಲೂ ಸುಂದರ ಬದುಕು ಕಲ್ಪಿಸಿಕೊಟ್ಟ ಇನ್ ಕ್ಲೋವ್!
ಬೆಂಗಳೂರು, ನವೆಂಬರ್ 13: ವಿವಿಧ ಕಾರಣಗಳಿಂದ ನಡೆದಾಡುವುದಕ್ಕೆ ಸಾಧ್ಯವಾಗದೆ ಇರುವವರು, ಕಣ್ಣು ಕಾಣದವರು, ಕಿವಿ ಕೇಳದವರು, ಮಾತು ಬಾರದವರು, ಅಥವಾ ಇಂಥ ಇನ್ಯಾವುದೇ ಸಮಸ್ಯೆಯಿಂದ ಬಳುತ್ತಿರುವವರು ಖಿನ್ನತೆಗೊಳಗಾಗುವ ಸನ್ನಿವೇಶ ಹೆಚ್ಚು.
ಅವರ ನೋವು, ಕಷ್ಟಗಳು ಅರ್ಥವಾಗುವುದು ಅವರಂತೇ ನೋವನುಭವಿಸುತ್ತಿರುವವರಿಗೆ ಮಾತ್ರ. ಅವರಿಗೆ ಜೊತಯಾಗುವುದಕ್ಕೆ ಸಾಧ್ಯವಿರುವುದೂ ಅವರಂಥವರಿಗೆ ಮಾತ್ರ್. ಅದಕ್ಕೆಂದೇ ಈ ರೀತಿ ದೈಹಿಕ ದೌರ್ಬಲ್ಯದಿಂದ ಬ ಳಲುತ್ತಿರುವವರಿಗಾಗಿಯೇ ಇನ್ ಕ್ಲೋವ್ ಎಂಬ app ಅನ್ನು ಪರಿಚಯಿಸಿದವರು ಕಲ್ಯಾಣಿ ಖೋನಾ ಮತ್ತು ಶಂಕರ್ ಶ್ರೀನಿವಾಸನ್.

ದೈಹಿಕ ನ್ಯೂನತೆಯಿಂದ ಬಳಲುತ್ತಿರುವ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ, ಅವರ ಬದುಕಿನ ಅನುಭವಗಳನ್ನು ಹಂಚಿಕೊಳ್ಳುವುವದಕ್ಕೆ, ಸ್ನೇಹ ಸಂಪಾದಿಸುವುದಕ್ಕೆ, ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಈ app ಸಹಾಯಮಾಡಿದೆ.
2016 ರಲ್ಲಿ ಆರಂಭವಾದ ಇನ್ ಕ್ಲೋವ್ ಇದುವರೆಗೂ 7000 ಕ್ಕೂ ಹೆಚ್ಚು ಜನ ತಮ್ಮ ಸ್ನೇಹಿತರನ್ನು, ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗಿದೆ ಎನ್ನುತ್ತಾರೆ ಕಲ್ಯಾಣಿ. ದೆಹಲಿ, ಜೈಪುರ, ಚಂಡಿಗಢ, ಕೋಲ್ಕತ್ತಾಗಳಲ್ಲಿ ಇವರನ್ನೆಲ್ಲ ಒಗ್ಗೂಡಿಸುವುದಕ್ಕಾಗಿ ಅಲ್ಲಲ್ಲಿ ಸ್ನೇಹಪೂರ್ವಕ ಸಭೆಗಳನ್ನೂ ನಡೆಸಲಾಗುತ್ತಿತ್ತು. ಇದೀಗ ಬೆಂಗಳೂರಿನ ಲಲಿತ್ ಅಶೋಕ್ ಹೊಟೇಲ್ ನಲ್ಲೂ ಇವರೆಲ್ಲ ಒಂದೆಡೆ ಸೇರಿ ನಲಿದಿದ್ದಾರೆ, ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ದೈಹಿಕ ನ್ಯೂನತೆಯಿಂದ ಬಳಲುತ್ತ, ಖಿನ್ನತೆ ಅನುಭವಿಸುತ್ತಿರುವವರ ಬದುಕಿಗೆ ಇನ್ ಕ್ಲೂವ್ ಹೊಸ ನಂದಾದೀಪವೆನ್ನಿಸಿದೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications