ಚಿತ್ರಗಳಲ್ಲಿ : ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್
ಬೆಂಗಳೂರು, ಮೇ.17: ಟಿಸಿಎಸ್ ಆಯೋಜನೆಯ ವಿಶ್ವ 10ಕೆ ಮ್ಯಾರಥಾನ್ ನ 8ನೇ ವಾರ್ಷಿಕ ಓಟ ಮೇ.17 ರಂದು ಗಾರ್ಡನ್ ಸಿಟಿಯಲ್ಲಿ ವರ್ಣರಂಜಿತ ತೆರೆ ಕಂಡಿದೆ.
ಸುಮಾರು 25,000ಕ್ಕೂ ಅಧಿಕ ಓಟಗಾರರನ್ನು ಕಂಡ ಮ್ಯಾರಥಾನ್ ಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ಆರಂಭಗೊಂಡಿತು. ಅಥ್ಲೀಟ್ ಮಲಿಕಾ ಅಶಾಹ್ಸಾ, ಒಲಿಂಪಿಕ್ ವಿಜೇತೆ ಮೇರಿ ಜೋಸ್ ಪೆರೆಕ್ ಅವರು ಓಟಕ್ಕೆ ರಾಯಭಾರಿಯಾಗಿ ಪಾಲ್ಗೊಂಡಿದ್ದರು.
ಟಿಸಿಎಸ್ ಸಂಸ್ಥೆಯಿಂದ ಸುಮಾರು 4,000ಕ್ಕೂ ಅಧಿಕ ಉದ್ಯೋಗಿಗಳು ಕಾರ್ಪೊರೇಟ್ ರನ್ ನಲ್ಲಿ ಪಾಲ್ಗೊಂಡಿದ್ದರು. ಸುಮಾರು 194,376 ಯುಎಸ್ ಡಾಲರ್ ಒಟ್ಟಾರೆ ಪ್ರಶಸ್ತಿ ಮೊತ್ತವನ್ನು ಒಳಗೊಂಡಿದೆ. [ಟಿಸಿಎಸ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡ್ರೆ ಏನು ಲಾಭ?]
2014ರ ಟಿಸಿಎಸ್ 10ಕೆ ಮ್ಯಾರಥಾನ್ ನಲ್ಲಿ ಸುಮಾರು 4.04 ಕೋಟಿ ರು ಸಂಗ್ರಹಿಸಿ ದಾನ ಮಾಡಲಾಗಿದೆ. 2008ರಿಂದ ಇಲ್ಲಿ ತನಕ 15.7 ಕೋಟಿ ರು ದಾನ ಧರ್ಮಕ್ಕೆ ವ್ಯಯಿಸಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ. ಟಿಸಿಎಸ್ 10ಕೆ ಮ್ಯಾರಥಾನ್ ಚಿತ್ರಗಳು ಇಲ್ಲಿವೆ..

ಮಹಿಳಾ ಅಥ್ಲೀಟ್ ಗಳ ಓಟದ ಚಿತ್ರ
ಸುಮಾರು 25,000ಕ್ಕೂ ಅಧಿಕ ಓಟಗಾರರನ್ನು ಕಂಡ ಮ್ಯಾರಥಾನ್ ಬೆಳಗ್ಗೆ ಕಂಠೀರವ ಸ್ಟೇಡಿಯಂನಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಗೆ ಆರಂಭವಾಯಿತು.

ಪರಿಸರ ಸಂರಕ್ಷಣೆ ಈ ಬಾರಿಯ ಆಶಯ
ಪರಿಸರ ಸಂರಕ್ಷಣೆ ಈ ಬಾರಿಯ ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್ ಆಶಯವಾಗಿತ್ತು. ಹೀಗಾಗಿ ಓಟಗಾರರು ಪರಿಸರ ಸಂರಕ್ಷಣೆ ಫಲಕ ಪ್ರದರ್ಶಿಸಿದರು.

ಇಥಿಯೋಪಿಯಾದ ಓಟಗಾರನಿಗೆ ಗೆಲುವು
ಪುರುಷರ 10ಕೆ ಮ್ಯಾರಥಾನ್ ನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಇಥಿಯೋಪಿಯಾದ ಮೊಸಿನೆಟ್ ಗೆರೆಮ್ಯೂ ಪ್ರಥಮ ಸ್ಥಾನ ಪಡೆದರು. PTI Photo by Shailendra Bhojak

ಒಲಿಂಪಿಕ್ ವಿಜೇತೆ ಮೇರಿ ಜೋಸ್ ಪೆರೆಕ್
ಒಲಿಂಪಿಕ್ ವಿಜೇತೆ ಮೇರಿ ಜೋಸ್ ಪೆರೆಕ್ ಅವರು ಓಟಕ್ಕೆ ರಾಯಭಾರಿಯಾಗಿ ಪಾಲ್ಗೊಂಡಿದ್ದರು.

ಹಿರಿಯರು ಕಿರಿಯರು ಜೊತೆ ಜೊತೆಗೆ
ಟಿಸಿಎಸ್ ಸಂಸ್ಥೆಯಿಂದ ಸುಮಾರು 4,000ಕ್ಕೂ ಅಧಿಕ ಉದ್ಯೋಗಿಗಳು ಕಾರ್ಪೊರೇಟ್ ರನ್ ನಲ್ಲಿ ಪಾಲ್ಗೊಂಡಿದ್ದರು.
-
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications