Get Updates
Get notified of breaking news, exclusive insights, and must-see stories!

ಮರಗಳಿಗೆ QR ಕೋಡ್: ಅದಮ್ಯ ಚೇತನದಿಂದ ವಿನೂನತ ಸಸ್ಯಾಗ್ರಹ

ಬೆಂಗಳೂರು, ಮೇ 22: ಆಧುನೀಕರಣದ ಭರಾಟೆಯಲ್ಲಿ ರಾಜಧಾನಿಯಲ್ಲಿ ಮರೆಯಾಗುತ್ತಿರುವ ಮರಗಳನ್ನು ಉಳಿಸುವ ಸಲುವಾಗಿ ಅದಮ್ಯ ಚೇತನ ಸಂಘಟನೆಯು ಹಮ್ಮಿಕೊಂಡಿರುವ ಸಸ್ಯಾಗ್ರಹ ಅಭಿಯಾನ ಮೇ 21ರಂದು ನಗರದ ನಾಗೇಂದ್ರ ಬ್ಲಾಕ್ ನಲ್ಲಿ ಜರುಗಿತು.

ಒಬ್ಬ ವ್ಯಕ್ತಿಗೆ ಒಂದು ಮರ (1:1) ಎಂಬ ಅಭಿಯಾನದಡಿ ಮರಗಳನ್ನು ಉಳಿಸಲು ನಿರ್ಧರಿಸಿರುವ ಸಂಘಟನೆಯು, ತಮ್ಮ ಅಭಿಯಾನದ ಅಂಗವಾಗಿ ನಾಗೇಂದ್ರ ಬ್ಲಾಕ್ ನ ಪ್ರತಿಯೊಂದು ಮರಕ್ಕೂ ಒಂದೊಂದು QR ಕೋಡ್ ಅನ್ನು ಲಗತ್ತಿಸಲಾಯಿತು.

Adamya Chetana tags trees with QR code

ಈ ಸಂದರ್ಭದಲ್ಲಿ ಅದಮ್ಯ ಚೇತನ ಸಂಘಟನೆಯ ಪ್ರಮುಖ ಪೋಷಕ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+