Get Updates
Get notified of breaking news, exclusive insights, and must-see stories!

ಗೋವಾದವರು ದಂಧೆಕೋರರು: ಪದ್ಮನಾಭ ಪ್ರಸನ್ನ ನಿಂದನೆ

ಬೆಳಗಾವಿ, ಜನವರಿ 26: ಗೋವಾ ಸಚಿವ ವಿನೋದ್ ಪಾಲೇಕರ್ ಕನ್ನಡಿಗರಿಗೆ ಹರಾಮಿ ಎಂದ ಅವರ ಮಾತಿಗೆ ಕನ್ನಡಿಗರು ತೀವ್ರ ಆಕ್ರೋಶಗೊಂಡಿದ್ದರು. ಜತೆಗೆ ಪಾಲೇಕರ್ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ ಆಕ್ರೋಶ ಹೊರಹಾಕಿದ್ದರು.

ಇದೀಗ ಕೆಜೆಪಿ ಮುಖಂಡ ಪದ್ಮನಾಭ್ ಪ್ರಸನ್ನ ಕುಮಾರ್ ಅವರು ಪಾಲೇಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗೋವಾದವರು ನೀವು ಮಹಿಳೆಯರನ್ನು ಇಟ್ಟುಕೊಂಡು ದಂಧೆ ಮಾಡುತ್ತೀರ, ಸಾರಾಯಿ ಮಾರಾಟ ಮಾಡಿ ದಂಧೆ

ಮಾಡುವವರು ನೀವು, ಡಿಸ್ಕೋ ನಡೆಸುವವರು ನೀವು, ನಮ್ಮ ರೈತರು ಕಷ್ಟಪಟ್ಟು ತರಕಾರಿಗಳನ್ನು ಬೆಳೆಯುತ್ತಾರೆ ಅಂತಹ ರೈತರಿಗೆ ನೀರುಕೊಡುವುದಿಲ್ಲ ಎಂದು ಹೇಳಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ ಎಂದರು.

Padmanabh Prasanna kumar abuses goavans as gamblers

ನೀವು ರೈತರಿಗೆ ನೀರು ಕೊಡುವುದಿಲ್ಲವಾ. ಹರಾಮಿ ಅನ್ನೋ ಗೋವಾ ಸಚಿವ ವಿನೋದ್ ಪಾಲೇಕರ್ ಮಾದರಚೋದ್. ಅವರಿಗೆ ತಾನು ಏನು ಮಾತನಾಡುತ್ತಿದ್ದೇನೆ ಎನ್ನುವ ಜ್ಞಾನವಿಲ್ಲ. ವಿನೋದ್ ಪಾಲೆಕರ್, ಗೋವಾ

ಸಿಎಂ ಕರ್ನಾಟಕಕ್ಕೆ ಕಾಲಿಟ್ಟರೆ ಕಾಲು ಕತ್ತರಿಸುತ್ತೇವೆ. ನೀವು ಕೇವಲ ನಾಯಿಯಂತೆ ಬೊಗಳ್ತೀರಾ ಎಂದು ಪದ್ಮನಾಥ್ ಕಿಡಿಕಾರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+