ಬೆಳಗಾವಿಯಲ್ಲಿ ಮ್ಯಾರಥಾನ್ : ಪೋಲಿಯೋ ವಿರುದ್ಧ ಓಡಿ
ಬೆಳಗಾವಿ, ಫೆ. 13: ಪೋಲಿಯೋ ನಿರ್ಮೂಲನೆ ಉದ್ದೇಶದಿಂದ ವೇಣುಗ್ರಾಮ ರೋಟರಿ ಕ್ಲಬ್ ನಗರದಲ್ಲಿ ಫೆ. 22ರಂದು 5ನೇ 'ಸಿಡ್ವಿನ್ ಬೆಳಗಾವಿ ಮ್ಯಾರಥಾನ್ 2015' ಆಯೋಜಿಸಲಾಗಿದೆ. "ಭಾರತವನ್ನು ಪೋಲಿಯೋ ಮುಕ್ತವಾಗಿರಿಸಿ" ಎಂಬ ಸಂದೇಶ ಕೊಡುವುದು ಈ ಮ್ಯಾರಥಾನ್ ಉದ್ದೇಶ.
ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ಸಿಪಿಎಡ್ ಮೈದಾನದಲ್ಲಿ ಫೆ. 22ರಂದು ಬೆಳಗ್ಗೆ 7 ಗಂಟೆಗೆ ಮ್ಯಾರಥಾನ್ ಆರಂಭವಾಗಲಿದೆ. ಸುಮಾರು 9 ಕಿ.ಮೀ. ದೂರ ಓಡಲಾಗುವುದು. ವಿವಿಧ ಆರು ಗುಂಪುಗಳಿದ್ದು, ಸುಮಾರು 5,000 ಜನ ಭಾಗವಹಿಸುವ ನಿರೀಕ್ಷೆಯಿದೆ. ವಿಜೇತರಿಗೆ ಒಟ್ಟು ಒಂದು ಲಕ್ಷ ರು. ಮೊತ್ತದ ಬಹುಮಾನ ನೀಡಲಾಗುವುದು.

ಸ್ಪರ್ಧಿಗಳ ವಯಸ್ಸಿಗೆ ತಕ್ಕಂತೆ ಆರು ಗುಂಪುಗಳಾಗಿ ವಿಂಗಡಿಸಲಾಗಿದೆ. 'ಮುಕ್ತ' ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. 10ಕ್ಕಿಂತ ಕಡಿಮೆ ವಯಸ್ಸಿನವರು, 10 ರಿಂದ 14 ನೇ ವಯಸ್ಸಿನವರು, 14ರಿಂದ 16ನೇ ವಯಸ್ಸಿನವರು, 40 ರಿಂದ 50ನೇ ವಯಸ್ಸಿನವರು ಹಾಗೂ 60ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವಿಶೇಷ ವಿಭಾಗ ರಚಿಸಲಾಗಿದೆ. [ಯುವಕರ ಸೆಳೆದ ಮಿಡ್ ನೈಟ್ ಮ್ಯಾರಥಾನ್]
ಈ ವರ್ಷವೂ ಮ್ಯಾರಥಾನ್ಗೆ SIDVIN ಸಂಸ್ಥೆ ಪ್ರಾಯೋಜನ ನೀಡುತ್ತಿದೆ. ಮ್ಯಾರಥಾನ್ ದಿನ ಬೆಳಗ್ಗೆ 6.30ಕ್ಕಿಂತ ಮೊದಲೇ ಬಂದವರಿಗೆ ಉಚಿತವಾಗಿ ಟಿ ಶರ್ಟ್, ನ್ಯಾಪ್ಕಿನ್, ಪೆನ್ ಮತ್ತು ನೋವು ನಿವಾರಕ ಔಷಧ ನೀಡಲಾಗುವುದು.
ಆಸಕ್ತರು ನಾರ್ವೇಕರ್ ಗಲ್ಲಿಯ ಡಿ.ಬಿ. ಪಾಟೀಲ ಫೋಟೊ ಸ್ಟುಡಿಯೋ, ಶಿವಾಜಿ ರಸ್ತೆಯಲ್ಲಿರುವ ರೋಹಿತ್ ಮೆಡಿಕಲ್ಸ್, ಗೊಂಧಳ್ಳಿ ಗಲ್ಲಿಯ ಆಲ್ಶಿಯಸ್ ಫಾರ್ಮಾಸ್ಯುಟಿಕಲ್ಸ್, ಮರಾಠಾ ಮಂದಿರದ ಎದುರು ಇರುವ ರುಕ್ಮಿಣಿ ಎಂಟರ್ಪ್ರೈಸಿಸ್ನಲ್ಲಿ ಸಿಗುವ ಫಾರ್ಮ್ ತುಂಬಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಿ.ಬಿ. ಪಾಟೀಲ - 9448963874 ಅವರನ್ನು ಸಂಪರ್ಕಿಸಬಹುದು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications