ಮೋದಿ ಕೈಮಗ್ಗ ದಿನಾಚರಣೆ ಬಗ್ಗೆ ಮಂಡ್ಯದ ರಮ್ಯಾ ಟ್ವೀಟ್
ಬೆಂಗಳೂರು, ಆಗಸ್ಟ್ 07: ಖಾದಿ ಬಳಸಿ, ಕೈಮಗ್ಗ ಉಳಿಸಿ, ಬಡತನ ಅಳಿಸಿ ಎಂದು ಚೆನ್ನೈನಲ್ಲಿ ಪ್ರಧಾನಿ ಮೋದಿ ಅವರು ಭಾಷಣ ಮಾಡುವ ವೇಳೆಗೆ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಬಗ್ಗೆ ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದಾರೆ.
ಮದ್ರಾಸ್ ವಿಶ್ವವಿದ್ಯಾಲಯದ ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಲಾದ ಸಮಾರಂಭದಲ್ಲಿ ಮೋದಿ ಅವರು ರಾಷ್ಟ್ರೀಯ ಕೈಮಗ್ಗ ದಿನಾಚರಣೆಗೆ ಚಾಲನೆ ನೀಡಿದರು.[ಬಡತನದ ವಿರುದ್ಧ ಹೋರಾಟಕ್ಕೆ ಕೈಮಗ್ಗ ಅಸ್ತ್ರವಾಗಲಿ: ಮೋದಿ]
1905ರ ಸ್ವದೇಶಿ ಚಳುವಳಿ ನೆನಪಿಗಾಗಿ ಆಗಸ್ಟ್ 7ನ್ನು ಕೈಮಗ್ಗ ದಿನಾಚರಣೆಯನ್ನಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಪ್ರತಿ ವರ್ಷ ಈ ದಿನದಂದು ಸಂತ ಕಬೀರ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಹೊಸ ಕೈಮಗ್ಗ ಬ್ರ್ಯಾಂಡ್ ಹಾಗೂ ಕೈಮಗ್ಗ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಅದರೆ, ಕೈಮಗ್ಗ ದಿನಾಚರಣೆ ಬಗ್ಗೆ ಅಪಸ್ವರ ಎತ್ತಿರುವ ರಮ್ಯಾ ಅವರು ಮೊದಲು ಚೀನಾದಿಂದ ರೇಷ್ಮೆ ಆಮದು ನಿಲ್ಲಿಸಿ, ಅಮೆರಿಕಕ್ಕೆ ಬ್ರೆಜಿಲ್ ನೀಡಿದ ಉತ್ತರದಂತೆ ನಿಮ್ಮ ಪ್ರತಿಕ್ರಿಯೆ ಸಿಗಲಿ, ನಮ್ಮ ರೈತರಿಗೂ ಬೆಲೆ ಸಿಗಲಿ ಎಂದಿದ್ದಾರೆ. ಸತ್ತ ಮನುಷ್ಯನ ಹುಟ್ಟುಹಬ್ಬ ಆಚರಿಸಿದಂತೆ ಕೈಮಗ್ಗ ದಿನಾಚರಣೆ ನನಗೆ ಕಾಣಿಸುತ್ತಿದೆ ಎಂದು ರಮ್ಯಾ ಹೇಳಿದ್ದಾರೆ.

ಚೆನ್ನೈನಲ್ಲಿ ನಡೆದ ಕೈಮಗ್ಗ ದಿನಾಚರಣೆ
ಪ್ರತಿ ವರ್ಷ ಈ ದಿನದಂದು ಸಂತ ಕಬೀರ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಹೊಸ ಕೈಮಗ್ಗ ಬ್ರ್ಯಾಂಡ್ ಹಾಗೂ ಕೈಮಗ್ಗ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
|
ಕಸದ ಮಾರುಕಟ್ಟೆಯಾಗಿದೆ
ಭಾರತ ಕಸದ ಮಾರುಕಟ್ಟೆಯಾಗಿದೆ, ಚೀನಾ ತನ್ನ ಕಳಪೆ ರೇಷ್ಮೆಯನ್ನು ಇಲ್ಲಿ ತಂದು ಬಿಸಾಕುತ್ತಿದೆ. ಇದನ್ನು ಮೊದಲು ತಡೆಗಟ್ಟಿ.
|
ರೇಷ್ಮೆ ಮೇಲೆ ಆಮದು ಸುಂಕ ತಗ್ಗಿಸಿದ್ದು ಏಕೆ?
ರೇಷ್ಮೆ ಮೇಲೆ ಆಮದು ಸುಂಕ ತಗ್ಗಿಸಿದ್ದು ಏಕೆ? ರೇಷ್ಮೆ ಆಮದು ಮಾಡಿಕೊಳ್ಳಲೇ ಬೇಕೆ? ಕೈ ಮಗ್ಗ ನಂಬಿಕೊಂಡು ಹಲವಾರು ಮಂದಿ ನಷ್ಟ ಅನುಭವಿಸಿದ್ದಾರೆ.
|
ಸತ್ತ ಮನುಷ್ಯನ ಬರ್ಥ್ ಡೇ ಮಾಡಿದಂತೆ ಇದೆ
ಕೈಮಗ್ಗ ದಿನಾಚರಣೆ ಸತ್ತ ಮನುಷ್ಯನ ಬರ್ಥ್ ಡೇ ಮಾಡಿದಂತೆ ಇದೆ.
|
ರಮ್ಯಾ ಟ್ವೀಟ್ ಗೆ ಪ್ರತಿಕ್ರಿಯೆ
ರಮ್ಯಾ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸಾರ್ವಜನಿಕರೊಬ್ಬರು, ಕರ್ನಾಟಕ ಸರ್ಕಾರ ಕೂಡಾ ಈ ಬಗ್ಗೆ ಅನೇಕ ಬಾರಿ ಮೋದಿ ಸರ್ಕಾರದ ಗಮನ ಸೆಳೆದಿದೆ ಎಂದಿದ್ದಾರೆ.
|
ಮೋದಿ ಅವರು ಇದೇ ರೀತಿ ಪುಣೆ ಸಂಸ್ಥೆಗೂ ಹೋಗಿ ಬರ್ಲಿ
ಮೋದಿ ಅವರು ಬಾಹುಬಲಿ ತಂಡವನ್ನು ಮೀಟ್ ಮಾಡಿದಂತೆ ಪುಣೆ ಫಿಲಂ ಸಂಸ್ಥೆಗೂ ಹೋಗಿ ಬರ್ಲಿ.
|
ಕೃಷಿ ನಂತರ ಅತಿದೊಡ್ಡ ಕ್ಷೇತ್ರ
ಕೃಷಿ ನಂತರ ಅತಿದೊಡ್ಡ ಕ್ಷೇತ್ರವಾಗಿರುವ ಜವಳಿ ಉದ್ಯಮ. 43 ಲಕ್ಷ ಕಾರ್ಯನಿರತರಾಗಿದ್ದಾರೆ.
|
ಕೈಮಗ್ಗ ದಿನಾಚರಣೆ ಚಿತ್ರಗಳು
ಕೈಮಗ್ಗ ದಿನಾಚರಣೆ ಚಿತ್ರಗಳು ಟ್ವೀಟ್
|
ಖಾದಿ ಬಟ್ಟೆ ಖರೀದಿಸಿದೆ ಎಂದ ಸಾರ್ವಜನಿಕರು
ಖಾದಿ ಬಟ್ಟೆ ಖರೀದಿಸಿದೆ ಎಂದ ಸಾರ್ವಜನಿಕರು
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications