ಮರುಮತದಾನವಾಗಲೇ ಬೇಕು: ಚಂದ್ರಬಾಬು ನಾಯ್ಡು ಆಗ್ರಹ

ಅಮರಾವತಿ, ಏಪ್ರಿಲ್ 11: ಇವಿಎಂ ದೋಷದ ಕಾರಣ ಮತದಾನದ ಪ್ರಮಾಣ ಕಡಿಮೆಯಾಗುತ್ತಿದ್ದು, ಮರುಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಚುನಾವಣಾ ಆಯೋಗಕ್ಕೆ ಪತ್ರಬರೆದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇವಿಎಂ ದೋಷದಿಂದ ಹಲವು ಮತಗಟ್ಟೆಗಳಲ್ಲಿ 9:30 ರವರೆಗೂ ಮತದಾನವೇ ಆರಂಭವಾಗಿರಲಿಲ್ಲ. ಮತದಾನಕ್ಕೆಂದು ಬೆಳಗ್ಗೆಯೇ ಬಂದು ಕುಳಿತಿದ್ದ ಜನರು ಇವಿಎಂ ದೋಷದಿಂದಾಗಿ ವಾಪಸ್ ತೆರಳಿದರು. ಆದರೆ ನಂತರ ಅವರ್ಯಾರೂ ಹಿಂದಿರುಗಿ ಬಂದಿದ್ದು ಕಾಣಲಿಲ್ಲ. ಆದ್ದರಿಂದ ಈ ಎಲ್ಲಾ ಬೂತ್ ಗಳಲ್ಲಿ ಮರುಮತದಾನ ನಡೆಯಬೇಕು ಎಂದು ನಾಯ್ಡು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಗಳೆರಡೂ ಒಂದೇ ಹಂತದಲ್ಲಿ ಜೊತೆ ಜೊತೆಗೇ ನಡೆಯುತ್ತಿದ್ದು, ಇಂದು ಮತದಾನ ಆರಂಭವಾಗಿದೆ.

EVM faults: Chandrababu Naidu demands Ec to repoll

ಆಂಧ್ರ ಪ್ರದೇಶದಲ್ಲಿ ಒಟ್ಟು 175 ವಿಧಾನಸಭಾ ಕ್ಷೇತ್ರಗಳಿದ್ದರೆ, 25 ಲೋಕಸಭಾ ಕ್ಷೇತ್ರಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+