ಚಿತ್ರಗಳಲ್ಲಿ: ಅಮರನಾಥಯಾತ್ರೆ ಶುರು, ಭಕ್ತರಿಗೆ ಹರ್ಷ
ಬೆಂಗಳೂರು, ಜೂ.28 :ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಸಾಧು ಸಂತರ, ಭಕ್ತಾದಿಗಳ ಕಲರವ ಅರಂಭಗೊಂಡಿದೆ. ಸ್ವಲ್ಪ ಕಾಲದ ವಿರಾಮದ ನಂತರ ಅಮರನಾಥ ಯಾತ್ರೆ ಮತ್ತೆ ಅರಂಭಗೊಂಡಿದೆ. ಸಾಧುಗಳು ಸೇರಿದಂತೆ ಭಕ್ತಾದಿಗಳನ್ನು ಪ್ರತ್ಯೇಕವಾಗಿ ಚೆಕ್ ಅಪ್ ಮಾಡಿ ವೈದ್ಯಾಧಿಕಾರಿಗಳು ಓಕೆ ಎಂದ ಮೇಲೆ ಮಾತ್ರ ಮುಂದಿನ ಹೆಜ್ಜೆ ಇಡಲು ಯೋಧರು ಅನುಮತಿ ನೀಡುತ್ತಿದ್ದಾರೆ.
ಜಮ್ಮುವಿನ ಕ್ಯಾಂಪಿನಲ್ಲಿ ಇನ್ನೊಂದಷ್ಟು ಜನ ಪಹಲ್ ಗಾಮ್ ಬಳಿಯ ನುಂವಾನ್ ಬೇಸ್ ಕ್ಯಾಂಪ್ ಬಳಿ ಅಮರನಾಥ್ ಯಾತ್ರಿಗಳು ನೆಲೆಸಿದ್ದಾರೆ.
ಫ್ಯಾಷನ್ ವಿನ್ಯಾಸಗಾರ ರಿಕ್ ಓವನ್ಸ್ ಅವರ ಡಿಸೈನ್ ಗಳನ್ನು ಧರಿಸಿದ ಮಾಡೆಲ್ ಗಳು ತಲೆ ಕೆಳಗಾಗಿ ಬೆಕ್ಕಿನ ನಡಿಗೆ ವೇದಿಕೆ ಏರಿದ ಚಿತ್ತ ಇಲ್ಲಿದೆ. ಪ್ಯಾರೀಸ್ ನ ಸ್ಪ್ರಿಂಗ್ ಸಮ್ಮರ್ ಕಲೆಕ್ಷನ್ ಚಿತ್ರಗಳು ನಿಮಗಾಗಿ
ಈ ಬಾರಿ ವಿಂಬಲ್ಡನ್ ಯಾಕೋ ಆರಂಭದಲ್ಲೇ ಡಲ್ ಹೊಡೆಯುತ್ತಿದೆ. ಆವೆಮಣ್ಣಿನ ರಾಜ ರಫೆಲ್ ನಡಾಲ್ ನಿರ್ಗಮನವಾಗಿದ್ದೇ ತಡ, ಹುಲ್ಲು ಹಾಸಿನ ಕಿಂಗ್ ರೋಜರ್ ಫೆಡರರ್, ಮರಿಯಾ ಶರಪೋವಾ ಸೇರಿದಂತೆ 7-8 ಘಟಾನುಘಟಿಗಳು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಅಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಜಪಾನಿನ ಕಿಮಿಕೋ ಡೇಟ್ ಕ್ರುಮ್ ಗೆಲುವಿನ ಕ್ಷಣ, ವಿಂಬಲ್ಡನ್ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್ ಹಾರಾಟ, ಜೆಕ್ ರಿಪಬ್ಲಿಕ್ ತೋಮಸ್ ಬೆರ್ಡಿಂಕ್ ಹಾಗೂ ಇನ್ನಿತರ ಸ್ಪರ್ಧಿಗಳ ಚಿತ್ರಗಳು ಇಲ್ಲಿದೆ.
ಇದರ ಜೊತೆಗೆ ಚಿತ್ರಾಗಂದಾ ಸಿಂಗ್ ಜೊತೆ ರಾಹುಲ್ ದ್ರಾವಿಡ್, ರಾಜ್ಯ ಸಭೆಗೆ ಪುನಾರಾಯ್ಕೆಗೊಂಡ ಕನ್ನಿಮೋಳಿ, ಷೇರುಪೇಟೆಯಲ್ಲಿ ಮೋದಿ ಭಾಷಣದ ಚಿತ್ರ, ಬ್ರೆಜಿಲ್ ನಲ್ಲಿ ಗಲಭೆ, ಬರಾಕ್ ಒಬಾಮಾ ಮುಂತಾದ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ.

ಅಮರನಾಥ ಯಾತ್ರೆ ಆರಂಭ
ಜಮ್ಮು: ಅಮರನಾಥ ಯಾತ್ರೆ ಮೊದಲ ತಂಡದಲ್ಲಿರುವ ಸಾಧು ಸಂತರು

ಅಮರನಾಥ ಯಾತ್ರೆ ಆರಂಭ
ಜಮ್ಮು: ಅಮರನಾಥ ಯಾತ್ರೆ ಮೊದಲ ತಂಡದಲ್ಲಿರುವ ಸಾಧು ಸಂತರು

ಅಮರನಾಥನಿಗೆ ಜೈ
ಸುಮಾರು 7 ಸಾವಿರಕ್ಕೂ ಅಧಿಕ ಭಕ್ತರು ಹಿಮಲಿಂಗರೂಪಿ ಅಮರನಾಥನ ದರ್ಶನ ಪಡೆಯಲು ಉತ್ಸುಕರಾಗಿದ್ದಾರೆ.
ಗಡಿಭಾಗದಲ್ಲಿ ಯೋಧರ ಭದ್ರತೆ ಜೊತೆಗೆ ಹವಾಮಾನ ಕೂಡಾ ಸೂಕ್ತವಾಗಿರುವುದರಿಂದ ಸುಮಾರು 2 ಸಾವಿರ ಮಂದಿ ಇದ್ದ ಅಮರನಾಥ ಯಾತ್ರೆಯ ಮೊದಲ ತಂಡ ತನ್ನ ಯಾತ್ರೆ ಆರಂಭಿಸಿದೆ.
ಅಮರನಾಥ ಯಾತ್ರೆ ಆರಂಭ
ಜಮ್ಮು: ಅಮರನಾಥ ಯಾತ್ರೆ ಮೊದಲ ತಂಡದಲ್ಲಿರುವ ಸಾಧು ಸಂತರು

ಫ್ಯಾಷನ್ ತಾರೆಯರು
ಫ್ಯಾಷನ್ ವಿನ್ಯಾಸಗಾರ ರಿಕ್ ಓವನ್ಸ್ ಅವರ ಡಿಸೈನ್ ಗಳನ್ನು ಧರಿಸಿದ ಮಾಡೆಲ್ ಗಳು ತಲೆ ಕೆಳಗಾಗಿ ಬೆಕ್ಕಿನ ನಡಿಗೆ ವೇದಿಕೆ ಏರಿದ ಚಿತ್ತ ಇಲ್ಲಿದೆ. ಪ್ಯಾರೀಸ್ ನ ಸ್ಪ್ರಿಂಗ್ ಸಮ್ಮರ್ ಕಲೆಕ್ಷನ್ ಚಿತ್ರಗಳು ಎಸ್ಟೋನಿಯನ್ ಮೆಟಲ್/ಪಂಕ್ ಬ್ಯಾಂಕ್ ವಿನ್ನಿ ಪುರಿಂದ ಲೈವ್ ಪ್ರದರ್ಶನ ಕೂಡಾ ಇತ್ತು.

ರಾಜ್ಯಸಭೆಗೆ ಆಯ್ಕೆ
ರಾಜ್ಯಸಭೆಗೆ ಪುನರಾಯ್ಕೆಗೊಂಡ ಸಂಸದೆ ಕನಿಮೋಳಿ ಅವರು ಅಪ್ಪ ಡಿಎಂಕೆ ಮುಖಂಡ ಕರುಣಾನಿಧಿ ಜೊತೆ ಸಂತೋಷ ಹಂಚಿಕೊಂಡರು

ಗೆಲುವಿನ ನಗೆ
ಡಿಎಂಕೆ ಪಕ್ಷದಿಂದ ರಾಜ್ಯಸಭೆಗೆ ಎರಡನೆ ಬಾರಿ ಕನಿಮೋಳಿ ಅವರು ಆಯ್ಕೆಯಾಗಿದ್ದಾರೆ. 2ಜಿ ಹಗರಣದ ಆರೋಪಿಯಾಗಿರುವ ಕನಿಮೋಳಿ ಅವರಿಗೆ ಯುಪಿಎ ಮಿತ್ರಪಕ್ಷಗಳು ಬೆಂಬಲ ನೀಡಲು ಮೊದಲು ನಿರಾಕರಿಸಿದ್ದವು. ನಂತರ ಡಿಎಂಕೆ ಗೆಲುವು ಸಾಧಿಸಿದೆ.

ಮುಂಬೈನಲ್ಲಿ ರಾಹುಲ್
ಚಿತ್ರನಟಿ ಚಿತ್ರಾಂಗದಾ ಸಿಂಗ್ ಜೊತೆ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರು ಖಾಸಗಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ಹೀಗೆ

ವಿಂಬಲ್ಡನ್ ಚಿತ್ರಗಳು
ರೋಮಾನಿಯಾದ ಅಲೆಕ್ಸಾಂಡ್ರಾ ಸೋಲಿಸಿದ ಜಪಾನಿನ ಕಿಮಿಕೊ ಡೇಟ್ -ಕ್ರುಮ್ ವಿಂಬಲ್ಡನ್ ಟೆನಿಸ್ ಟೂರ್ನಿ ಮೂರನೇ ಸುತ್ತು ಪ್ರವೇಶಿಸಿದರು

ವಿಂಬಲ್ಡನ್ ಚಿತ್ರಗಳು
ವಿಂಬಲ್ಡನ್ ಎರಡನೇ ಸುತ್ತಿನಲ್ಲಿ ಫ್ರಾನ್ಸಿನ ಕರೋಲಿನಾ ಗ್ರಾಸಿಯಾ ಅವರನ್ನು ಸೋಲಿಸಿದ ಸೆರೆನಾ ವಿಲಿಯಮ್ಸ್ ಸಂಭ್ರಮ
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications