ಚಿತ್ರಗಳಲ್ಲಿ: ಏರೋ ಇಂಡಿಯಾ ವೈಮಾನಿಕ ಜಾತ್ರೆ
ಬೆಂಗಳೂರು, ಫೆ.6: ವಿಶ್ವದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಯಲಹಂಕ ವಾಯುನೆಲೆಯಲ್ಲಿ ಬುಧವಾರ (ಫೆ.6) ಆರಂಭಗೊಂಡಿದ್ದು, ಕೇಂದ್ರ ರಕ್ಷಣಾ ಇಲಾಖೆ ಸಚಿವ ಎ.ಕೆ.ಆಂಟನಿ ಚಾಲನೆ ನೀಡಿದ್ದಾರೆ. ಫೆ.6 ರಿಂದ ಫೆ 10 ರವರೆಗೆ ವೈಮಾನಿಕ ಜಾತ್ರೆ ನಡೆಯಲಿದೆ.
ಅಂತಾರಾಷ್ಟ್ರೀಯ ಮಟ್ಟದ ಏರೋ ಇಂಡಿಯಾ ಪ್ರದರ್ಶನ ನೋಡಲು ಟಿಕೆಟ್ ಬೇಕೇ ಬೇಕು. ಟಿಕೆಟ್ ಎಲ್ಲಿ ಸಿಗುತ್ತೆ, ಪ್ರದರ್ಶನದ ವೇಳೆ ಯಾವಾಗ? ಸಂಚಾರ ಮಾರ್ಗ, ವಾಹನ ನಿಲುಗಡೆ ಎಲ್ಲಿ ಮಾಡಬಹುದು? ಪ್ರದರ್ಶನದಲ್ಲಿ ಕಾಣ ಸಿಗುವ ವಿಶೇಷ ಏರ್ ಕ್ರಾಫ್ಟ್ ಗಳು, ಪಾಲ್ಗೊಳ್ಳುವ ದೇಶಗಳ ವಿವರಗಳು ಇಲ್ಲಿದೆ.
ಬೆಂಗಳೂರಿನಿಂದ ಯಲಹಂಕ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಮೇಖ್ರಿ ವೃತ್ತ-ಸಿಬಿಐ ಜಂಕ್ಷನ್- ಆನಂದನಗರ ಕ್ರಾಸ್-ಹೆಬ್ಬಾಳ ಮೇಲ್ಸೇತುವೆ - ಕೊಡಿಗೇಹಳ್ಳಿ ಜಂಕ್ಷನ್-ಅಮೃತಹಳ್ಳಿ ಕ್ರಾಸ್-ಯಲಹಂಕ ಬೈ ಪಾಸ್-ಕೊಗೀಲು ಕ್ರಾಸ್- ವೆಂಕಟಾಲ-ಬಾಗಲೂರು ಕ್ರಾಸ್-ಏರ್ಫೋರ್ಸ್ ಸ್ಟೇಷನ್-ಹುಣಸಮಾರನಹಳ್ಳಿ-ಬೆಟ್ಟಹಲಸೂರು - ವಿದ್ಯಾನಗರ- ಚಿಕ್ಕಜಾಲ-ಸದೇನಹಳ್ಳಿ-ಏರ್ಫೋರ್ಟ್ ಮೇಲ್ಸೇತುವೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದು.
ಇಲ್ಲಿ ವಾಹನ ನಿಲ್ಲಿಸಬಹುದು: ಭಾರತೀನಗರ ಕ್ರಾಸ್ ಸಮೀಪದ ಗುರುದ್ವಾರ ಗೇಟ್ ಬಳಿ ಹಾಗೂ ಬೆಂಗಳೂರಿನಿಂದ ಬರುವ ವಾಹನ ಸವಾರರು ಹೊರವರ್ತುಲ ರಸ್ತೆ-ಹೆಬ್ಬಾಳ ಮೇಲ್ಸೇತುವೆ-ಕೊಡಿಗೇಹಳ್ಳಿ ಜಂಕ್ಷನ್- ಅಮೃತಹಳ್ಳಿ ಕ್ರಾಸ್-ಯಲಹಂಕ ಬೈ ಪಾಸ್-ಕೊಗೀಲು ಕ್ರಾಸ್-ವೆಂಕಟಾಲ-ಬಾಗಲೂರು ಕ್ರಾಸ್-ಏರ್ಫೋರ್ಸ್ ಸ್ಟೇಷನ್-ಹುಣಸಮಾರನಹಳ್ಳಿಯಿಂದ ಯು ಟರ್ನ್ ಪಡೆದು ಗೇಟ್ ನಂ.5ಕ್ಕೆ ಪ್ರವೇಶಿಸಿ ನಿಲುಗಡೆ ಸ್ಥಳ ತಲುಪಬಹುದು.
ಬೆಂಗಳೂರಿನಿಂದ-ಮೇಖ್ರಿ ವೃತ್ತ - ಸಿಬಿಐ ಜಂಕ್ಷನ್-ಆನಂದನಗರ ಕ್ರಾಸ್ - ಹೆಬ್ಬಾಳ ಮೇಲ್ಸೇತುವೆ-ಕೊಡಿಗೇಹಳ್ಳಿ ಜಂಕ್ಷನ್-ಅಮೃತಹಳ್ಳಿ ಕ್ರಾಸ್-ಯಲಹಂಕ ಬೈ ಪಾಸ್-ಕೋಗಿಲು ಕ್ರಾಸ್ -ವೆಂಕಟಾಲ-ಆಂಬಿಯನ್ಸ್ ಡಾಬಾ-ಎಡ ತಿರುವು-ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ-ರ್ಯಾನ್ ಶಾಲೆ-ಅಗ್ನಿಶಾಮಕ ಠಾಣೆಯಿಂದ ಗೇಟ್ ನಂ.8, 8ಎ, 9 ಮತ್ತು 9ಎ ಮೂಲಕ ಪ್ರವೇಶಿಸಿ ಏರ್ ಡಿಸ್ಪ್ಲೇ ವ್ಯೂ ಏರಿಯಾದಲ್ಲಿ (ಎಡಿಡಬ್ಲ್ಯೂಎ) ವಾಹನ ನಿಲ್ಲಿಸಬಹುದು.
ಸಂಚಾರ ಮಾರ್ಗ ಬದಲು ಸುರಕ್ಷಿತವಾಗಿ ಮನೆ ತಲುಪಿ ಏರ್ ಶೋ ಮುಗಿದ ಬಳಿಕ ಎಡಿಡಬ್ಲ್ಯೂಎ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿರುವ ಸವಾರರು ಗೇಟ್ ನಂ.10 ರಿಂದ ನಿಟ್ಟೆ ಮೀನಾಕ್ಷಿ ಕಾಲೇಜ್ ಗಂಟಿಗಾನಹಳ್ಳಿ-ನಾಗೇನಹಳ್ಳಿ ರೈಲ್ವೇ ಗೇಟ್- ದೊಡ್ಡಬಳ್ಳಾಪುರ ರಸ್ತೆ - ಎಡ ತಿರುವು - ಯಲಹಂಕ ವೃತ್ತ - ಬಳ್ಳಾರಿ ರಸ್ತೆ ಮುಖಾಂತರ ಬೆಂಗಳೂರು ತಲುಪಬಹುದು
ಏರ್ ಶೋ: ಆಕರ್ಷಣೆಗಳ ವಿವರ ಮುಂದೆ ನೋಡಿ...

ವೈಮಾನಿಕ ಜಾತ್ರೆ ಮೊದಲ ನೋಟ
HAL ನಿರ್ಮಿತ ಸಾರಂಗ್ ಹೆಲಿ ಕಾಪ್ಟರ್ ಗಳು ಏರ್ ಶೋ ಗೂ ಮುನ್ನ ತಾಲೀಮು ನಡೆಸುವಾಗ ಕಂಡ ದೃಶ್ಯ

ವೈಮಾನಿಕ ಜಾತ್ರೆ ಮೊದಲ ನೋಟ
ಯಲಹಂಕ ವಾಯುನೆಲೆಯಲ್ಲಿ ಲಘು ಯುದ್ಧ ವಿಮಾನ (LCA) ಗಗನದಲ್ಲಿ ಸ್ವಚ್ಛಂದ ಹಾರಾಟ

ವೈಮಾನಿಕ ಜಾತ್ರೆ ಮೊದಲ ನೋಟ
ರೆಡ್ ಬುಲ್ ನಿರ್ಮಿತ Zlin 50LX ಏಕೈಕ ಇಂಜಿನ್ ಒಂದು ಸೀಟ್ ಏರ್ ಕ್ರಾಫ್ಟ್ ಗಳು ವೈಮಾನಿಕ ಕಸರತ್ತಿನ ದೃಶ್ಯ

ವೈಮಾನಿಕ ಜಾತ್ರೆ ಮೊದಲ ನೋಟ
ಏರ್ ಶೋ ತಾಲೀಮು ಮುಗಿಸಿ ವಾಯುನೆಲೆಯಲ್ಲಿ ನಿಂತ ಯುದ್ಧ ವಿಮಾನಗಳು ಹಾಗೂ ಲಘು ವಿಮಾನಗಳು

ವೈಮಾನಿಕ ಜಾತ್ರೆ ಮೊದಲ ನೋಟ
ಏರ್ ಫೋರ್ಸ್ ಅಕಾಡೆಮಿಯಲ್ಲಿ ಭಾರತೀಯ ವಾಯುಸೇನೆ ಯೋಧರ ತಂಡದಿಂದ ಪರೇಡ್

ವೈಮಾನಿಕ ಜಾತ್ರೆ ಮೊದಲ ನೋಟ
HAL ನಿರ್ಮಿತ ಸಾರಂಗ್ ಹೆಲಿ ಕಾಪ್ಟರ್ ಗಳು ಏರ್ ಶೋ ಗೂ ಮುನ್ನ ತಾಲೀಮು ನಡೆಸುವಾಗ ಕಂಡ ದೃಶ್ಯ

ವೈಮಾನಿಕ ಜಾತ್ರೆ ಮೊದಲ ನೋಟ
ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ವಿಕೆ ಸಾರಸ್ವತ್ ಜೊತೆ ಎಡ ಭಾಗದಲ್ಲಿ ತಮಿಳು ಮಣಿ, DS & CE, CEMILAC, ಬಲಭಾಗದಲ್ಲಿ ಪಿಎಸ್ ಸುಬ್ರಮಣ್ಯಂ, PGD,ADA, ಏರೋ ಇಂಡಿಯಾ 2013 ಸುದ್ದಿ ಗೋಷ್ಠಿ, ಬೆಂಗಳೂರು

ವೈಮಾನಿಕ ಜಾತ್ರೆ ಮೊದಲ ನೋಟ
ಹಕ್ಕಿಗಳೊಂದಿಗೆ ಪೈಪೋಟಿಗಿಳಿದಂತೆ ತೇಜಸ್, ಸುಖೋಯ್, ಸಾರಂಗ್(ಎಹೆಚ್ಎಲ್ ಧ್ರುವ್), ಹಾಕ್ ಸೇರಿದಂತೆ ಇತರೆ ಲಘು ಯುದ್ಧ ವಿಮಾನಗಳು ವಿವಿಧ ರೀತಿಯ ಕಸರತ್ತು ಪ್ರದರ್ಶಿಸಲಿವೆ.

ವೈಮಾನಿಕ ಜಾತ್ರೆ ಮೊದಲ ನೋಟ
Defence Minister A K Antony and Minister of State for Defence Jitendra Singh take a look of a light aircraft on static display area during the inauguration of the Aero India 2013 at Yelhanka Air base in Bengaluru

ವೈಮಾನಿಕ ಜಾತ್ರೆ ಮೊದಲ ನೋಟ
Red Bull's Zlin 50LX single-engine and single-seater aircrafts perform during the inauguration of the Aero India 2013 at Yelhanka Air base in Bengaluru

ವೈಮಾನಿಕ ಜಾತ್ರೆ ಮೊದಲ ನೋಟ
Tejas aircraft performs during the inauguration of the Aero India 2013 at Yelhanka Air base in Bengaluru

ವೈಮಾನಿಕ ಜಾತ್ರೆ ಮೊದಲ ನೋಟ
Defence personnel perform during the inauguration of the Aero India 2013 at Yelhanka Air base in Bengaluru

ವೈಮಾನಿಕ ಜಾತ್ರೆ ಮೊದಲ ನೋಟ
Defence Minister A K Antony and Karnataka CM Jagadish Shettar during the inauguration of the Aero India 2013 at Yelhanka Air base in Bengaluru
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications