ಕೋರ್ಟ್ ಎದುರಿಗೆ ಅಪ್ಪಿ ಗಳಗಳನೆ ಅತ್ತ ರೆಡ್ಡಿ ಬ್ರದರ್ಸ್

ಹೈದರಾಬಾದ್,

ಸೆ.
25:
ಅಕ್ರಮ
ಗಣಿ
ಪ್ರಕರಣದಲ್ಲಿ
ಸಿಕ್ಕಿಹಾಕಿಕೊಂಡಿರುವ
ಬಳ್ಳಾರಿಯ
ರೆಡ್ಡಿ
ಬ್ರದರ್ಸ್
ಇಂದು
ನ್ಯಾಯಾಲಯದಲ್ಲಿ
ಹಾಜರಾದರು.
ವೇಳೆ
ಕೋರ್ಟ್
ಆವರಣದಲ್ಲಿ
ಎದುರಾಬದುರಾ
ಆದಾಗ
ಪರಸ್ಪರ
ಅಪ್ಪಿಕೊಂಡು
ಕೋರ್ಟಿನ
ನಿಶ್ಚಬ್ದ
ವಾತಾವರಣದಲ್ಲಿ
ಗಳಗಳನೆ
ಕಣ್ಣೀರುಗೆರೆದರು.
ಭಾವುಕ
ಕ್ಷಣಗಳಿಗೆ
ಸಾಕ್ಷಿಯಾಗಿದ್ದು
ರೆಡ್ಡಿ
ಸೋದರರ
ಆತ್ಮೀಯ,
ಪ್ರಕರಣದ
ಮತ್ತೊಬ್ಬ
ಆರೋಪಿ
ಕಂಪ್ಲಿ
ಶಾಸಕ
ಸುರೇಶ್
ಬಾಬು.

id="toptextpromo">

ಜಾಮೀನು

ಖರೀದಿ
ಪ್ರಕರಣದಲ್ಲಿ
ಇಂದು
ಹೈದರಾಬಾದಿನ
ಚೆರ್ಲಪಲ್ಲಿಯಲ್ಲಿರುವ
ACB
ಕೋರ್ಟಿನಲ್ಲಿ
ವಿಚಾರಣೆ
ನಿಗದಿಯಾಗಿತ್ತು.
ತತ್ಸಂಬಂಧ
ಆರೋಪಿಗಳಾಗಿರುವ
ಜನಾರ್ದನ
ರೆಡ್ಡಿ
ಮತ್ತು
ಸೋಮಶೇಖರ
ರೆಡ್ಡಿ
ಕೋರ್ಟಿಗೆ
ಹಾಜರಾದರು.
ACB
ಪೊಲೀಸರು
ಆರೋಪಿಗಳನ್ನು
ಪ್ರತ್ಯೇಕವಾಗಿ
ಕೋರ್ಟಿಗೆ
ಕರೆತಂದರು.
ಸಂದರ್ಭದಲ್ಲಿ
ಕೋರ್ಟಿನೊಳಕ್ಕೆ
ಹೆಜ್ಜೆಹಾಕುವ
ಮುನ್ನ
ರೆಡ್ಡಿ
ಬ್ರದರ್ಸ್
ಪರಸ್ಪರ
ಸಂಧಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಅನೇಕ

ದಿನಗಳ
ನಂತರ
ಹೀಗೆ
ಪರಸ್ಪರ
ಕಾಣಿಸಿಕೊಳ್ಳುತ್ತಿದ್ದಂತೆ
ರೆಡ್ಡಿ
ಸೋದರರು
ಒಬ್ಬರನ್ನೊಬ್ಬರು
ಅಪ್ಪಿಕೊಂಡು,
ಗದ್ಗದಿತರಾದರು.
ಎಲ್ಲ
ಆರೋಪಿಗಳನ್ನು
ಕೋರ್ಟಿಗೆ
ಹಾಜರುಪಡಿಸುವಂತೆ
ACB
ನ್ಯಾಯಾಲಯ
ಸೆ.
14ರಂದು
ಆದೇಶ
ನೀಡಿತ್ತು.
ಅದರಂತೆ
ಆರೋಪಿಗಳ
ವಿಚಾರಣೆ
ನಡೆಸಿದ
ಕೋರ್ಟ್
ಮುಂದಿನ
ವಿಚಾರಣೆಯನ್ನು
ಅಕ್ಟೋಬರ್
12ಕ್ಕೆ
ಮುಂದೂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+