ಗೋಪಾಲ್ ಬಿ ಹೊಸೂರ್ ಸೇರಿ 22 ಪೊಲೀಸರಿಗೆ ಪದಕ

ಪದಕ ವಿಜೇತರ ಪಟ್ಟಿ ಇಂತಿದೆ:
ಶೌರ್ಯ ಪದಕ ಪ್ರೆಸಿಡೆಂಟ್ ಪೊಲೀಸ್ ಮೆಡಲ್ : ಐಜಿಪಿ ಗುಪ್ತದಳ ಗೋಪಾಲ್ ಬಿ ಹೊಸೂರ್ ಮತ್ತು ಇನ್ಸ್ ಪೆಕ್ಟರ್ ಟಿ ರಂಗಪ್ಪ
ವಿಶಿಷ್ಟ ಸೇವೆ: ಪ್ರೆಸಿಡೆಂಟ್ಸ್ ಪೊಲೀಸ್ ಮೆಡಲ್ ; ಸಿಐಡಿ ಎಡಿಜಿಪಿ ಎನ್ ಎಸ್ ಮೆಗರಿಕ್ ಮತ್ತು ಬಳ್ಳಾರಿ ಜಿಲ್ಲೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿಜಿ ಕ್ಯಾಥ್ಯಾಸ್
ಸ್ವಾತಂತ್ರ್ಯೋತ್ಸವ ಅಂಗವಾಗಿ ಪೊಲೀಸ್ ಸೇವಾ ಪದಕ:
* ಎಡಿಜಿಪಿ (ಡಿಸಿಆರ್ ಇ) ಕೆಎಸ್ ಎನ್ ಚಿಕ್ಕೆರೂರ್,
* ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಡಿ. ಪ್ರಕಾಶ್
* ಗುಲ್ಬರ್ಗಾ ಜಿಲ್ಲೆ ಗುಪ್ತದಳ ಎಸ್ಪಿ ಬಿ. ಮಹಾಂತೇಶ್
* ಎಸಿಪಿ ಚಾಮರಾಜಪೇಟೆ ವಿಭಾಗ, ಬೆಂಗಳೂರು ಮೀರ್ ಸುಜಾತ್ ಹುಸೇನ್
* ಡಿಎಸ್ಪಿ ಎನ್, ಮೋಹನ್ ರಾವ್
* ಕಾರವಾರದ ಡಿಎಸ್ಪಿ(ಗುಪ್ತದಳ) ಮಹೇಶ್ ಎಲ್ . ನಾಯಕ್
* ಸಿಟಿ ಮಾರುಕಟ್ಟೆ ಸಂಚಾರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಿದ್ದಮಲ್ಲಪ್ಪ
* ಡಿಎಸ್ಪಿ ಡಿ. ಸಚ್ಚಿದಾನಂದ
* ಡಿಎಸ್ಪಿ ಪಿ. ಹರಿಶ್ಚಂದ್ರ
* ಸಿಐಡಿ ಪ್ರಧಾನ ಕಚೇರಿ ಇನ್ಸ್ ಪೆಕ್ಟರ್ ವಿಪಿಎಂ ಸ್ವಾಮಿ
* ಮೈಸೂರಿನ ಲಕ್ಷ್ಮಿಪುರಂ, ಕೆಆರ್ ಟ್ರಾಫಿಕ್ ಜೋನ್ ಇನ್ಸ್ ಪೆಕ್ಟರ್ ಪ್ರಭಾಕರ್ ಬರ್ಕಿ
* ಮೈಸೂರು ನಗರ ಕೆಆರ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಯಮೂರ್ತಿ
* ಶಿವಮೊಗ್ಗ (ಡಿಸಿಐಬಿ) ಇನ್ಸ್ ಪೆಕ್ಟರ್ ನಿತ್ಯಾನಂದ ಮಲ್ಲಪ್ಪ
* ಅಂತರಿಕ ಭದ್ರತಾ ವಿಭಾಗ ಬೆಂಗಳೂರು ರಿಸರ್ವ್ ಪೊಲೀಸ್ ಇನ್ಸ್ ಪೆಕ್ಟರ್ ಪಿ . ವೆಂಕಟೇಶ್
* ಗದಗ ಪಟ್ಟಣದ ಎಎಸ್ ಐ ವಿ.ಎಸ್ ಜಾವೂರ್
* ಕೊಪ್ಪಳದ ಕರ್ತೋಗಿ ಠಾಣೆಯ ಎಎಸ್ ಐ ವಿಠಲ್ ರಾವ್ ಎಂ. ದೇಸಾಯಿ
* ಕಲ್ಗಟ್ಟಿ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ಎಂಎನ್ ತಾಳದಾಸ್
ಇದಲ್ಲದೆ ಅಗ್ನಿಶಾಮಕ ದಳದ ಬೆಂಗಳೂರು ಪೂರ್ವ ವಲಯದ ಅಧಿಕಾರಿ ಬಿ.ಎನ್ ಮಂಜುನಾಥ್ ಹಾಗೂ ದಕ್ಷಿಣ ವಲಯದ ಅಧಿಕಾರಿ ಕೆ . ಸಣ್ಣ ಮಾರಪ್ಪ ಅವರಿಗೆ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿ ಪದಕ ಲಭಿಸಿದೆ. ಶ್ಲಾಘನೀಯ ಸೇವೆ ಸಲ್ಲಿಸಿದ ಎಲ್ಲಾ ಅಧಿಕಾರಿಗಳಿಗೆ ಒನ್ ಇಂಡಿಯಾ ಕನ್ನಡ ಶುಭ ಹಾರೈಸುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications