ಲಕ್ಷ್ಮಿನಾರಾಯಣ ದಿಕ್ಕುತಪ್ಪಿಸಲು ಮೊಬೈಲ್ ನಾಟಕ

ದೂರಸಂಪರ್ಕ ಇಲಾಖೆಯ ನೌಕರರೊಬ್ಬರು ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮಿನಾರಾಯಣ ಅವರ ಮೊಬೈಲ್ ಕಾಲ್ ಡಿಟೇಲ್ಸ್ ಅನ್ನು ಉದ್ಯಮಿ ಆರ್ ಆರ್ ಕೃಷ್ಣರಾಜು ಎಂಬುವವರಿಗೆ ನೀಡಿದ್ದಾರೆ ಎಂಬುದನ್ನು ಸಿಐಡಿ ವಕೀಲ ಎನ್ ಶ್ರೀನಿವಾಸ ರೆಡ್ಡಿ ಅವರು ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ.
high profile ಕೇಸುಗಳ ತನಿಖೆಯ ದಿಕ್ಕುತಪ್ಪಿಸಲು ಮತ್ತು ಸಿಬಿಐ ಲಕ್ಷ್ಮಿನಾರಾಯಣರನ್ನು ಅನಗತ್ಯವಾಗಿ ಕಾನೂನು ಚೌಕಟ್ಟಿನಲ್ಲಿ ಸಿಲುಕಿಸಲು ಕಾನೂನುಬಾಹಿರವಾಗಿ ಈ ದೂರವಾಣಿ ದತ್ತಾಂಶ ಪ್ರಕರಣ ಹುಟ್ಟುಹಾಕಲಾಗಿದೆ. ಉದ್ದೇಶಪೂರ್ವಕವಾಗಿಯೇ ಕೃಷ್ಣರಾಜು ಈ ರೀತಿ ಕಾಲ್ ಡಿಟೇಲ್ಸ್ ಪಡೆದಿರುವುದರಿಂದ ಅವರಿಗೆ ಜಾಮೀನು ನೀಡಬಾರದು' ಎಂದು ವಕೀಲ ಶ್ರೀನಿವಾಸ ಅವರು ಪ್ರತಿವಾದ ಮಂಡಿಸಿದರು.
ಕಾಲ್ ಡಿಟೇಲ್ಸ್ ವೃತ್ತಾಂತ ಹೀಗಿದೆ: ಕಾಲ್ ಡಿಟೇಲ್ಸ್ ಪಡೆಯಲು ಪ್ರಧಾನ ಆರೋಪಿ, ಉದ್ಯಮಿ ಕೃಷ್ಣರಾಜು ತನ್ನ ಗೆಳೆಯ ಎಂವಿ ರಾಮರಾವ್ ನನ್ನು ಸಂಪರ್ಕಿಸಿದರು. ಆತ ಕುಷೈಗೂಡಾದಲ್ಲಿರುವ MIC Electronics ಸಂಸ್ಥೆಯ ಮಾಲೀಕ. ನಂತರ ಕೃಷ್ಣರಾಜು ಸೂಚನೆಯ ಮೇರೆಗೆ ರಾಮರಾವ್, ನಾಗಪುರದ ದೂರಸಂಪರ್ಕ ಇಲಾಖೆಯ (DOT) ಕೆ ಹನುಮಂತ ರಾವ್ ರನ್ನು ಸಂಪರ್ಕಿಸಿದರು.
ಹನುಮಂತ ರಾವ್ ಅಷ್ಟೂ ಕಾಲ್ ಡಿಟೇಲ್ಸ್ ಅನ್ನು ರಾಮರಾವ್ ಗೆ ಇಮೇಲ್ ಮಾಡಿದರು. ರಾಮರಾವ್ ಅದೆಲ್ಲವನ್ನೂ ನಲ್ಲಿ ಶೇಖರಿಸಿಕೊಂಡು ಕೃಷ್ಣರಾಜುಗೆ ಹಸ್ತಾಂತರಿಸಿದರು' ಎಂದು ಇಡೀ ವೃತ್ತಾಂತವನ್ನು ವಕೀಲ ಶ್ರೀನಿವಾಸ ಕೋರ್ಟಿನಲ್ಲಿ ಬಿಚ್ಚಿಟ್ಟರು.
ಇಲ್ಲಿ ಮತ್ತೊಂದು ಕುತೂಹಲಕಾರಿ ಸಂಗತಿಯಿದೆ: ರಾಮರಾವ್ ಮಾಲೀಕತ್ವದ MIC Electronics ಸಂಸ್ಥೆಯ ಉಪಾಧ್ಯಕ್ಷ ಕೆವಿ ರೆಡ್ಡಿ ಎಂಬಾತ ಮುಖೇಡ್ ಪೊಲೀಸರಿಗೆ ಒಂದು ದೂರು ಸಲ್ಲಿಸುತ್ತಾರೆ. 'ಸಿಬಿಐ ಜಂಟಿ ನಿರ್ದೇಶಕ ಮತ್ತು ಅವರ ಇಬ್ಬರು ಸಹೋದ್ಯೋಗಿಗಳು ನನಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ' ಎಂಬುದು ದೂರಿನ ತಾತ್ಪರ್ಯ.
ಕೆವಿ ರೆಡ್ಡಿ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆಗೆ ಇಳಿಯುತ್ತಾರೆ. ಆ ದೂರಿನ ಆಧಾರವಾಗಿಸಿಕೊಂಡು ಪೊಲೀಸರು ಅಧಿಕೃತವಾಗಿಯೇ ಸದರಿ ದೂರವಾಣಿಯ ಕಾಲ್ ಡೀಟೇಲ್ಸ್ ಪಡೆಯುತ್ತಾರೆ!
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications