ಯುರೋ ಫುಟ್ಬಾಲ್ ಗೆ ಬೆತ್ತಲೆ ಮಹಿಳೆಯರ ಭೀತಿ

ಫುಟ್ಬಾಲ್ ಆಟಕ್ಕೆ ನಾವು ವಿರೋಧಿಗಳಲ್ಲಿ ಆದರೆ, ಜೊತೆಗೆ ಹೆಚ್ಚಾಗುವ ಕ್ರೈಂ ರೇಟ್ ಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಫುಟ್ಬಾಲ್ ಹೆಸರಿನಲ್ಲಿ ಡ್ರಗ್ಸ್ ಮಾಫಿಯಾ, ಅಕ್ರಮ ಶಸ್ತ್ರಾಸ್ತ್ರ ಸಾಗಾಣಿಕೆ ಅಲ್ಲದೆ ಸೆಕ್ಸ್ ಟೂರಿಸಂ ಆರಂಭವಾಗುತ್ತದೆ. ದೇಶ ಸಂಸ್ಕೃತಿಗೆ ಮಾರಕವಾಗಿರುವ ಈ ಟೂರ್ನಿಗೆ ನಮ್ಮ ವಿರೋಧವಿದೆ ಎಂದು ಫೆಮೆನ್ ಸಂಘಟನೆ ಹೇಳಿಕೊಂಡಿದೆ.
ಬೆತ್ತಲೆ ದಾಳಿ: ಉಕ್ರೇನ್ ನ Dnipropetrovsk ಎಂಬಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ 8 ಕೆಜಿ ತೂಕದ ಯುರೋ ಕಪ್ ಪ್ರತಿರೂಪದ ಬಳಿ ನಿಂತು ಪ್ರವಾಸಿಗರು, ಸ್ಥಳೀಯರು ಫೋಟೋ ತೆಗೆಸಿಕೊಂಡು ಸಂಭ್ರಮಿಸುವುದು ಮಾಮೂಲಿ. ಆದರೆ, ಫೆಮೆನ್ ಕಾರ್ಯಕರ್ತರು ಕಪ್ ಬಳಿ ನಿಂತು ಬೆತ್ತಲೆ ಪ್ರತಿಭಟನೆ ನಡೆಸುವುದನ್ನು ಕಾಯಕ ಮಾಡಿಕೊಂಡಿದ್ದಾರೆ.
ಆದರೆ, 21 ವರ್ಷದ ಇನ್ನಾ ಶೆವ್ ಚೆನ್ಕೋ ಎಂಬ ಕಾರ್ಯಕರ್ತೆ ಕಪ ಬಳಿ ನಿಂತು ತನ್ನ ಎದೆ ಮೇಲಿದ್ದ ವಸ್ತ್ರವನ್ನು ಕಿತ್ತೊಗೊದು "F**k Euro 2012" ಎಂದು ಸಂದೇಶ ಪ್ರದರ್ಶಿಸಿದ್ದಾಳೆ.
ಸಿಬ್ಬಂದಿಗಳು ಆಕೆಯನ್ನು ಅಲ್ಲಿಂದ ಪಕ್ಕಕ್ಕೆ ಕರೆದೊಯ್ದ ಮೇಲೆ ಮತ್ತೊಬ್ಬ ಕಾರ್ಯಕರ್ತೆ ತನ್ನ ಸೊಂಟದ ಕೆಳಗಿನ ವಸ್ತ್ರವನ್ನು ಕಳಚಿ ನಿಂತು ಯುರೋ ಕಪ್ ವಿರುದ್ಧ ಘೋಷಣೆ ಕೂಗಿದ್ದಾಳೆ. 46 ವರ್ಷದ ಫ್ರೆಂಚ್ ಪತ್ರಕರ್ತೆಯ ಈ ರೀತಿ ಪ್ರತಿಭಟನೆಗೆ ಇಳಿದಿರುವುದು ಫೆಮೆನ್ ಸಂಘಟನೆಗೆ ಇನ್ನಷ್ಟು ಹುಮ್ಮಸ್ಸು ಮೂಡಿಸಿದೆ.
ಜೂ.9 ರಿಂದ ಜುಲೈ 1 ರ ತನಕ ಉಕ್ರೇನ್ ಹಾಗೂ ಪೊಲ್ಯಾಂಡ್ ನಲ್ಲಿ ನಡೆಯಲಿರುವ ಯುರೋ ಕಪ್ ಫುಟ್ಬಾಲ್ 2012 [ಆಂಡ್ರ್ಯಾಡ್ App ನೋಡಿ] ಟೂರ್ನಿಯಿಂದ ಸೆಕ್ಸ್ ಟೂರಿಸಂ, ವೇಶ್ಯಾವಾಟಿಕೆ ಹೆಚ್ಚಳವಾಗುತ್ತದೆ. ಇದು ಟೂರ್ನಿ ಮುಗಿದ ಮೇಲೂ ಮುಂದುವರೆದು, ದೇಶಕ್ಕೆ ಮಾರಕವಾಗಲಿದೆ ಎಂದು ಮಹಿಳಾ ಸಂಘಟನೆ ಕಳವಳ ವ್ಯಕ್ತಪಡಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಫೀಫಾ ವಿಶ್ವಕಪ್ 2010 ಸಂದರ್ಭದಲ್ಲಿ ಸೆಕ್ಸ್ ಟೂರಿಸಂ ಹೆಸರಲ್ಲಿ ಮಾನವ ಕಳ್ಳಸಾಗಣಿಕೆ, ವೇಶ್ಯಾವಟಿಕೆ ಜಾಲದ ಬಗ್ಗೆ ಯುನ್ ಒ ಕೂಡಾ ಎಚ್ಚರಿಕೆ ನೀಡಿತ್ತು. ಆದರೆ, ಯುರೋ ಕಪ್ ಬಗ್ಗೆ ಇನ್ನೂ ಯುನ್ ಆಗಲಿ, ಇತರೆ ಸಂಘಟನೆಗಳಾಗಲಿ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications