ಬೇಲು ಸಿಕ್ತು, ಟೆಲಿಕಾಂ ರಾಜಾ ಇನ್ನು ಮಹಾರಾಜ!

ನವದೆಹಲಿ,

ಮೇ
15:2ಜಿ
ಹಗರಣದ
ಪ್ರಮುಖ
ಆರೋಪಿ
ರಾಜಾಗೆ
ಜಾಮೀನು
ಸಿಕ್ಕಿದ್ದು,
ಇಂದು
ಸಂಜೆ
ವೇಳೆಗೆ
ಸ್ವತಂತ್ರ
ಹಕ್ಕಿಯಾಗಲಿದ್ದಾರೆ.
ಹಗರಣದಲ್ಲಿ
ಬಂಧಿತರಾಗಿದ್ದ
13
ಆರೋಪಿಗಳ
ಪೈಕಿ
ಜಾಮೀನು
ಮೇಲೆ
ಬಿಡುಗಡೆಗೊಂಡ
ಕೊನೆಯ
ಆರೋಪಿ
ಇವರಾಗಿದ್ದಾರೆ.
ಗಮನಾರ್ಹವೆಂದರೆ
ರಾಜಾ
ಇದೇ
ಮೊದಲ
ಬಾರಿಗೆ
ಜಾಮೀನು
ಕೋರಿ
ಅರ್ಜಿ
ಸಲ್ಲಿಸಿದ್ದರು.

id="toptextpromo">

ಸಿಬಿಐ

ವಿಶೇಷ
ಜಡ್ಜ್
ಒ.ಪಿ.
ಸೈನಿ
ಅವರು
ಮಂಗಳವಾರ
ಡಿಎಂಕೆ
ಸಂಸದ
ರಾಜಾಗೆ
ಜೈಲಿನಿಂದ
ಮುಕ್ತಿ
ನೀಡಿದ್ದಾರೆ.
ಷರತ್ತುಗಳು:
ರಾಜಾ,
ದೆಹಲಿ
ಬಿಟ್ಟು
ತೆರಳಬಾರದು.
ಚೆನ್ನೈಗೂ
ಹೋಗುವಂತಿಲ್ಲ.
ಕೋರ್ಟಿಗೆ
30
ಲಕ್ಷ
ರುಪಾಯಿ
ವೈಯಕ್ತಿಕ
ಬಾಂಡ್
ಸಲ್ಲಿಸಬೇಕು.
ಸಿಬಿಐ,
ಕಳೆದ
ವರ್ಷ
ಫೆ.
2ರಂದು
ರಾಜಾರನ್ನು
ಬಂಧಿಸಿ,
ತಿಹಾರ್
ಜೈಲಿಗೆ
ಕಳಿಸಿತ್ತು.

id='are-slot-1'
class='oiad
oi-axt
oiadv'>
id='top-searched-articles'>

ಸ್ವಾತಂತ್ರ್ಯೋತ್ತರ

ಭಾರತದಲ್ಲಿ
ಘಟಿಸಿರುವ
ಅತಿ
ದೊಡ್ಡ
ಹಗರಣದ
ಸರದಾರ
ರಾಜಾ
ಎಂದು
ಬಿಂಬಿತರಾಗಿದ್ದಾರೆ.
ಆದರೆ
ಡಿಎಂಕೆಯ
ಬಹುಮುಖ
ಪ್ರತಿಭೆ
ಕನ್ನಿಮೋಳಿ
ಸಹ
ಪ್ರಕರಣದ
ಪ್ರಮುಖ
ಪಾತ್ರಧಾರಿ
ಎನ್ನಲಾಗಿದೆಯಾದರೂ
ಆರೇ
ತಿಂಗಳಿಗೆ
ತಿಹಾರ
ಜೈಲುವಾಸ
ಮುಗಿಸಿಕೊಂಡು
ಜಾಮೀನಿನ
ಮೇಲೆ
ಈಗಾಗಲೇ
ಮನೆ
ಸೇರಿಕೊಳ್ಳುವಲ್ಲಿ
ಯಶಸ್ವಿಯಾಗಿದ್ದಾರೆ
ಎಂಬುದು
ಗಮನಾರ್ಹ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+