1 ಲಕ್ಷ ಕೋಟಿ ರು ರಾಜ್ಯ ಬಜೆಟ್ ಮುಖ್ಯಾಂಶಗಳು
ಕೃಷಿ, ಮೀನುಗಾರಿಕೆ, ನೀರಾವರಿ, ಹೈನುಗಾರಿಕೆಗೆ ಆದ್ಯತೆನೀಡಲಾಗಿದೆ. 6 ಬಾರಿ ಬಜೆಟ್ ಮಂಡಿಸಿದ ಯಡಿಯೂರಪ್ಪ ಅವರು ಜಾರಿಗೆ ಬಂದ ಕೃಷಿ ಬಜೆಟ್ ಅನ್ನು ಸದಾನಂದ ಗೌಡರು ಮುಂದುವರೆಸಿಕೊಂಡು ಬಂದಿದ್ದಾರೆ.
1.05:
ಮಾಹಿತಿ
ತಂತ್ರಜ್ಞಾನ,
ಜೈವಿಕ
ತಂತ್ರಜ್ಞಾನ
ಮತ್ತು
ವಿಜ್ಞಾನ
ಹಾಗೂ
ತಂತ್ರಜ್ಞಾನ
ಚಟುವಟಿಕೆಗಳನ್ನು
ಉತ್ತೇಜಿಸುವ
ಸಲುವಾಗಿ
126
ಕೋಟಿ
ರು
ಅನುದಾನ
*
ಭಾರತೀಯ
ವಿಜ್ಞಾನ
ಸಂಸ್ಥೆಯ
ಚಳ್ಳಕೆರೆ
ಕ್ಯಾಂಪಸ್ನಲ್ಲಿ
ಸೌರಶಕ್ತಿ
ಉತ್ಪಾದನೆ
ಮತ್ತು
ಸಂಶೋಧನಾ
ಕೇಂದ್ರ
ಸ್ಥಾಪನೆಗೆ
10
ಕೋಟಿ
ರು
ಅನುದಾನ.
*
ಪತ್ರಕರ್ತರಿಗೆ
ಸಂಬಂಧಿಸಿದ
ವಿವಿಧ
ಕಲ್ಯಾಣ
ಚಟುವಟಿಕೆಗಳಿಗಾಗಿ
ಒಂದು
ಕೋಟಿ
ರೂಪಾಯಿಗಳ
ಅವಕಾಶವನ್ನು
ಮಾಡಲಾಗುವುದು.
*
ಮಂಡ್ಯದಲ್ಲಿ
ಅಂಕೇಗೌಡ
ವಾಚನಾಲಯಕ್ಕೆ
50ಲಕ್ಷ
ರೂ.
ಅನುದಾನ
ನೀಡಲಾಗುವುದು.
*
ಬೆಂಗಳೂರಿನ
ಟೆಲಿವಿಜನ್
ಕಲ್ಚರಲ್
ಮತ್ತು
ಸ್ಪೋರ್ಟ್ಸ್
ಕ್ಲಬ್
ಕಟ್ಟಡ
ನಿರ್ಮಾಣಕ್ಕೆ
1
ಕೋಟಿ
ರೂ.
ಅನುದಾನ
12.50:
ಕನ್ನಡ
ಮತ್ತು
ಸಂಸ್ಕೃತಿ
ಕಲೆ
ಹಾಗೂ
ಸಾಹಿತ್ಯ,
ನೆಲ-ಜಲದ
ಸಂರಕ್ಷಣೆ
*
ಪ್ರತಿವರ್ಷ
ನವೆಂಬರ್
1
ರಂದು
ಸರ್ಕಾರಿ
ಕಛೇರಿಗಳು
ಹಾಗೂ
ಶಾಲಾ
ಕಾಲೇಜುಗಳಲ್ಲಿ
ಕನ್ನಡ
ಧ್ವಜಾರೋಹಣ
ಕಡ್ಡಾಯ.
*
ಕನ್ನಡ
ಮತ್ತು
ಸಂಸ್ಕೃತಿಗೆ
ಸಂಬಂಧಿಸಿದ
ಚಟುವಟಿಕೆಗಳನ್ನು
ಪ್ರೋತ್ಸಾಹಿಸಲು
269
ಕೋಟಿ
ರು.
*
ಮೈಸೂರು
ಅರಮನೆಯು
100
ವರ್ಷ
ಪೂರ್ಣಗೊಳಿಸಿದ
ಹಿನ್ನೆಲೆಯಲ್ಲಿ
ಅರಮನೆಯ
ಉದ್ಯಾನವನಗಳನ್ನು
ಉನ್ನತ
ದರ್ಜೆಗೇರಿಸಲು
ಹಾಗೂ
ಪ್ರವಾಸಿಗರಿಗೆ
ಹೆಚ್ಚಿನ
ಅನುಕೂಲ
ಒದಗಿಸಲು
25
ಕೋಟಿ
ರು.
*
ಕನ್ನಡ
ಅಭಿವೃದ್ಧಿ
ಪ್ರಾಧಿಕಾರಕ್ಕೆ
5
ಕೋಟಿ
ರು.ಗಳ
ಅನುದಾನ
*
ಬೆಂಗಳೂರಿನ
ಜಿಗಣಿಯ
ಸ್ವಾಮಿ
ವಿವೇಕಾನಂದ
ಯೋಗ
ಅನುಸಂಧಾನ
ಸಂಸ್ಥಾನದಲ್ಲಿ
ಸಾಂಸ್ಕೃತಿಕ
ಕೇಂದ್ರ
ನಿರ್ಮಾಣ
ಮತ್ತು
ಇತರೆ
ಮೂಲ
ಸೌಕರ್ಯಗಳನ್ನು
ಒದಗಿಸಲು
2
ಕೋಟಿ
ರು
*
ರಾಜ್ಯದ
ಕರಾವಳಿ
ಪ್ರದೇಶಗಳಲ್ಲಿ
ಕಂಬಳ
ಉತ್ಸವವನ್ನು
ಆಚರಿಸಲು
1
ಕೋಟಿ
ರು
ನೆರವು
*
ರಾಜ್ಯ
ಶಿಲ್ಪಕಲಾ
ಅಕಾಡೆಮಿ
ಮೂಲಕ
ಶಿಲ್ಪಿಗಳ
ತರಬೇತಿಗೆ
3
ಕೋಟಿ
ರು.
*
ಸರ್ಕಾರವು
ಈಗಾಗಲೇ
ಘೋಷಿಸಿರುವ
6
ಪಾರಂಪರಿಕ
ಪ್ರದೇಶಗಳ
ಜೊತೆಗೆ
14
ಹೊಸ
ಪ್ರದೇಶಗಳನ್ನು
ಪಾರಂಪರಿಕ
ನಗರಗಳೆಂದು
ಘೋಷಿಸುವ
ಕುರಿತು
1
ಕೋಟಿ
ರೂ.
ಗಳ
ಅನುದಾನ.
*
ಕುವೆಂಪು
ಪ್ರತಿಷ್ಠಾನ,
ಕುಪ್ಪಳ್ಳಿಯಲ್ಲಿ
ಅಭಿವೃದ್ಧಿ
ಕೆಲಸಗಳನ್ನು
ಕೈಗೊಳ್ಳಲು
5
ಕೋಟಿ
ರು
ಅನುದಾನ.
*
ದಕ್ಷಿಣ
ಕನ್ನಡದ
ಉಳ್ಳಾಲದಲ್ಲಿ
2
ಕೋಟಿ
ರೂ.
ಗಳ
ಅಂದಾಜು
ವೆಚ್ಚದಲ್ಲಿ
ರಾಣಿ
ಅಬ್ಬಕ್ಕ
ಭವನ
ನಿರ್ಮಾಣ.
*
ಶ್ರೀ
ಗೋಪಾಲಕೃಷ್ಣ
ಯಕ್ಷಗಾನ
ಕಲಾ
ಸಂಘ,
ಕಾಸರಗೋಡು
ಇವರಿಗೆ
50
ಲಕ್ಷ
ರು.
12.45:
ಬ್ರೇಲ್
ಕೈಗಡಿಯಾರಗಳನ್ನು
ತೆರಿಗೆಯಿಂದ
ವಿನಾಯಿತಿ.
*
ಫರ್ನೇಸ್
ಆಯಿಲ್
ಮೇಲಿನ
ತೆರಿಗೆಯನ್ನು
ಶೇ.
14
ರಿಂದ
ಶೇ.
5
ಕ್ಕೆ
ಇಳಿಕೆ
*
ಕಪ್ಪು
ಹಲಗೆಗಳ
ಮೇಲಿನ
ತೆರಿಗೆಯನ್ನು
ಶೇ.14
ರಿಂದ
ಶೇ.5
ಕ್ಕೆ
ಇಳಿಕೆ.
12.30:
ಬಿಬಿಎಂಪಿ
ಗೆ
1,000
ಕೋಟಿ
ಅನುದಾನ
*
ಸಿಗ್ನಲ್
ಮುಕ್ತ
ಕಾರಿಡಾರ್
ಗೆ
426
ಕೋಟಿ
ರು
*
ಘನತ್ಯಾಜ್ಯ
ನಿರ್ವಹಣಾಗೆ
200
ಕೋಟಿ
*
ಬೆಂಗಳೂರಿನಲ್ಲಿ
ನೀರು
ಸರಬರಾಜು
ಮಂಡಳಿಗೆ
1
ಸಾವಿರ
ಕೋಟಿ
*
ಬೆಂಗಳೂರಿನ
8
ವಾಹನ
ನಿಲುಗಡೆ
ಸಮುಚ್ಚಯ
*
ಬೆಂಗಳೂರು
ಮೂಲ
ಸೌಕರ್ಯಕ್ಕೆ
5500
ಕೋಟಿ
ರು
12.15:
ವಿವಿಧ
ಇಲಾಖೆಗೆ
ಅನುದಾನ,
ಮೀಸಲು
*
ಲೋಕೋಪಯೋಗಿ
ಇಲಾಖೆ
5,110
ಕೋಟಿ
*
ಜಲಸಂಪನ್ಮೂಲ
ಇಲಾಖೆ:
8,101
ಕೋಟಿ
*
ಆರೋಗ್ಯ
:
4,620
ಕೋಟಿ
*
ಗ್ರಾಮೀಣಾಭಿವೃದ್ಧಿ
ಮತ್ತು
ಪಂಚಾಯತ್
ರಾಜ್
6,896
ಕೋಟಿ
*
ಸಮಾಜ
ಕಲ್ಯಾಣ
ಇಲಾಖೆ
3,993
ಕೋಟಿ
*
ಮಹಿಳಾ
ಮತ್ತು
ಮಕ್ಕಳ
ಅಭಿವೃದ್ಧಿ
2883
ಕೋಟಿ
*
ಕಂದಾಯ
3,061
ಕೋಟಿ
*
ವಸತಿ
1,439
ಕೋಟಿ
*
ಶಿಕ್ಷಣ
ಇಲಾಖೆ
15,071
ಕೋಟಿ
*
ವಾಣಿಜ್ಯ
ಮತ್ತು
ಕೈಗಾರಿಕೆ
1,508
ಕೋಟಿ
*
ಮೆಟ್ರೋ
ರೈಲು
500
ಕೋಟಿ
*
ರಸ್ತೆ
ಕಾಮಗಾರಿ
200
ಕೋಟಿ
*
ಕೃಷಿ
ಮತ್ತು
ತೋಟಗಾರಿಕೆಗೆ
4,096
ಕೋಟಿ
*
ಪಶುಸಂಗೋಪಣೆಗೆ
1,209
ಕೋಟಿ
*
ಒಳಾಡಳಿತ
ಮತ್ತು
ಸಾರಿಗೆ
4,288
ಕೋಟಿ
12.10:
ಬೀಡಿಗಳ
ಮೇಲೆ
ಶೇ
5
ರಷ್ಟು
ಮೌಲ್ಯ
ವರ್ಧಿತ
ತೆರಿಗೆ.
*
ರೆಡಿಮೇಡ್
ಉಡುಪು
ಶೇ
14
ರಿಂದ
ಶೇ.
5
ಕ್ಕೆ
ಇಳಿಕೆ.
*
ಬಂಗಾರ,
ಆಭರಣ,
ಲೋಹಗಳ
ಮೇಲಿನ
ಶೇ
2
ರಿಂದ
1
ಕ್ಕೆ
ಇಳಿಕೆ.
*
ತಾತ್ಕಾಲಿಕ
ಕಲ್ಯಾಣ
ಮಂಟಪಗಳ
ಮೇಲೆ
ಶೇ
8
ರಷ್ಟು
ತೆರಿಗೆ.
*
ಸಿಗರೇಟ್,
ಶೇ
15
ರಿಂದ
17ಕ್ಕೇ
ಏರಿಕೆ
*
ವಿಚಾರ
ಸಂಕಿರಣ,
ಸಮಾರಂಭಕ್ಕೆ
ಶೇ.10
ತೆರಿಗೆ
*
ಡೀಸೆಲ್
ತೆರಿಗೆ
ಇಳಿಕೆ
ಶೇ.18
ರಿಂದ
ಶೇ
16.75ಕ್ಕೆ
ಇಳಿಕೆ
*
ಬೀರ್
ಮೇಲಿನ
ತೆರಿಗೆ
ಶೇ
7.5
ಸುಂಕ
*
ಫ್ರೂಟ್
ವೈನ್
ಶೇ
.50
ರಷ್ಟು
ತೆರಿಗೆ
ಕಡಿತ
*
ಕಚ್ಚಾಹತ್ತಿ
ಶೇ
5
ರಿಂದ
ಶೇ
2
ಕ್ಕೆ
ಇಳಿಕೆ
*
ಸರ್ಜಿಕಲ್
ಪಾದರಕ್ಷೆ
ತೆರಿಗೆ
ಶೇ
14
ರಿಂದ
ಶೇ
5ಕ್ಕೆ
ಇಳಿಕೆ
*
ಮುದ್ರಾಂಕ
ಶುಲ್ಕ
ಶೇ
6ರಿಂದ
ಶೇ5ಕ್ಕೆ
ಇಳಿಕೆ
*
ಬಾಂಡ್
ಸಂಬಂಧಿತ
ಶೇ
.೦5
ಇಳಿಕೆ
*
ದಿನಗೂಲಿ
ನೌಕರರ
ಸಂಬಳ
ಹೆಚ್ಚಳ
ತಿಂಗಳಿಗೆ
ಸಾವಿರ
ರೂ
ಹೆಚಳ
*
ಒಣ
ಮೆಣಸಿನಕಾಯಿ
ತೆರಿಗೆ
ಶೆ
14
ರಿಂದ
ಶೇ
5ಕ್ಕೆ
ಇಳಿಕೆ.
*
ಭತ್ತ
ಅಕ್ಕಿ
ಬೇಳೆಕಾಳು
ತೆರಿಗೆ
ಹೆಚ್ಚಳ
ಇಲ್ಲ.
12:00:
ದೇಗುಲ,
ಮಠಗಳಿಗೆ
ಅನುದಾನ
*
ವಿಶ್ವಕರ್ಮ
ಸಮುದಾಯ
ಟ್ರಸ್ಟ್
ಗೆ
1
ಕೋಟಿ
ರು
*
ಬಲಿಜ
ಸಮುದಾಯ
ಅಭಿವೃದ್ಧಿಗೆ
1
ಕೋಟಿ
ರು
*
ಹಿಂದುಳಿಕ
ವರ್ಗಗಳ
ಒಕ್ಕೂಟದ
ದಶಮಾನೋತ್ಸವಕ್ಕೆ
50
ಲಕ್ಷ
ರು
*
ಗುಲ್ಬರ್ಗಾ
ವಿವಿ
ಹಡಪದ
ಅಧ್ಯಯನ
ಪೀಠಕ್ಕೆ
1
ಕೋಟಿ
*
ಹೊಸದುರ್ಗದ
ಉಪ್ಪಾರ
ಜನಾಂಗ
ಅಭಿವೃದ್ಧಿಗೆ
1
ಕೋಟಿ
ರು
*
ಕ್ಷತ್ರಿಯ
ಸಮಾಜದ
ಅಂಬಾಭವಾನಿನಿಲಯಕ್ಕೆ
2
ಕೋಟಿ
*
ವಿಶ್ವಗಾಣಿಗರ
ಕೇಂದ್ರಕ್ಕೆ
1
ಕೋಟಿ
*
ಬೆಂಗಳೂರಿನ
ಕನಕ
ಸ್ಮಾರಕ
ಭವನಕ್ಕೆ
1
ಕೋಟಿ
*
ಹೇಮಾ
ವೇಮಾ
ಸದ್ಭಾವನಾ
ಪೀಠ
ಹಿರೇ
ಹೊಸಹಳ್ಳಿ
ಭವನಕ್ಕೆ
1
ಕೋಟಿ
*
ಕೊರಟಗೆರೆ
ಅನ್ನಪೂರ್ಣೇಶ್ವರಿ
ಟ್ರಸ್ಟ್
ದೇಗುಲ
1
ಕೋಟಿ
*
ಶಂಕರಾಚಾರ್ಯ
ಮಹಾಸಂಸ್ಥಾನಕ್ಕೆ
2
ಕೋಟಿ
ರು
*
ಅಂಬಿಗರ
ಚೌಡಯ್ಯ
ಭವನಕ್ಕೆ
1ಕೋಟಿ
*
ಜೇವರ್ಗಿ
ಮರುಳ
ಶಂಕರ
ಪೀಠಕ್ಕೆ
1
ಕೋಟಿ
*
ಮೈಸೂರು
ಸಂದೇಶ
ಭವನಕ್ಕೆ
2
ಕೋಟಿ
*
ಬೆಂಗಳೂರಿನ
ಭಗಿರಥ
ಸಮಾಜಕ್ಕೆ
1
ಕೋಟಿ
*
ನೆಲಮಂಗಲದ
ಮಹಾಲಕ್ಷ್ಮಿ
ಟ್ರಸ್ಟ್
ಗೆ
1
ಕೋಟಿ
*
ತಿಗಳ
ಸಮಾಜ
ಅಭಿವೃದ್ಧಿಗೆ
ಕ್ಕೆ
1
ಕೋಟಿ
ರು
*
ಸೊಮವಂಶ
ಆರ್ಯ
ಕ್ಷತ್ರೀಯ
ವಿದ್ಯಾರ್ಥಿ
ಭವನಕ್ಕೆ
50
ಲಕ್ಷ
ರು
*
ತೊಗಟವೀರ
ಕ್ಷತ್ರಿಯ
ಸಂಘಟನೆಗೆ
1
ಕೋಟಿ
*
ಆರ್ಯ
ಈಡಿಗ
ಸಂಸ್ಥಾನ
ಸೋಲೂರು
1
ಕೋಟಿ
*
ರಾಜ್ಯ
ಮಡಿವಾಳ
ಸಮಾಜಕ್ಕೆ
1
ಕೋಟಿ
*
ಕೊಪ್ಪಳ
ನಗರದ
ಗವಿಸಿದ್ದೇಶ್ವರ
ಮಠಕ್ಕೆ
50
ಲಕ್ಷ
ರೂ.ಗಳ
ಅನುದಾನ
*
ಕೂಡಲ
ಸಂಗಮ
ಲಿಂಗಾಯತ
ಪಂಚಮಸಾಲಿ
ಪೀಠಕ್ಕೆ
2
ಕೋಟಿ
*
ತಿಪಟೂರು
ತಾಲ್ಲೂಕಿನ
ಕಾಡಸಿದ್ಧೇಶ್ವರ
ಶ್ರೀ
ಮಠಕ್ಕೆ
1
ಕೋಟಿ
ರು
*
ಬೆಂಗಳೂರಿನ
ಕೆಂಗೇರಿ
ಬಳಿ
ಇರುವ
ರಾಮೋಹಳ್ಳಿ
ಶ್ರೀ
ಸಿದ್ದಾರೂಢ
ಪೀಠಕ್ಕೆ
2
ಕೋಟಿ
ರು
*
ಹೊರರಾಜ್ಯದ
ಛತ್ರಗಳ
ನಿರ್ವಹಣೆಗಾಗಿ
10
ಕೋಟಿ
ರು.
*
ರುದ್ರಭೂಮಿ
ನಿರ್ವಹಣೆಗಾಗಿ
10
ಕೋಟಿ
ರು.
11:50:
ಕಾಗಿನೆಲೆಗೆ
6
ಕೋಟಿ,
ಕನಕ
ಭವನಕ್ಕೆ
1
ಕೋಟಿ
*
ಕನಕ
ಅಧ್ಯಯನ
ಪೀಠಕ್ಕೆ
1
ಕೋಟಿ
*
ಕೃಷಿ
ವಿದ್ಯಾರ್ಥಿಗಳಿಗೆ
1,500
ಸಹಾಯ
ಧನ
*
ಬಾಗಲಕೋಟೆಯಲ್ಲಿ
ದಾಳಿಂಬೆ
ಅಭಿವೃದ್ಧಿ
ಕೇಂದ್ರ
*
ಚಪಾತಿ,
ಪರೋಟ
ಮೇಲಿನ
ತೆರಿಗೆ
ಶೇ
14
ರಿಂದ
7ಕ್ಕೆ
ಇಳಿಕೆ.
*
ಕುಡಿಯುವ
ನೀರಿಗೆ
ಎತ್ತಿನಹೊಳೆ
ಯೋಜನೆಗೆ
400
ಕೋಟಿ
ರು
*
ತುಮಕೂರಿನಲ್ಲಿ
ಪುಷ್ಪ
ಹರಾಜು
ಕೇಂದ್ರ
*
ಮೀನುಗಾರರಿಗೆ
ಸಬ್ಸಿಡಿ
ದರದಲ್ಲಿ
ಡೀಸೆಲ್
ನೀಡಿಕೆ
ಹೆಚ್ಚಳ
*
ರಾಜ್ಯ
ಸರ್ಕಾರಿ
ನೌಕರರಿಗೆ
ಬಂಪರ್,
6ನೇ
ವೇತನ
ಆಯೋಗದ
ಶಿಫಾರಸ್ಸಿಗೆ
ಅಸ್ತು
*
ಸಾವಯವ
ಕೃಷಿಗೆ
200
ಕೋಟಿ
*
ಮಂಡ್ಯದ
ಮೈಶುಗರ್
ಅಭಿವೃದ್ಧಿಗೆ
30
ಕೋಟಿ
*
ಜೈವಿಕ
ಇಂಧನ
ಅಭಿವೃದ್ಧಿಗೆ
50
ಕೋಟಿ
*
ಕೃಷಿ
ಇಲಾಖೆಗೆ
2921
ಕೋಟಿ
ಅನುದಾನ
*
ಬೆಳಗಾವಿ,
ಬಾಗಲಕೋಟೆ,
ಕೋಲಾರದಲ್ಲಿ
ಮಾವು
ಅಭಿವೃದ್ಧಿ
ಕೇಂದ್ರ
*
ನೀರಾವರಿ
ವಲಯಕ್ಕೆ
10,500
ಕೋಟಿ
*
ಸಬ್ಸಿಡಿ
ದರದಲ್ಲಿ
ಬೀಜ
ಉತ್ಪಾದನೆಗೆ
100
ಕೋಟಿ
*
ಕೃಷಿ
ವಿದ್ಯುತ್
ಗಾಗಿ
4,600
ಕೋಟಿ
ರು.
ಅನುದಾನ.
*
ಹೊಸ
ಪಶು
ವೈದ್ಯಕೀಯ
ಕಾಲೇಜಿಗೆ
60
ಕೋಟಿ
ರು
ಅನುದಾನ
*
ರಾಣೆಬೆನ್ನೂರಿನಲ್ಲಿ
ಮೆಕ್ಕೆ
ಜೋಳ
ಟೆಕ್ನಾಲಜಿ
ಕೇಂದ್ರ
*
ತಿಪಟೂರಿನಲ್ಲಿ
ತೆಂಗಿನಕಾಯಿ
ಟೆಕ್ನಾಲಜಿ
ಪಾರ್ಕ್
*
ಕೋನೇನಹಳ್ಳಿಯಲ್ಲಿ
ಕೃಷಿ
ಪಾಲಿಟೆಕ್ನಿಟ್
ಕಾಲೇಜು
*
ರೇಷ್ಮೆ
ಇಲಾಖೆಗೆ
293
ಕೋಟಿ
*
123
ತಾಲೂಕುಗಳನ್ನು
ಬರ
ಪೀಡಿತ
ಎಂದು
ಘೋಷಣೆ
*
10
HP
ಪಂಪ್
ಸೆಟ್
ತನಕ
ಉಚಿತ
ವಿದ್ಯುತ್
ಪೂರೈಕೆಗೆ
*
ಸ್ವಸಹಾಯ
ಸಂಘಗಳಿಗೆ
ಶೇ
4
ರಂತೆ
ಬಡ್ಡಿದರದಂತೆ
ಸಾಲ
ಸೌಲಭ್ಯ
*
ಗುಲ್ಬರ್ಗಾದಲ್ಲಿ
ತೊಗರಿ
ಟೆಕ್ನಾಲಜಿ
ಪಾರ್ಕ್
*
ರಾಣೆಬೆನ್ನೂರಿನಲ್ಲಿ
ಮೆಕ್ಕೆಜೋಳ
ಟೆಕ್ನಾಲಜಿ
ಪಾರ್ಕ್
*
ಕುಡಿಯುವ
ನೀರಿಗೆ
ಎತ್ತಿನಹೊಳೆ
ಯೋಜನೆ,
ತುಮಕೂರು,
ಕೋಲಾರ,
ಬೆಂಗಳೂರು
ಗ್ರಾಮಾಂತರಕ್ಕೆ
ಅನುಕೂಲ.