ಪರಿಶಿಷ್ಟ ವರ್ಗದ ಮಠಾಧೀಶರಿಂದ ಸದಾನಂದ ಗೌಡ ಭೇಟಿ

ಬೆಂಗಳೂರು,

ಮಾ.
10
:
ಮಾರ್ಚ್
21ರಂದು
2012-13ನೇ
ಸಾಲಿನ
ವಾರ್ಷಿಕ
ಬಜೆಟ್
ಮಂಡಿನೆಯಾಗುತ್ತಿರುವ
ಹಿನ್ನೆಲೆಯಲ್ಲಿ
ಹಿಂದುಳಿದ
ಮತ್ತು
ಪರಿಶಿಷ್ಟ
ವರ್ಗದ
ಮಠಾಧಿಪತಿಗಳು
ಕಾಗಿನೆಲೆ
ಪೀಠದ
ನಿರಂಜನಪುರಿ
ಸ್ವಾಮೀಜಿ
ನೇತೃತ್ವದಲ್ಲಿ
ಮುಖ್ಯಮಂತ್ರಿ
ಸದಾನಂದ
ಗೌಡ
ಅವರನ್ನು
ಅಧಿಕೃತ
ಕಚೇರಿ
'ಕೃಷ್ಣಾ'ದಲ್ಲಿ
ಶನಿವಾರ
ಭೇಟಿ
ಮಾಡಿದರು.

id="toptextpromo">

ಬೋವಿ,

ಕುರುಬ,
ಈಡಿಗ
ಸಮುದಾಯಕ್ಕೆ
ಸೇರಿದ
ಸುಮಾರು
20ಕ್ಕೂ
ಹೆಚ್ಚು
ಕಾವಿಧಾರಿ
ಸ್ವಾಮೀಜಿಗಳು
ಮುಖ್ಯಮಂತ್ರಿಗಳನ್ನು
ಭೇಟಿ
ಮಾಡಿ
ಬಜೆಟ್‌ನಲ್ಲಿ
ತಮ್ಮ
ಸಮುದಾಯಕ್ಕೆ
ಹೆಚ್ಚಿನ
ಅನುದಾನ
ನೀಡಬೇಕೆಂದು
ಆಗ್ರಹಿಸಿದರು.
ಸಂದರ್ಭದಲ್ಲಿ
ಬಿಜೆಪಿ
ರಾಜ್ಯಾಧ್ಯಕ್ಷ
ಕೆ.ಎಸ್.
ಈಶ್ವರಪ್ಪ
ಮತ್ತು
ಬಾಲಚಂದ್ರ
ಜಾರಕಿಹೊಳಿ
ಉಪಸ್ಥಿತರಿದ್ದರು.

id='are-slot-1'
class='oiad
oi-axt
oiadv'>
id='top-searched-articles'>

ಹಿಂದುಳಿದ

ವರ್ಗಕ್ಕೆ
ಖಂಡಿತ
ಹೆಚ್ಚಿನ
ಅನುದಾನವನ್ನು
ಬಜೆಟ್ಟಲ್ಲಿ
ದೊರಕಿಸಿಕೊಡುವುದಾಗಿ
ಗೌಡರು
ಭರವಸೆ
ನೀಡಿರುವುದಾಗಿ,
ಭೇಟಿಯ
ನಂತರ
ನಿರಂಜನ
ಸ್ವಾಮೀಜಿ
ಮಾಧ್ಯಮಗಳಿಗೆ
ತಿಳಿಸಿದರು.
ಉಡುಪಿ-ಚಿಕ್ಕಮಗಳೂರು
ಲೋಕಸಭೆ
ಉಪಚುನಾವಣೆಯ
ಮತಎಣಿಕೆಯ
ದಿನವೇ
ಸದಾನಂದ
ಗೌಡರು
ತಮ್ಮ
ಪ್ರಥಮ
ಬಜೆಟ್
ಮಂಡಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+