ಮತದಾರರಿಗೆ ಮಾಯಾಬೂದಿ:ಭ್ರಷ್ಭ ಶಾಸಕರಿಗೂ ಕೊಕ್

ಲಖ್ನೊ,ಜ.17:

ಚುನಾವಣೆ
ಕಾಲೇ...
ಕೊಳ್ಳೆ
ಹೊಡೆದ
ಮೇಲೆ
ದಿಡ್ಡಿ
ಬಾಗಿಲು
ಹಾಕುವ
ಕಾರ್ಯಕ್ರಮ
ಮುಂದುವರಿಸಿರುವ
ಉತ್ತರ
ಪ್ರದೇಶದ
ಮುಖ್ಯಮಂತ್ರಿ
ಮಾಯಾವತಿ
ಭ್ರಷ್ಟಾತಿಭ್ರಷ್ಟ
ಸಚಿವರನ್ನು
ಓಡಿಸಿದ
ಬಳಿಕ
ಇದೀಗ
ಅನೇಕ
ಶಾಸಕರಿಗೂ
ಗೇಟ್
ಪಾಸ್
ನೀಡಲಾರಂಭಿಸಿದ್ದಾರೆ.
ತನ್ಮೂಲಕ
ಮತದಾರರ
ಮೇಲೆ
ಮಂಕುಬೂದಿ
ಎರಚುವ
ಕಾಯಕದಲ್ಲಿ
ತೊಡಗಿದ್ದಾರೆ.
ಆದರೆ
ಮತದಾರ
ಪ್ರಭು
ಎಷ್ಟರ
ಮಟ್ಟಿಗೆ
ಮರುಳಾಗುತ್ತಾನೋ,
ಗೊತ್ತಿಲ್ಲ.

id="toptextpromo">

ಉತ್ತರ

ಪ್ರದೇಶ
ವಿಧಾನಸಭೆ
ಚುನಾವಣೆ
ಮುನ್ನೆಲೆಯಲ್ಲಿ
ಒಂದು
ಕಡೆಯಿಂದ
ಕಾಂಗ್ರೆಸ್
ಆದಿಯಾಗಿ
ಪ್ರತಿಪಕ್ಷಗಳು
ಒಂದೇ
ಸಮನೆ
ಮಾಯಾವತಿ
ದುರಾಡಳಿತದ
ವಿರುದ್ಧ
ಭಾರಿ
ಪ್ರಚಾರದಲ್ಲಿ
ತೊಡಗಿವೆ.
ಇದರಿಂದ
ದಿಕ್ಕೆಟ್ಟವರಂತೆ
ಮಾಯಾವತಿ,
ತಮ್ಮ
ಪಕ್ಷದ
ಅರ್ಧದಷ್ಟು
ಶಾಸಕರಿಗೆ
ಚುನಾವಣೆ
ಟಿಕೆಟ್
ನೀಡದಿರಲು
ನಿರ್ಧರಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಸುಮಾರು

100ಕ್ಕೂ
ಹೆಚ್ಚು
ಶಾಸಕರು,
ಸಚಿವರಿಗೆ
ಮಾಯಾ
ಭಾನುವಾರ
ಗೇಟ್
ಪಾಸ್
ನೀಡಿ,
ಕಣದಿಂದ
ಹೊರಕ್ಕಟ್ಟಿದ್ದಾರೆ.
ಇವರೆಲ್ಲ
2007
ವಿಧಾನಸಭೆ
ಚುನಾವಣೆ
ಸಂದರ್ಭದಲ್ಲಿ
ಮಾಯಾರ
ಬಿಎಸ್ಪಿ
ಪಕ್ಷವನ್ನು
ಅಪ್ಪಿಕೊಂಡಿದ್ದ
ಕಲಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+