ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮತದಾರರಿಗೆ ಮಾಯಾಬೂದಿ:ಭ್ರಷ್ಭ ಶಾಸಕರಿಗೂ ಕೊಕ್
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮುನ್ನೆಲೆಯಲ್ಲಿ ಒಂದು ಕಡೆಯಿಂದ ಕಾಂಗ್ರೆಸ್ ಆದಿಯಾಗಿ ಪ್ರತಿಪಕ್ಷಗಳು ಒಂದೇ ಸಮನೆ ಮಾಯಾವತಿ ದುರಾಡಳಿತದ ವಿರುದ್ಧ ಭಾರಿ ಪ್ರಚಾರದಲ್ಲಿ ತೊಡಗಿವೆ. ಇದರಿಂದ ದಿಕ್ಕೆಟ್ಟವರಂತೆ ಮಾಯಾವತಿ, ತಮ್ಮ ಪಕ್ಷದ ಅರ್ಧದಷ್ಟು ಶಾಸಕರಿಗೆ ಚುನಾವಣೆ ಟಿಕೆಟ್ ನೀಡದಿರಲು ನಿರ್ಧರಿಸಿದ್ದಾರೆ.
ಸುಮಾರು 100ಕ್ಕೂ ಹೆಚ್ಚು ಶಾಸಕರು, ಸಚಿವರಿಗೆ ಮಾಯಾ ಭಾನುವಾರ ಗೇಟ್ ಪಾಸ್ ನೀಡಿ, ಕಣದಿಂದ ಹೊರಕ್ಕಟ್ಟಿದ್ದಾರೆ. ಇವರೆಲ್ಲ 2007 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಯಾರ ಬಿಎಸ್ಪಿ ಪಕ್ಷವನ್ನು ಅಪ್ಪಿಕೊಂಡಿದ್ದ ಕಲಿಗಳು.
ಉತ್ತರ ಪ್ರದೇಶ ಬಂಧನ ಭ್ರಷ್ಟಾಚಾರ ಅತ್ಯಾಚಾರ ಸಿಬಿಐ ಐಎಎಸ್ ಐಪಿಎಸ್ ಕ್ರೈಂ cbi arrest uttar pradesh rape ias ips corruption
English summary
Under attack from opposition parties over the corruption issue and to present a clean image before voters, the BSP has denied tickets to nearly half (100) of its sitting MLAs for the coming Uttar Pradesh Assembly polls.
Story first published: Tuesday, January 17, 2012, 13:08 [IST]