ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಾಬರಿಗೆ ಬಿದ್ದ ಸುಬ್ರಮಣ್ಯ ಸ್ವಾಮಿ ಜಾಮೀನಿಗೆ ಮೊರೆ
ಗೃಹ ಸಚಿವ ಚಿದಂಬರಂ ಅವರ ಕುಮ್ಮಕ್ಕಿನಿಂದ ದೆಹಲಿ ಪೊಲೀಸರು ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ. ಆದ್ದರಿಂದ ತಮಗೆ ಜಾಮೀನು ನೀಡಬೇಕು ಎಂದು ಸ್ವಾಮಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಚಿದಂಬರಂ ಅವರು 2 ಜಿ ಹರಾಜಿನಲ್ಲಿ 2 ಕಂಪನಿಗಳ ಪರ ವಹಿಸಿ ಸರಿಯಾಗಿ 4 ವರ್ಷಗಳ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಸ್ವಾಮಿ ಅದನ್ನು ಸಹ ಸಾಕ್ಷ್ಯವಾಗಿ ಕೋರ್ಟಿಗೆ ಸಲ್ಲಿಸಿದ್ದಾರೆ. ಜತೆಗೆ ಚಿದಂಬರಂ ಅವರು ಇನ್ನೂ ಅನೇಕ ಬಲವಾದ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಈ ಸಾಕ್ಷ್ಯಗಳನ್ನು ಆಧರಿಸಿ ಚಿದಂಬರಂ ಅವರನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ಸ್ವಾಮಿ ಕೋರಿದ್ದಾರೆ.
ಎ ರಾಜಾ ಕನಿಮೊಳಿ ಜಾಮೀನು ಸುಬ್ರಮಣ್ಯ ಸ್ವಾಮಿ ಬಂಧನ ಡಿಎಂಕೆ ತಿಹಾರ್ ಜೈಲು ಸಿಬಿಐ 2g scam cbi kanimozhi tihar jail a raja dmk subramaniam swami
English summary
Janta Party President Subramanian Swamy has moved the Delhi High Court seeking anticipatory bail. Swamy has alleged in his plea that the Delhi Police might arrest him at the behest of Home Minister P Chidambaram, so that he can't depose against him.
Story first published: Friday, January 13, 2012, 14:34 [IST]