ಅಂತರ್ಜಾಲದಲ್ಲಿ ಮಧ್ವ ಸಿದ್ದಾಂತ ಪ್ರಚಾರ
ಬೆಂಗಳೂರು,
ಡಿ 7: ಅಂತರ್ಜಾಲದ ಮೂಲಕ ಮಧ್ವ ಸಿದ್ದಾಂತ ಪ್ರಚಾರಕ್ಕೆ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ಚಾಲನೆ ನೀಡಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶ್ರೀಗಳು ಅಂತರ್ಜಾಲವನ್ನು ಉದ್ಘಾಟಿಸಿದ್ದಾರೆ. id="toptextpromo">ಸುಧಾಮಂಗಳ
ಮಹೋತ್ಸವ ಮತ್ತು ಶ್ರೀಗೊಪಾಲಾಚಾರ್ಯರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಶ್ರೀಗಳು, ಉತ್ತರಾಧಿಮಠವು ಫೇಸ್ ಬುಕ್ ಮತ್ತು ಟ್ವಿಟರ್ ಮೂಲಕ ಮಧ್ವಪ್ರಚಾರಕ್ಕೆ ಮುಂದಾಗಿರುವುದು ಸಂತಸ ತಂದಿದೆ ಎಂದು ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕಾರ್ಯಕ್ರಮದಲ್ಲಿ
ಉತ್ತರಾದಿ ಮತ್ತು ಕಾಣಿಯೂರು ಶ್ರೀಗಳು, ಸಂಸದ ಅನಂತ್ ಕುಮಾರ್, ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಭಾಗವಹಿಸಿದ್ದರು.











Click it and Unblock the Notifications