ಅಂತರ್ಜಾಲದಲ್ಲಿ ಮಧ್ವ ಸಿದ್ದಾಂತ ಪ್ರಚಾರ

ಸುಧಾಮಂಗಳ ಮಹೋತ್ಸವ ಮತ್ತು ಶ್ರೀಗೊಪಾಲಾಚಾರ್ಯರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಶ್ರೀಗಳು, ಉತ್ತರಾಧಿಮಠವು ಫೇಸ್ ಬುಕ್ ಮತ್ತು ಟ್ವಿಟರ್ ಮೂಲಕ ಮಧ್ವಪ್ರಚಾರಕ್ಕೆ ಮುಂದಾಗಿರುವುದು ಸಂತಸ ತಂದಿದೆ ಎಂದು ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಉತ್ತರಾದಿ ಮತ್ತು ಕಾಣಿಯೂರು ಶ್ರೀಗಳು, ಸಂಸದ ಅನಂತ್ ಕುಮಾರ್, ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಭಾಗವಹಿಸಿದ್ದರು.












Click it and Unblock the Notifications