ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಲಕೃಷ್ಣಗೌಡಗೆ ಮತ್ತೆ ಲೋಕಾಯುಕ್ತ ತನಿಖೆ ಕಾಟ
ಅದರೆ, ಎಫ್ಐಆರ್ ರದ್ದುಗೊಳಿಸುವಂತೆ ಬಾಲಕೃಷ್ಣಗೌಡ ಅವರು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿವಿ ಪಿಂಟೋ ಅವರ ನ್ಯಾಯಪೀಠ ವಿಚಾರಣೆಗೆ 8 ವಾರಗಳ ಕಾಲ ತಡೆಯಾಜ್ಞೆ ನೀಡಿದ್ದರು.
ನೋ ರಿಲೀಫ್: ನಿವೃತ್ತ ಇಂಜಿನಿಯರ್ ಎಸ್ ಎನ್ ಬಾಲಕೃಷ್ಣ ಅವರ ದೂರು ಆಧರಿಸಿ ಲೋಕಾಯುಕ್ತ ಸಂಸ್ಥೆ ನಡೆಸುವ ತನಿಖೆ ರದ್ದುಗೊಳಿಸುವಂತೆ ಬಾಲಕೃಷ್ಣಗೌಡ ಮಾಡಿಅದ್ ಮನವಿಯನ್ನು ಎನ್ ಆನಂದ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ತನಿಖೆಗೆ ಅಡ್ಡಿಪಡಿಸದಂತೆ ಬಾಲಕೃಷ್ಣಗೌಡರಿಗೆ ಸೂಚಿಸಿದೆ.
ಎಸ್ ಎನ್ ಬಾಲಕೃಷ್ಣ ಅವರು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಶೇಷಾಧಿಕಾರಿಯಾಗಿದ್ದರು. ಈ ಪ್ರಕರಣ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಬಾಲಕೃಷ್ಣಗೌಡರ ಪರ ವಕೀಲರು ಮಂಡಿಸಿದ ವಾದವನ್ನು ನ್ಯಾ ಆನಂದ್ ತಳ್ಳಿಹಾಕಿದ್ದಾರೆ.
Comments
English summary
High Court has revoke the stay order on Lokayukta probe into disappropriate assets case of HD Balakrishana Gowda. Earlier High court judge BV Pinto stayed further investigation by Lokayukta police. But, Judge Anand ordered probe against him today(Jan.5).
Story first published: Thursday, January 5, 2012, 16:22 [IST]