ದಾರಿ ತಪ್ಪಿದ ಕುಮಾರನಿಗೆ ಬಂಗಾರಪ್ಪ ಕುಟುಂಬದಲ್ಲಿನ್ನು ಸ್ಥಾನವಿಲ್ಲವೇ!?

ನೋಡಿ. ನನ್ನಣ್ಣ ಕೊನೆಯ ಅವಕಾಶ ಎಂಬಂತೆ ಈಗ ರಂಪ ರಾಮಾಯಣ ಮಾಡಿದ್ದಾನೆ. ಆದರೆ ಅವನಿಗೆ ಕುಟುಂಬದೊಳಕ್ಕೆ ಮರುಪ್ರವೇಶಿಸುವುದು ಬೇಡವಾಗಿದೆ. ಒಂದಷ್ಟು ಅನುಕಂಪ ಗಿಟ್ಟಿಸುವ ನಾಟಕ ಇದಾಗಿದೆ. ಕುಟುಂಬದಲ್ಲಿ ಉಳಿದವರಿಗೆ ಅಪಮಾನ ಮಾಡುವ ಇರಾದೆ ಅವನದಾಗಿದೆ.
ಅಪ್ಪ ಬದುಕಿದ್ದಾಗಲೇ ಇದಕ್ಕೆ ಪ್ರಯತ್ನಿಸಿ ಸೋತರು. ಇನ್ನು ಈಗಾವ ಆದೀತೇ? ಅಷ್ಟಕ್ಕೂ ಅಪ್ಪನ ಸ್ಥಾನದಲ್ಲಿ ಈಗ ಅಮ್ಮ ಇದ್ದಾರೆ. ಕುಮಾರನನ್ನು ಮತ್ತೆ ಮನೆಯೊಳಕ್ಕೆ ಬಿಟ್ಟುಕೊಳ್ಳುವುದರ ಬಗ್ಗೆ ನಮ್ಮ ತಾಯಿ ಶಕುಂತಲಮ್ಮ ಅವರ ತೀರ್ಮಾನವೇ ಅಂತಿಮ. ಅವರ ತೀರ್ಮಾನಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ಹೇಳಿದ ಉಸುರಿನಲ್ಲೇ ಕುಮಾರ ಮತ್ತೆ ವಾಪಸಾಗುವುದು ಬೇಡ.
ಹೇಟ್ ಮೇಲ್: ಅಷ್ಟೇ ಅಲ್ಲ. ಈ ಕಹಿಭಾವ ಅಬೋಧ ಮೊಮ್ಮಕ್ಕಳವರೆಗೂ ಹಬ್ಬುತ್ತಿದೆ. ನಮ್ಮಣ್ಣನ ಇಬ್ಬರೂ ಗಂಡು ಮಕ್ಕಳು we will never forgive u ಎಂದು ಇತರೆ ಮೊಮ್ಮಕ್ಕಳಿಗೆ ಎಸ್ಎಂಎಸ್ ಕಳಿಸುತ್ತಿದ್ದಾರೆ ಎಂದು ಮಧು ತಮ್ಮ ದುಃಖ ತೋಡಿಕೊಂಡರು.
ನೂರು ಜನ್ಮಕೂ ನೂರಾರು ಜನ್ಮಕೂ ನನ್ನ ಅಪ್ಪ-ಅಮ್ಮ ಇವರೇ ಆಗಿರಲಿ. ಆದರೆ ಇವನಂತಹ (ವಸಂತ ಕುಮಾರ) ಮಕ್ಕಳು ನಾಡಿನ ಯಾವುದೇ ತಂದೆ-ತಾಯಿಗೂ ಬೇಡ ಎಂದು ಮಧು ಕಹಿಭಾವದೊಂದಿಗೆ ಮಾತು ಮುಗಿಸಿ, ನಿರಾಳರಾದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications