ಬೆಳಗಿನ ಉಪಹಾರಕ್ಕೆ ಗೌಡರ ಮನೆಗೆ ದೌಡಾಯಿಸಿದ ಪಕ್ಷೇತರರು

'ಸದಾನಂದ ಗೌಡ ಉತ್ತಮ ಸಿಎಂ. ನಾಳೆ ನಡೆಯುವ ಮೇಲ್ಮನೆ ಚುನಾವಣೆಯಲ್ಲಿ ಅವರು ಖುದ್ದು ಬೆಂಬಲ ಯಾಚಿಸಿದ್ದಾರೆ. ಈ ಬಗ್ಗೆ ಪಕ್ಷೇತರರ ನಿಲುವು ಏನೆಂಬುದನ್ನು ಶೀಘ್ರವೇ ಸಮಾಲೋಚಿಸಿ, ನಿರ್ಧಾರ ಕೈಗೊಳ್ಳಲಿದ್ದೇವೆ' ಎಂದು ಪಕ್ಷೇತರ ಶಾಸಕರ ಪರವಾಗಿ ಶಿವರಾಜ ತಂಗಡಿ ಹೇಳಿದ್ದಾರೆ.
ಬಿಜೆಪಿ ನಾಯಕರ ಜತೆ ಉಪಹಾರ ಸೇವಿಸಿದ ಇತರೆ ಪಕ್ಷೇತರ ಶಾಸಕರೆಂದರೆ ಸುಧಾಕರ್, ಗೂಳಿಹಟ್ಟಿ ಚಂದ್ರಶೇಖರ್, ಬಾಲಚಂದ್ರ ಜಾರಕಿಹೊಳಿ ಮತ್ತು ನರೇಂದ್ರ ಸ್ವಾಮಿ. ಇದೇ ವೇಳೆ, ಬಿಜೆಪಿ ಶಾಸಕರ ದಂಡು ಗೋಲ್ಡನ್ ಪಾಮ್ ರೆಸಾರ್ಟಿಗೆ ತೆರಳಿದೆ.












Click it and Unblock the Notifications