ಬಳ್ಳಾರಿ ಮತದಾರರಿಗೆ ರಾಮುಲು ಭರ್ಜರಿ ಬಾಡೂಟ

Ramulu & Eshwarappa
ಬಳ್ಳಾರಿ, ಡಿ 19 : ಬಳ್ಳಾರಿ ಗ್ರಾಮಾಂತರ ಉಪಚುನಾವಣೆಯಲ್ಲಿ ಜಯದ ನಗೆ ಬೀರಿ ಬಿಜೆಪಿ ಪಾಳಯಕ್ಕೆ ಬಿಸಿ ಮುಟ್ಟಿಸಿದ "ಸ್ವಾಭಿಮಾನಿ" ಶ್ರೀರಾಮುಲು ಕ್ಷೇತ್ರದ ಜನತೆಗೆ ಭಾನುವಾರ (ಡಿ 18 ) ಬಿರಿಯಾನಿ ಭೋಜನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದು ಕೋಳಿಯೋ, ಕುರಿಯೋ ಅಥವಾ ತರಕಾರಿ ಬಿರಿಯಾನಿಯೋ ? ತಕ್ಷಣಕ್ಕೆ ತಿಳಿದುಬಂದಿಲ್ಲ.

ರಾಮುಲು ಪರವಾಗಿ ವಿರುದ್ದವಾಗಿ ವೋಟ್ ಹಾಕಿದ ಮತದಾರರು ಬಗೆಬಗೆಯ ಬಿರಿಯಾನಿ ಊಟ ಚಪ್ಪರಿಸಿ ರಾಮುಲುವಿಗೆ ಥ್ಯಾಂಕ್ಯು ಅರ್ಪಿಸಿದರು. ಸಾವಿರಾರು ಜನ ಊಟ ಮಾಡಿ ರಾಮುಲು ಮತ್ತು ಸೋಮಶೇಖರ ರೆಡ್ಡಿಗೆ ಕೈಮುಗಿದು, ಕೈತೊಳೆದುಕೊಂಡು . ಹೋದರು.

ಈ ಸಂದರ್ಭದಲ್ಲಿ ಮಾತನಾಡಿದ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ, ರಾಮುಲು ಪರವಾಗಿ ಮತ ಚಲಾಯಿಸಿದ ಎಲ್ಲರಿಗೂ ಧನ್ಯವಾದಗಳು. ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ನಾಲಿಗೆಗೆ ಎಲುಬಿಲ್ಲ. ಅವರು ಏನು ಮಾತನಾಡುತ್ತಾರೆ ಎಂದು ಅವರಿಗೇ ಗೊತ್ತಿಲ್ಲ. ಅವರ ಮಾತಿಗೆ ಸೊಪ್ಪು ಹಾಕಬೇಕಿಲ್ಲ ಮತ್ತು ಅವರ ಹೇಳಿಕೆಗೆ ಉತ್ತರಿಸುವ ಅವಶ್ಯಕತೆಯೇ ಇಲ್ಲ ಎಂದು ಈಶ್ವರಪ್ಪನವರಿಗೆ ತಿರುಗೇಟು ನೀಡಿದರು.

ಈ ಮಧ್ಯೆ ಶ್ರೀರಾಮುಲು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+