ಬಳ್ಳಾರಿ ಮತದಾರರಿಗೆ ರಾಮುಲು ಭರ್ಜರಿ ಬಾಡೂಟ

ರಾಮುಲು ಪರವಾಗಿ ವಿರುದ್ದವಾಗಿ ವೋಟ್ ಹಾಕಿದ ಮತದಾರರು ಬಗೆಬಗೆಯ ಬಿರಿಯಾನಿ ಊಟ ಚಪ್ಪರಿಸಿ ರಾಮುಲುವಿಗೆ ಥ್ಯಾಂಕ್ಯು ಅರ್ಪಿಸಿದರು. ಸಾವಿರಾರು ಜನ ಊಟ ಮಾಡಿ ರಾಮುಲು ಮತ್ತು ಸೋಮಶೇಖರ ರೆಡ್ಡಿಗೆ ಕೈಮುಗಿದು, ಕೈತೊಳೆದುಕೊಂಡು . ಹೋದರು.
ಈ ಸಂದರ್ಭದಲ್ಲಿ ಮಾತನಾಡಿದ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ, ರಾಮುಲು ಪರವಾಗಿ ಮತ ಚಲಾಯಿಸಿದ ಎಲ್ಲರಿಗೂ ಧನ್ಯವಾದಗಳು. ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ನಾಲಿಗೆಗೆ ಎಲುಬಿಲ್ಲ. ಅವರು ಏನು ಮಾತನಾಡುತ್ತಾರೆ ಎಂದು ಅವರಿಗೇ ಗೊತ್ತಿಲ್ಲ. ಅವರ ಮಾತಿಗೆ ಸೊಪ್ಪು ಹಾಕಬೇಕಿಲ್ಲ ಮತ್ತು ಅವರ ಹೇಳಿಕೆಗೆ ಉತ್ತರಿಸುವ ಅವಶ್ಯಕತೆಯೇ ಇಲ್ಲ ಎಂದು ಈಶ್ವರಪ್ಪನವರಿಗೆ ತಿರುಗೇಟು ನೀಡಿದರು.
ಈ ಮಧ್ಯೆ ಶ್ರೀರಾಮುಲು












Click it and Unblock the Notifications