ಜನಾರ್ದನ ರೆಡ್ಡಿ ಭಯಂಕರ 'ಆರ್ಥಿಕ ಭಯೋತ್ಪಾದಕ'

ರೆಡ್ಡಿಗಳನ್ನು 'ಆರ್ಥಿಕ ಭಯೋತ್ಪಾದಕರು' ಎಂದು ಬಣ್ಣಿಸಿರುವ ಪ್ರಕರಣದ ತನಿಖಾ ಸಂಸ್ಥೆ, ಇವರಿಬ್ಬರಿಗೂ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನ್ಯಾಯಾಧೀಶರಲ್ಲಿ ಅರಿಕೆ ಮಾಡಿಕೊಂಡಿದೆ.
'ಸಾಮಾನ್ಯವಾಗಿ ಭಯೋತ್ಪಾದಕರು ಅಂದರೆ ಸ್ಫೋಟಕಗಳನ್ನು ಬಳಸಿ, ಸಮಾಜಘಾತುಕರಾಗುತ್ತಾರೆ. ಆದರೆ ಈ ಪ್ರಕರಣದಲ್ಲಿ ರೆಡ್ಡಿಗಳ ಆರ್ಥಿಕ ಭಯೋತ್ಪಾದಕತೆ ಸೃಷ್ಟಿಸಿರುವ ಸ್ಫೋಟಕಗಳು ನೇರವಾಗಿ ಸಾಮಾನ್ಯ ಜನರ ಕಣ್ಣಿಗೆ, ಕಿವಿಗೆ ಬೀಳುತ್ತಿಲ್ಲ. ಆದರೆ ಅವರು ಸಂತ್ರಸ್ತರಾಗಿ ಅದರ ಕೆಟ್ಟ ಪರಿಣಾಮಗಳನ್ನು ಎದುರಿಸುವಂತಾಗಿದೆ' ಎಂದು ಸಿಬಿಐ ವಾದಿಸಿದೆ.












Click it and Unblock the Notifications