ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸದಾನಂದ ಗೌಡ ಸೋತರೆ, ಸರ್ಕಾರ ಬೀಳಲ್ಲ!
ಸರ್ಕಾರ ಬೀಳುವುದಿಲ್ಲ. ಮುಖ್ಯಮಂತ್ರಿ ಶಾಸಕನಾಗದೇ ಸೋತ ಅಪಖ್ಯಾತಿ ಕಳಂಕ ಆಡಳಿತ ಪಕ್ಷಕ್ಕೆ ಅಂಟಿಕೊಳ್ಳುತ್ತದೆ. ಮತ್ತೆ ವಿಧಾನಸಭಾ ಚುನಾವಣೆ ನಡೆಸುವ ಅವಕಾಶ ಇದ್ದರೂ ಸದಾನಂದ ಗೌಡರು ಅದಕ್ಕೆ ಮುಂದಾಗುವುದಿಲ್ಲ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅಥವಾ ಪಕ್ಷದ ರಾಜ್ಯಾಧ್ಯಕ್ಷ ರಾಗಲು ಸದಾನಂದ ಗೌಡರು ಎಂದು ಅಡ್ಡಿಯಲ್ಲ. ಬದಲಿಗೆ ಪ್ರತಿಷ್ಠೆಗೆ ಪೆಟ್ಟು ಬೀಳುತ್ತದೆ.
ಹಾಗಾಗಿ ಪಕ್ಷದ ಹಿತ ದೃಷ್ಟಿಯಿಂದ ಸದಾನಂದ ಗೌಡರನ್ನು ಗೆಲ್ಲಿಸಲು ಯಡಿಯೂರಪ್ಪ ತಂತ್ರ ರೂಪಿಸಿದ್ದಾರೆ. ವಿಪಕ್ಷಗಳಿಗೆ ಇದು ಮೋಜಿನ ಆಟವಾಗಿ ಪರಿಣಮಿಸಿದೆ. ಯಾವುದಕ್ಕೂ ಡಿ.22 ರ ತನಕ ಕಾದು ನೋಡೋಣ.
Comments
ಯಡಿಯೂರಪ್ಪ ನಿತಿನ್ ಗಡ್ಕರಿ ಸದಾನಂದ ಗೌಡ ಮುಖ್ಯಮಂತ್ರಿ ಚುನಾವಣೆ ನವದೆಹಲಿ yediyurappa nitin gadkari sadananda gowda chief minister new delhi election
English summary
Former CM BS Yeddyurappa had meeting with Team Gadkari today(Dec.13) at New Delhi. BJP High command reportedly promised to make Yeddyurappa as CM of Karnataka after MLC election. There is no harm to Government if Sadananda Gowda loses the MLC poll.
Story first published: Tuesday, December 13, 2011, 17:59 [IST]