ವಾಹನ ಹಾಯ್ದು ಬಾಲಕರು ಸೇರಿ ಮೂವರ ಸಾವು

Public protest in Yadgir against accident
ಯಾದಗಿರಿ, ಡಿ. 13 : ಅಪರಿಚಿತ ವಾಹನವೊಂದು ಪಾದಯಾತ್ರಿಗಳ ಮೇಲೆ ಹರಿದು ಇಬ್ಬರು ಬಾಲಕರು ಸೇರಿದಂತೆ ಮೂವರು ಸ್ಥಳದಲ್ಲಿಯೆ ಮೃತಪಟ್ಟ ಭೀಕರ ಘಟನೆ ಯಾದಗಿರಿ-ಶಹಾಪುರ ಹೆದ್ದಾರಿಯಲ್ಲಿನ ಖಾನಪುರ್ ಗ್ರಾಮದ ಬಳಿ ಸೋಮವಾರ ಸಂಜೆ 7.30ರ ಸುಮಾರಿಗೆ ನಡೆದಿದೆ.

ಆದೆಪ್ಪ ಸಿದ್ದಪ್ಪ ಕಿಳಕೇರಿ (10), ವೀರಪ್ಪ ಲಕ್ಷ್ಮಣ ಬೈಲಪತ್ತಾರ (10), ಮತ್ತು ಮಾನಮ್ಮ ಅಶೋಕ ಪತ್ತಾರ (35), ಮೃತಪಟ್ಟವರು. ಇವರೆಲ್ಲ ಖಾನಪುರ್ ಗ್ರಾಮದವರು ಆಗಿದ್ದಾರೆ. ಇವರೆಲ್ಲರೂ ಪಕ್ಕದ ಊರು ಗುಂಡಳ್ಳಿ ಜಾತ್ರೆಯಿಂದ ವಾಪಸ್ ಆಗುವಾಗ ಸ್ವಗ್ರಾಮದ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ.

ಅಶೋಕ, ರಾಜು, ಶಂಕರ ಸೇರಿದಂತೆ ಐವರಿಗೆ ಗಾಯಗಳಾಗಿದ್ದು, ಅವರನ್ನು ಗುಲ್ಬರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+