ವಾಹನ ಹಾಯ್ದು ಬಾಲಕರು ಸೇರಿ ಮೂವರ ಸಾವು

ಯಾದಗಿರಿ,

ಡಿ.
13
:
ಅಪರಿಚಿತ
ವಾಹನವೊಂದು
ಪಾದಯಾತ್ರಿಗಳ
ಮೇಲೆ
ಹರಿದು
ಇಬ್ಬರು
ಬಾಲಕರು
ಸೇರಿದಂತೆ
ಮೂವರು
ಸ್ಥಳದಲ್ಲಿಯೆ
ಮೃತಪಟ್ಟ
ಭೀಕರ
ಘಟನೆ
ಯಾದಗಿರಿ-ಶಹಾಪುರ
ಹೆದ್ದಾರಿಯಲ್ಲಿನ
ಖಾನಪುರ್
ಗ್ರಾಮದ
ಬಳಿ
ಸೋಮವಾರ
ಸಂಜೆ
7.30ರ
ಸುಮಾರಿಗೆ
ನಡೆದಿದೆ.

id="toptextpromo">

ಆದೆಪ್ಪ

ಸಿದ್ದಪ್ಪ
ಕಿಳಕೇರಿ
(10),
ವೀರಪ್ಪ
ಲಕ್ಷ್ಮಣ
ಬೈಲಪತ್ತಾರ
(10),
ಮತ್ತು
ಮಾನಮ್ಮ
ಅಶೋಕ
ಪತ್ತಾರ
(35),
ಮೃತಪಟ್ಟವರು.
ಇವರೆಲ್ಲ
ಖಾನಪುರ್
ಗ್ರಾಮದವರು
ಆಗಿದ್ದಾರೆ.
ಇವರೆಲ್ಲರೂ
ಪಕ್ಕದ
ಊರು
ಗುಂಡಳ್ಳಿ
ಜಾತ್ರೆಯಿಂದ
ವಾಪಸ್
ಆಗುವಾಗ
ಸ್ವಗ್ರಾಮದ
ಹೊರವಲಯದಲ್ಲಿ
ಘಟನೆ
ಸಂಭವಿಸಿದೆ.

id='are-slot-1'
class='oiad
oi-axt
oiadv'>
id='top-searched-articles'>

ಅಶೋಕ,

ರಾಜು,
ಶಂಕರ
ಸೇರಿದಂತೆ
ಐವರಿಗೆ
ಗಾಯಗಳಾಗಿದ್ದು,
ಅವರನ್ನು
ಗುಲ್ಬರ್ಗ
ಆಸ್ಪತ್ರೆಗೆ
ದಾಖಲಿಸಲಾಗಿದೆ.
ಘಟನೆಯಿಂದ
ರೊಚ್ಚಿಗೆದ್ದ
ಗ್ರಾಮಸ್ಥರು
ಹೆದ್ದಾರಿ
ತಡೆ
ನಡೆಸಿ
ಆಕ್ರೋಶ
ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+