ರೆಡ್ಡಿ ಅಕ್ರಮ: ಪಟ್ಟು ಬಿಗಿಗೊಳಿಸಿದ ಸಿಬಿಐ

ನೋ ಛಾನ್ಸ್. ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಅಂದರೆ ರೆಡ್ಡಿಗೆ ಸದ್ಯಕ್ಕೆ ಜೈಲುವಾಸದಿಂದ ಮುಕ್ತಿಯಿಲ್ಲ. ಏಕೆಂದರೆ ಸಿಬಿಐನವರು ರೆಡ್ಡಿ ವಿರುದ್ಧ ಕುಣಿಕೆಯನ್ನು ಇನ್ನೂ ಹೆಚ್ಚು ಬಿಗಿಗೊಳಿಸುತ್ತಿದ್ದಾರೆ. 'ತಾವು ಆರೋಪಪಟ್ಟಿ ದಾಖಲಿಸಿದ್ದಾಯ್ತು. ಇನ್ನು ನೀವು ರಂಗಕ್ಕೆ ಇಳಿಯಿರಿ' ಎಂದು ಇತರೆ ತನಿಖಾ ಸಂಸ್ಥೆಗಳಿಗೆ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಲು ಆಹ್ವಾನ ನೀಡಿದ್ದಾರೆ.
ತಾವು ಸ್ವಾಧೀನ ಪಡಿಸಿಕೊಂಡಿರುವ ದಾಖಲೆಗಳನ್ನು ಒಂದೊಂದಾಗಿ ಇತರೆ ತನಿಖಾ ಸಂಸ್ಥೆಗಳಿಗೆ ನೀಡುತ್ತಿದೆ ಸಿಬಿಐ. ರೆಡ್ಡಿ ವಿರುದ್ಧ ನಾನಾ ನ್ಯಾಯಾಲಯಗಳಲ್ಲಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸುವಂತೆ ಸಿಬಿಐ ಅಧಿಕಾರಿಗಳು ಸಂದೇಶ ನೀಡಿದ್ದಾರೆ.












Click it and Unblock the Notifications