ಶಿವಮೊಗ್ಗದ ಅನರ್ಹ ಪತ್ರಕರ್ತರಿಗೆ ನಿವೇಶನ ; ತಡೆಯಾಜ್ಞೆ

ಪತ್ರಕರ್ತರ ಸೋಗಿನಲ್ಲಿ ಬಂದ ಅನೇಕ ಅನರ್ಹರಿಗೆ ನಿವೇಶನ ಹಂಚಲಾಗಿದೆ ಎಂದು ದೂರುಗಳು ಬಂದಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ಉಪ ವಿಭಾಗದ ಜಿಲ್ಲಾ ಯೋಜನಾ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದು ಇತ್ಯರ್ಥವಾಗುವವರೆಗೆ ಹೊಸ ನಿವೇಶನಗಳನ್ನು ಹಂಚಬಾರದು ಮತ್ತು ಈಗಾಗಲೆ ಹಂಚಲಾಗಿರುವ ನಿವೇಶನಗಳ ನೊಂದಣಿ ಮಾಡಬಾರದು ಎಂದು ಕೇಂದ್ರ ಕಚೇರಿಯಿಂದ ಬಂದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.












Click it and Unblock the Notifications