ಎಡಿಜಿಪಿ ಗಾಂವ್ಕರ್ ಗೆ ಕರೆ ಮಾಡಿದ್ದು ನಿಜ: ದೇವೇಗೌಡ್ರು

"ಒಂದು ವಾರದ ಹಿಂದೆ ನನ್ನ ಮಗ ಬಾಲಕೃಷ್ಣ ಮನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ದಲಿತ ಜನಾಂಗಕ್ಕೆ ಸೇರಿದ ಪೊಲೀಸ್ ಪೇದೆಯನ್ನು ಆಟೋದಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ಯಾವ ಮುನ್ಸೂಚನೆ ನೀಡದೆ ಎತ್ತಿ ಹಾಕಿಕೊಂಡು ಹೋಗಿದ್ದಾರೆ.
ಪೇದೆಗೆ 2 ಗಂಟೆಗಳ ಕಾಲ ಮಾನಸಿಕ ಚಿತ್ರಹಿಂಸೆ ನೀಡಿ ಬಾಲಕೃಷ್ಣಗೌಡರಿಗೆ ಸಂಬಂಧಪಟ್ಟ ವಿವರಗಳನ್ನು ನಾವು ಹೇಳಿದಂತೆ ನೀನು ಹೇಳಬೇಕು. ಇಲ್ಲವಾದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ಈಗ ಆ ಪೊಲೀಸ್ ಪೇದೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ" ಈ ರೀತಿಯ ಬೆಳವಣಿಗೆ ನನ್ನ ಕರೆಗೆ ಕಾರಣ ಎಂದಿದ್ದಾರೆ.












Click it and Unblock the Notifications