ಫೇಸ್ ಬುಕ್: ರಂಗನಾಥ್ ಫ್ಯಾನ್ಸ್ ಪೇಜ್ ಸೂಪರ್ ಹಿಟ್

ಕನ್ನಡ ಪತ್ರಕರ್ತರು ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲ ತಾಣದಲ್ಲಿ ಇಣುಕುವುದು ಮಾಮೂಲಿ. ಅದರಲ್ಲೂ ಟಿವಿ ಮಾಧ್ಯಮದ ಹೆಸರಾಂತ ನಿರೂಪಕರು, ಪತ್ರಕರ್ತರು, ಸಂಪಾದಕರು ಸ್ವಂತ ಫೇಸ್ ಬುಕ್ ಖಾತೆಗಳನ್ನು ಹೊಂದಿದ್ದಾರೆ.
ಆದರೆ, ಸ್ವಂತ ಖಾತೆ ಹೊಂದಿರದ ರಂಗನಾಥ್ ಅವರ ಅಭಿಮಾನಿಯೊಬ್ಬ ಆರಂಭಿಸಿರುವ ಖಾತೆ ಜನಪ್ರಿಯಗೊಳ್ಳುತ್ತಿದೆ. ರಂಗಣ್ಣ ಅವರ ಅಭಿಮಾನಿಗಳು ಇನ್ನೂ ಅವರನ್ನು ಸುವರ್ಣ ವಾಹಿನಿಯ 9 ಗಂಟೆ ವಾರ್ತಾ ಪ್ರಸಾರದ ಗೆಟೆಪ್ ಗುಂಗಿನಲ್ಲೇ ಕಾಣುತ್ತಿದ್ದಾರೆ.
Ranganath HR ಎಂಬ closed group ಅನ್ನು Raghu Hhp ಎಂಬುವರು ಆರಂಭಿಸಿದ್ದರೂ ಅದರಲ್ಲಿ ಕೇವಲ 39 ಜನ ಇದ್ದರು. ಈಗ Ranghanath HR Fans club ಆರಂಭಿಸಿದ ರಘುಗೆ ಲಕ್ ತಿರುಗಿದೆ. ಸುಮಾರು 1,155ಕ್ಕೂ ಅಧಿಕ ಮಂದಿ ರಂಗನಾಥ್ ಅವರ ಖಾತೆಗೆ ಗೆಳೆಯರಾಗಿದ್ದಾರೆ.
ಇನ್ನೊಂದು 9pm show with Ranganth HR- suvarna News 24X7 ಟಿವಿ ಗುಂಪಿನಲ್ಲಿ 423 ಜನ ಇದ್ದು, ಚಟುವಟಿಕೆ ಸ್ಥಗಿತವಾಗಿದೆ.
ರಂಗನಾಥ್ ಖಾತೆ ಕನ್ ಫ್ಯೂಸ್ ಗೆ ಇಲ್ಲಿದೆ ಉತ್ತರ: ನಮಸ್ಕಾರ ನನ್ನ ಹೆಸರು ರಾಘು.ನಾನು ರಂಗನಾಥ್ ಸರ್ ಫ್ಯಾನ್. ಅವರ ಅಭಿಮಾನಿಗಳಿಗಾಗಿ ಫೇಸ್ ಬುಕ್ ನಲ್ಲಿ ಈ community ತೆರೆದಿದ್ದೇನೆ. ರಂಗನಾಥ್.h.r -ಇವರ ಮಾತುಗಳು ಅದ್ಭುತ. ಜನಪರ ಕಾಳಜಿ ಇರುವವರು.ಅವರ ಫ್ಯಾನ್ಸ್ ಗಳಿಗಾಗಿ ಈ community.
ನೀವು ರಂಗಣ್ಣನ ಫ್ಯಾನ್ ಆಗಿದ್ದರೆ ಈ Community ಗೆ Join ಆಗಿ.ಈ community ಯಲ್ಲಿ ರಂಗನಾಥ್ ಸರ್ ಹೆಸರಿನಲ್ಲಿ ಮಾಡುವ ಎಲ್ಲಾ updates community admin ಅಭಿಪ್ರಾಯವಾಗಿರುತ್ತದೆಯೇ ಹೊರತು ಸ್ವತಃ ರಂಗಣ್ಣ ಈ community ಯಲ್ಲಿ ಇರುವುದಿಲ್ಲ... ಎಂದು ಹೇಳಲಾಗಿದೆ.
ರಂಗಣ್ಣನ ಸ್ಥಾನಕ್ಕೆ ಬಂದು ಕುಳಿತಿರುವ ವಿಶ್ವೇಶ್ವರ ಭಟ್ ಅವರ ಗ್ರಾಫ್ ಹೇಗಿದೆ...?
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications