ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟಾಟಾ ಟೆಕ್ಕಿ ಆತ್ಮಹತ್ಯೆ

Bangalore TCS Techie jumps to death from 9th floor
ಬೆಂಗಳೂರು, ನ 5: ಆತ್ಮಹತ್ಯಾ ರಾಜಧಾನಿ ಕುಖ್ಯಾತಿ ಗಳಿಸಿರುವ ಬೆಂಗಳೂರಿನಲ್ಲಿ ನಿನ್ನೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತಾಂತ್ರಿಕ ಸಹಾಯಕನಾಗಿರುವ ತುಷಾರ್ ಭಾಟಿಯಾ(23) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾನ್ಪುರ ಮೂಲದ ತುಷಾರ್ ಮಾರತ್ ಹಳ್ಳಿಯ ನಿವಾಸಿ.

ತುಷಾರ್ ತನ್ನ ಕಚೇರಿಯ 9ನೇ ಮಹಡಿಯಿಂದ ಜಿಗಿದು ತೀವ್ರವಾಗಿ ಗಾಯಗೊಂಡಿದ್ದ. ಕೋಮ ಸ್ಥಿತಿಯಲ್ಲಿದ್ದ ಆತನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಪ್ರಸಕ್ತ ವರ್ಷದ ಫೆಬ್ರವರಿ ವೇಳೆಗೆ ಭಾಟಿಯಾ ಟಿಸಿಎಸ್ ಕಂಪನಿಯಲ್ಲಿ ಟೆಕ್ ಸಹಾಯಕನಾಗಿ ತರಬೇತಿ ಪಡೆಯುತ್ತಿದ್ದ. ಉದ್ಯಾನನಗರಿ ಇತ್ತೀಚೆಗೆ ಆತ್ಮಹತ್ಯಾ ನಗರವೆಂದು ಕುಖ್ಯಾತಿ ಪಡೆದುಕೊಳ್ಳುತ್ತಿದೆ. 2010ರಲ್ಲಿ 1,778 ಅತ್ಮಹತ್ಯಾ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿತ್ತು. (ಓದಿ: ಆತ್ಮಹತ್ಯಾ ನಗರಿ ಬೆಂಗಳೂರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+