ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟಾಟಾ ಟೆಕ್ಕಿ ಆತ್ಮಹತ್ಯೆ

ಬೆಂಗಳೂರು,

5:
ಆತ್ಮಹತ್ಯಾ
ರಾಜಧಾನಿ
ಕುಖ್ಯಾತಿ
ಗಳಿಸಿರುವ
ಬೆಂಗಳೂರಿನಲ್ಲಿ
ನಿನ್ನೆ
ಟಾಟಾ
ಕನ್ಸಲ್ಟೆನ್ಸಿ
ಸರ್ವಿಸಸ್
ತಾಂತ್ರಿಕ
ಸಹಾಯಕನಾಗಿರುವ
ತುಷಾರ್
ಭಾಟಿಯಾ(23)
ಆತ್ಮಹತ್ಯೆ
ಮಾಡಿಕೊಂಡಿದ್ದಾನೆ.
ಕಾನ್ಪುರ
ಮೂಲದ
ತುಷಾರ್
ಮಾರತ್
ಹಳ್ಳಿಯ
ನಿವಾಸಿ.

id="toptextpromo">

ತುಷಾರ್

ತನ್ನ
ಕಚೇರಿಯ
9ನೇ
ಮಹಡಿಯಿಂದ
ಜಿಗಿದು
ತೀವ್ರವಾಗಿ
ಗಾಯಗೊಂಡಿದ್ದ.
ಕೋಮ
ಸ್ಥಿತಿಯಲ್ಲಿದ್ದ
ಆತನನ್ನು
ತಕ್ಷಣ
ಸಮೀಪದ
ಆಸ್ಪತ್ರೆಗೆ
ದಾಖಲಿಸಿದರೂ
ಪ್ರಯೋಜನವಾಗಲಿಲ್ಲ.
ಆತ್ಮಹತ್ಯೆಗೆ
ನಿಖರ
ಕಾರಣ
ತಿಳಿದುಬಂದಿಲ್ಲ.

id='are-slot-1'
class='oiad
oi-axt
oiadv'>
id='top-searched-articles'>

ಪ್ರಸಕ್ತ

ವರ್ಷದ
ಫೆಬ್ರವರಿ
ವೇಳೆಗೆ
ಭಾಟಿಯಾ
ಟಿಸಿಎಸ್
ಕಂಪನಿಯಲ್ಲಿ
ಟೆಕ್
ಸಹಾಯಕನಾಗಿ
ತರಬೇತಿ
ಪಡೆಯುತ್ತಿದ್ದ.
ಉದ್ಯಾನನಗರಿ
ಇತ್ತೀಚೆಗೆ
ಆತ್ಮಹತ್ಯಾ
ನಗರವೆಂದು
ಕುಖ್ಯಾತಿ
ಪಡೆದುಕೊಳ್ಳುತ್ತಿದೆ.
2010ರಲ್ಲಿ
1,778
ಅತ್ಮಹತ್ಯಾ
ಪ್ರಕರಣಗಳು
ಬೆಂಗಳೂರಿನಲ್ಲಿ
ದಾಖಲಾಗಿತ್ತು.
(ಓದಿ:
ಆತ್ಮಹತ್ಯಾ
ನಗರಿ
ಬೆಂಗಳೂರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+