ಪಣಂಬೂರು ಬೀಚಲ್ಲಿ ಸತಿಪತಿಗಳಾದ ವಿದೇಶಿ ಜೋಡಿ

ಯುವಜೋಡಿಗಳು ಕರಿಮಣಿ ಧಾರಣೆ ಮಾಡಿ, ಸಪ್ತಪದಿ ತುಳಿದು ಪೌರೋಹಿತ್ಯದ ಉಸ್ತುವಾರಿಯಲ್ಲಿ ಸತಿಪತಿಗಳಾದರು. ಆರ್ಕಿಯಾಲಾಜಿ ವಿದ್ಯಾಭ್ಯಾಸ ಮಾಡಿದ್ದ ವೋಲ್ಫಾರಂ ಜರ್ಮನಿಯ ವಿವಿಯಲ್ಲಿ ಆರ್ಕಿಯಾಲಾಜಿಯ ಉಪನ್ಯಾಸಕಿಯಾಗಿರುವ ಜೆಸಿಂತಾ ಕೈಹಿಡಿದು ಬಾಳ ಸಂಗಾತಿಯಾದರು.
ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಯುವ ಜೋಡಿ ಪಣಂಬೂರು ಬೀಚ್ನಲ್ಲಿ ಸುಂದರ ಮಂಟಪದಲ್ಲಿ ಆಹ್ವಾನಿತರ ಮತ್ತು ಪ್ರವಾಸಿಗರನ್ನು ಸಾಕ್ಷೀಕರಿಸಿಕೊಂಡು ಮದುವೆಯಾಗಿದ್ದಾರೆ. ವರ ರೇಷ್ಮೆ ಪಂಚೆ, ಪೇಟ, ಬಾಸಿಂಗ ತೊಟ್ಟು ಅಪ್ಪಟ ಹಿಂದೂ ವರನಾಗಿ ಕಂಗೊಳಿಸಿದರೆ, ವಧು ಭಾರತೀಯ ಸಂಪ್ರದಾಯದಂತೆ ಸೀರೆ ತೊಟ್ಟಿದ್ದರು. ಬೀಚ್ ನಲ್ಲಿ ಮದುವೆಯಾಗುವ ಇವರ ಬಯಕೆಗೆ ಮುಖ್ಯ ಕಾರಣ ಭಾರತದ ಪ್ರಕೃತಿ ಸೌಂದರ್ಯವಂತೆ.
More From
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications