ಮಂಗಳೂರಲ್ಲಿ ಪ.ಬಂಗಾಳದ ಕಾರ್ಮಿಕರ ಬಂಧಮುಕ್ತಿ

ಮಂಗಳೂರು,

ಅ.19
:
ಪಶ್ಚಿಮ
ಬಂಗಾಳದ
ಹದಿನೈದು
ಮಂದಿ
ಕಾರ್ಮಿಕರನ್ನು
ಜೀತದಾಳುಗಳಂತೆ
ನಡೆಸಿಕೊಳ್ಳುತ್ತಿದ್ದುದನ್ನು
ಮಂಗಳೂರು
ತಹಶೀಲ್ದಾರ್
ನೇತೃತ್ವದ
ತಂಡ
ಬಂಧ
ಮುಕ್ತಗೊಳಿಸಿದ್ದಾರೆ.

id="toptextpromo">

ಮಂಗಳೂರು

ರಿಫೈನರಿ
ಕಾಮಗಾರಿ
ನಿರ್ವಹಣೆಗೆ
ದೇಬೇಸ್
ದಾಸ್
ಎಂಬ
ಗುತ್ತಿಗೆದಾರ
ಹದಿನೈದು
ಮಂದಿಯನ್ನು
ನೇಮಕಮಾಡಿಕೊಂಡು
ಕಳೆದ
ನಲವತ್ತೈದು
ದಿನಗಳಿಂದ
ದುಡಿಸುತ್ತಿದ್ದ
ಎಂದು
ಆರೋಪಿಸಲಾಗಿತ್ತು.
ಪಶ್ಚಿಮ
ಬಂಗಾಳದ
ಖೇತ್
ಮಜ್ದೂರ್
ಸಂಘಟನೆಯವರು
ನೀಡಿದ
ಸುಳಿವಿನ
ಆಧಾರದಲ್ಲಿ
ಕಾರ್ಮಿಕರನ್ನು
ಬಂಧಮುಕ್ತಗೊಳಿಸಲಾಯಿತು.

id='are-slot-1'
class='oiad
oi-axt
oiadv'>
id='top-searched-articles'>

ಆರಂಭದಲ್ಲಿ

ದಿನಕ್ಕೆ
ಎಂಟು
ಗಂಟೆ
ಕೆಲಸ
ಮಾಡಿಸುವುದಾಗಿ
ಹೇಳಿದ್ದ
ಗುತ್ತಿಗೆದಾರ
ದಿನಕ್ಕೆ
14ರಿಂದ
16
ಗಂಟೆ
ದುಡಿಸುತ್ತಿದ್ದರು
ಎಂದು
ಕಾರ್ಮಿಕರು
ದೂರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+