ಜೈಲು ಮುಹೂರ್ತಕ್ಕಾಗಿ ಯಡ್ಡಿಯಿಂದ ಜ್ಯೋತಿಷಿ ಸಂಪರ್ಕ?

ನಂತರ ತಾವು ನಂಬಿರುವ ಜ್ಯೋತಿಷಿಗಳನ್ನು ಸಂಪರ್ಕಿಸಿ ಅವರು ತಿಳಿಸಿದ ಮುಹೂರ್ತದಲ್ಲಿ ರಾಜೀನಾಮೆ ಒಗಾಯಿಸಿ, ಎಲ್ಲರೂ ನಿರಾಳರಾಗುವಂತೆ ಮಾಡಿದ್ದರು. ಈಗ ಬಂಧನಕ್ಕೊಳಗಾಗುವ ಸಂದರ್ಭದಲ್ಲಿಯೂ ಜೈಲಿಗೆ ಹೋಗಲು ಸೂಕ್ತ ಮುಹೂರ್ತವೇನು ಎಂದು ಜ್ಯೋತಿಷಿಗಳನ್ನು ಸಂಪರ್ಕಿಸುತ್ತಿರಬಹುದೆ?
ಸದ್ಯಕ್ಕಂತೂ ಬಲ್ಲ ಮೂಲಗಳ ಪ್ರಕಾರ, ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಕಾರಿನಲ್ಲಿ ರೇಸ್ ಕೋರ್ಸ್ ರಸ್ತೆಯ ಹಿಂಬಾಗಿಲಿನಿಂದ ಯಡಿಯೂರಪ್ಪ ಪರಾರಿಯಾಗಿದ್ದಾರೆ. ಜ್ಯೋತಿಷಿಗಳೊಂದಿಗೆ ಸಮಾಲೋಚನೆ ನಡೆಸಿ ಪೊಲೀಸರಿಗೆ ಬಂಧನಕ್ಕೆ ಬರಬೇಕಾದ ಮುಹೂರ್ತವನ್ನು ತಿಳಿಸಬಹುದೆ?












Click it and Unblock the Notifications