ಜೈಲು ಮುಹೂರ್ತಕ್ಕಾಗಿ ಯಡ್ಡಿಯಿಂದ ಜ್ಯೋತಿಷಿ ಸಂಪರ್ಕ?

Is Yeddyurappa consulting astrologers?
ಬೆಂಗಳೂರು, ಅ. 15 : ನ್ಯಾ. ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಹೆಸರು ಕಂಡುಬಂದ ಸಂದರ್ಭದಲ್ಲಿ ರಾಜೀನಾಮೆ ನೀಡಲು ಹಠಮಾರಿತನ ತೋರಿದ್ದರು. ನಂತರ ವರಿಷ್ಠರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡುವ ಹಂತದಲ್ಲಿಯೂ ಸಾಕಷ್ಟು ಆಟವಾಡಿದ್ದರು.

ನಂತರ ತಾವು ನಂಬಿರುವ ಜ್ಯೋತಿಷಿಗಳನ್ನು ಸಂಪರ್ಕಿಸಿ ಅವರು ತಿಳಿಸಿದ ಮುಹೂರ್ತದಲ್ಲಿ ರಾಜೀನಾಮೆ ಒಗಾಯಿಸಿ, ಎಲ್ಲರೂ ನಿರಾಳರಾಗುವಂತೆ ಮಾಡಿದ್ದರು. ಈಗ ಬಂಧನಕ್ಕೊಳಗಾಗುವ ಸಂದರ್ಭದಲ್ಲಿಯೂ ಜೈಲಿಗೆ ಹೋಗಲು ಸೂಕ್ತ ಮುಹೂರ್ತವೇನು ಎಂದು ಜ್ಯೋತಿಷಿಗಳನ್ನು ಸಂಪರ್ಕಿಸುತ್ತಿರಬಹುದೆ?

ಸದ್ಯಕ್ಕಂತೂ ಬಲ್ಲ ಮೂಲಗಳ ಪ್ರಕಾರ, ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಕಾರಿನಲ್ಲಿ ರೇಸ್ ಕೋರ್ಸ್ ರಸ್ತೆಯ ಹಿಂಬಾಗಿಲಿನಿಂದ ಯಡಿಯೂರಪ್ಪ ಪರಾರಿಯಾಗಿದ್ದಾರೆ. ಜ್ಯೋತಿಷಿಗಳೊಂದಿಗೆ ಸಮಾಲೋಚನೆ ನಡೆಸಿ ಪೊಲೀಸರಿಗೆ ಬಂಧನಕ್ಕೆ ಬರಬೇಕಾದ ಮುಹೂರ್ತವನ್ನು ತಿಳಿಸಬಹುದೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+