ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷ್ಕಳಂಕ, ಶುದ್ಧ, ಆಪಾದನೆರಹಿತ ವ್ಯಕ್ತಿಗಳೇ ಇಲ್ಲವೆ ರಾಜ್ಯದಲ್ಲಿ?

By Srinath
|
Google Oneindia Kannada News

scarcity-of-uncorrupt-persons-in-karnataka
ಬೆಂಗಳೂರು, ಅ. 13: ನಿಷ್ಕಳಂಕ, ಶುದ್ಧ, ಆಪಾದನೆರಹಿತ ಎಲ್ಲಕ್ಕಿಂತ ಹೆಚ್ಚಿಗೆ ನೈಜ ಸಾಮಾಜಿಕ ಕಾಳಜಿಯ ವ್ಯಕ್ತಿಗಳೇ ಇಲ್ಲವೆ ರಾಜ್ಯದಲ್ಲಿ? ಎಲ್ಲಿ ನೋಡಿದರೂ ಒಂದಿಲ್ಲೊಂದು ಭ್ರಷ್ಟಚಾರ ತಾಂಡವವಾಡುತ್ತಿದೆ. ಯಾವ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ ಎಂಬುದು ಅತ್ಯಂತ ಬೇಸರದ ಸಂಗತಿ. ಈ ಸಂದರ್ಭದಲ್ಲಿ ಯಾಕೋ ಕರ್ನಾಟಕದ ಅಣ್ಣಾ ನ್ಯಾ. ಸಂತೋಷ್ ಹೆಗ್ಡೆ ಅವರು ನೆನಪಿಗೆ ಬರುತ್ತಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ಶುರುವಾಗಿರುವ ರಾಜೀನಾಮೆ, ಬಂಧನಗಳ ಪರ್ವವನ್ನು ನೋಡಿದಾಗ ನಾಡು ಎತ್ತ ಸಾಗಿದೆ ಎಂಬ ಆತಂಕ ಮನೆ ಮಾಡುತ್ತದೆ. ನಾಡಿನ ದೊರೆ ಯಡಿಯೂರಪ್ಪ, ನ್ಯಾ. ಶಿವರಾಜ್‌ ವಿ ಪಾಟೀಲ್‌, ಡಾ. ಎಚ್ಎನ್ ಕೃಷ್ಣ, ನ್ಯಾ. ಗುರುರಾಜನ್‌ ಹೀಗೆ ಸಾಲು ಸಾಲಾಗಿ ರಾಜೀನಾಮೆ ನೀಡಿ ನಿರ್ಗಮಿಸುತ್ತಿದ್ದು. ನಾಡಿನ ಗೌರವ ಮಣ್ಣು ಪಾಲಾಗುತ್ತಿರುವುದನ್ನು ನೋಡಿ ಜನಸಾಮಾನ್ಯರು ನಿಜಕ್ಕೂ ಖೇದಗೊಂಡಿದ್ದಾರೆ.

ನಾಡಿನ ದೊರೆಯಾಗಿ ಸದಾನಂದ ಗೌಡರೇನೋ ಪ್ರತಿಷ್ಠಾಸಿದರು. ಆದರೆ ಅಷ್ಟೇ ಮಹತ್ವದ ಲೋಕಾಯುಕ್ತ ನೇಮಕ ಯಾವಾಗ? ಈ ಮಧ್ಯೆ, ಒಬ್ಬ ಉಪ ಲೋಕಾಯುಕ್ತರೂ ಇಲ್ಲದೆ ಇರುವ ಮತ್ತೊಬ್ಬ ಉಪ ಲೋಕಾಯುಕ್ತ ಸಜ್ಜನರೇ ಹೆಚ್ಚುವರಿ ಹೊಣೆ ನಿಭಾಯಿಸಬೇಕಾಗಿದೆ.

ಇದೆಲ್ಲಕ್ಕಿಂತ ಆತಂಕದ ವಿಷಯವೆಂದರೆ ಬಹುತೇಕ ಮೇಲೆ ಉಲ್ಲೇಖಗೊಂಡ ಮಹಾಮಹಿರನ್ನೆಲ್ಲ ಮನೆಗೆ ಕಳಿಸಿದ್ದು ,ಆಹಿತಿ ಹಕ್ಕು ಕಾಯಿದೆ ಎಂಬ ಪ್ರಬಲ ಅಸ್ತ್ರ. ಆದರೆ ಇಂದು ಆ ಅಸ್ತ್ರ ಝಳಪಿಸೋಣ ಎಂದರೆ ಆರ್ ಟಿಐ ಎಂಬುದು ಯಜಮಾನನಿಲ್ಲದ ಮನೆಯಂತಾಗಿದೆ.

ಯಾರಿಗೆ ಹೇಳಿಕೊಳ್ಳೋಣ ನಮ್ಮ ದೂರನ್ನು. ಲೋಕ ಕಲ್ಯಾಣಕ ಡಾ. ಕೃಷ್ಣ ಎಂಬ ಭ್ರಷ್ಟ ಸೆರೆಮನೆ ಸೇರಿಕೊಂಡ ಮೇಲೆ ಮಾಹಿತಿ ಹಕ್ಕು ಆಯುಕ್ತರ ಸ್ಥಾನ ಖಾಲಿಯಾಗಿದೆ. ಹಾಗೆಯೇ ನಾಡಿನ ಪ್ರಜ್ಞಾವಂತರ ಮನಸುಗಳೂ...

English summary
The land scam ground reality has grounded Upa Lokayukta Justice (r) R Gururajan. As such Karnataka has seen a series of resignations and arrests of corrupt people. But now the mute question is, is Karnataka running out of persons who are clean, not corrupt, law abiding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X