ನಿಷ್ಕಳಂಕ, ಶುದ್ಧ, ಆಪಾದನೆರಹಿತ ವ್ಯಕ್ತಿಗಳೇ ಇಲ್ಲವೆ ರಾಜ್ಯದಲ್ಲಿ?

ರಾಜ್ಯದಲ್ಲಿ ಇತ್ತೀಚೆಗೆ ಶುರುವಾಗಿರುವ ರಾಜೀನಾಮೆ, ಬಂಧನಗಳ ಪರ್ವವನ್ನು ನೋಡಿದಾಗ ನಾಡು ಎತ್ತ ಸಾಗಿದೆ ಎಂಬ ಆತಂಕ ಮನೆ ಮಾಡುತ್ತದೆ. ನಾಡಿನ ದೊರೆ ಯಡಿಯೂರಪ್ಪ, ನ್ಯಾ. ಶಿವರಾಜ್ ವಿ ಪಾಟೀಲ್, ಡಾ. ಎಚ್ಎನ್ ಕೃಷ್ಣ, ನ್ಯಾ. ಗುರುರಾಜನ್ ಹೀಗೆ ಸಾಲು ಸಾಲಾಗಿ ರಾಜೀನಾಮೆ ನೀಡಿ ನಿರ್ಗಮಿಸುತ್ತಿದ್ದು. ನಾಡಿನ ಗೌರವ ಮಣ್ಣು ಪಾಲಾಗುತ್ತಿರುವುದನ್ನು ನೋಡಿ ಜನಸಾಮಾನ್ಯರು ನಿಜಕ್ಕೂ ಖೇದಗೊಂಡಿದ್ದಾರೆ.
ನಾಡಿನ ದೊರೆಯಾಗಿ ಸದಾನಂದ ಗೌಡರೇನೋ ಪ್ರತಿಷ್ಠಾಸಿದರು. ಆದರೆ ಅಷ್ಟೇ ಮಹತ್ವದ ಲೋಕಾಯುಕ್ತ ನೇಮಕ ಯಾವಾಗ? ಈ ಮಧ್ಯೆ, ಒಬ್ಬ ಉಪ ಲೋಕಾಯುಕ್ತರೂ ಇಲ್ಲದೆ ಇರುವ ಮತ್ತೊಬ್ಬ ಉಪ ಲೋಕಾಯುಕ್ತ ಸಜ್ಜನರೇ ಹೆಚ್ಚುವರಿ ಹೊಣೆ ನಿಭಾಯಿಸಬೇಕಾಗಿದೆ.
ಇದೆಲ್ಲಕ್ಕಿಂತ ಆತಂಕದ ವಿಷಯವೆಂದರೆ ಬಹುತೇಕ ಮೇಲೆ ಉಲ್ಲೇಖಗೊಂಡ ಮಹಾಮಹಿರನ್ನೆಲ್ಲ ಮನೆಗೆ ಕಳಿಸಿದ್ದು ,ಆಹಿತಿ ಹಕ್ಕು ಕಾಯಿದೆ ಎಂಬ ಪ್ರಬಲ ಅಸ್ತ್ರ. ಆದರೆ ಇಂದು ಆ ಅಸ್ತ್ರ ಝಳಪಿಸೋಣ ಎಂದರೆ ಆರ್ ಟಿಐ ಎಂಬುದು ಯಜಮಾನನಿಲ್ಲದ ಮನೆಯಂತಾಗಿದೆ.
ಯಾರಿಗೆ ಹೇಳಿಕೊಳ್ಳೋಣ ನಮ್ಮ ದೂರನ್ನು. ಲೋಕ ಕಲ್ಯಾಣಕ ಡಾ. ಕೃಷ್ಣ ಎಂಬ ಭ್ರಷ್ಟ ಸೆರೆಮನೆ ಸೇರಿಕೊಂಡ ಮೇಲೆ ಮಾಹಿತಿ ಹಕ್ಕು ಆಯುಕ್ತರ ಸ್ಥಾನ ಖಾಲಿಯಾಗಿದೆ. ಹಾಗೆಯೇ ನಾಡಿನ ಪ್ರಜ್ಞಾವಂತರ ಮನಸುಗಳೂ...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications