ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಂಬುಲನ್ಸ್ ಮುಷ್ಕರಕ್ಕೆ ಮುಖ್ಯಮಂತ್ರಿ ಚುಚ್ಚುಮದ್ದು
ನಿರಶನದಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವುದರಿಂದ ಕೂಡಲೆ ಸತ್ಯಾಗ್ರಹವನ್ನು ಕೈಬಿಡಬೇಕೆಂದು ಅವರು ನೌಕರರನ್ನು ಆಗ್ರಹಿಸಿದರು. ರಾಜ್ಯದಲ್ಲಿ ಒಟ್ಟು 517 ತುರ್ತು ಚಿಕಿತ್ಸಾ ವಾಹನಗಳಿವೆ. ನೌಕರರು ದಿನಕ್ಕೆ 10ರಿಂದ 12 ಗಂಟೆ ದುಡಿಯುತ್ತಾರೆ. ಅವರ ಆಗ್ರಹಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಅವರು ನುಡಿದರು.
ಆಂಬುಲನ್ಸ್ ನೌಕರರು ಮುಂದಿಟ್ಟಿರುವ ನಾಲ್ಕು ಬೇಡಿಕೆಗಳಲ್ಲಿ ಒಂದೆರಡು ನ್ಯಾಯಸಮ್ಮತವಾಗಿವೆ. ಆದ್ದರಿಂದ ಕೂಡಲೆ ಆ ಬೇಡಿಕೆಗಳನ್ನು ಈಡೇರುಸುತ್ತೇವೆ. ಆದರೆ, ಕೂಡಲೆ ಎಲ್ಲ ಬೇಡಿಕೆಗಳನ್ನು ಪೂರೈಸುವುದು ಸಾಧ್ಯವಿಲ್ಲ ಎಂದು ಅವರು ನೌಕರರನ್ನು ಉದ್ದೇಶಿಸಿ ಹೇಳಿದರು.
Comments
English summary
108 ambulance service workers in Karnataka have decided to go on strike from September 27 night with 4 demands. Chief Minister Sadananda Gowda has assured to fulfil 2 out of 4 demands and has requested them not to go on strike in Karnataka.
Story first published: Tuesday, September 27, 2011, 16:34 [IST]