ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇನ್ಸ್ಪೆಕ್ಟರ್ ರತ್ನಾಕರ ಶೆಟ್ಟಿ ಅಮಾನತು; ಇನ್ನೂ ನಾಪತ್ತೆ
ಈ ಮಧ್ಯೆ, ಇನ್ಸ್ಪೆಕ್ಟರ್ ರತ್ನಾಕರ ಮತ್ತು ಸುಹೇಲ್ ಈ ಕ್ಷಣದವರೆಗೂ ಪತ್ತೆಯಾಗಿಲ್ಲ. ಬೆಂಗಳೂರು ಪೊಲೀಸರು ಮತ್ತು ಲೋಕಾಯುಕ್ತರು ಇಬ್ಬರ ಬಂಧನಕ್ಕೆ ಶೋಧ ನಡೆಸಿದ್ದಾರೆ. ಇಬ್ಬರ ಮೊಬೈಲುಗಳೂ ಸ್ವಿಚ್ ಆಫ್ ಆಗಿವೆ. ಜತೆಗೆ ರತ್ನಾಕರ ಹೊತ್ತೊಯ್ದಿರುವ ಇಲಾಖೆಯ ವಾಕಿಟಾಕಿ ಸಹ ಸ್ವಿಚ್ ಆಫ್ ಆಗಿದೆ. ಇಬ್ಬರೂ ಕರ್ತವ್ಯಕ್ಕೂ ಹಾಜರಾಗಿಲ್ಲ.
'ಇಬ್ಬರನ್ನೂ ಸಂಪರ್ಕಿಸಲು ಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಲಂಚ ಪ್ರಕರಣ ಆರೋಪ ಕೇಳಿಬಂದಿರುವುದರಿಂದ ಜತೆಗೆ ಕರ್ತವ್ಯಲೋಪ ಎಸಗಿರುವುದರಿಂದ ಇನ್ಸ್ಪೆಕ್ಟರ್ ರತ್ನಾಕರ ಮತ್ತು ಸುಹೇಲನನ್ನು ಅಮಾನತು ಮಾಡಲಾಗಿದೆ' ಎಂದು ಮಿರ್ಜಿ ತಿಳಿಸಿದ್ದಾರೆ.
Comments
ಕ್ರೈಂ ಬೆಂಗಳೂರು crime beat bangalore ಲೋಕಾಯುಕ್ತ ದಾಳಿ ಭ್ರಷ್ಟಾಚಾರ ವಿವಾದ ಬಂಧನ ಪೊಲೀಸ್ arrest corruption lokayukta raid ಬೆಂಗಳೂರು ಪೊಲೀಸ್ ಜ್ಯೋತಿ ಪ್ರಕಾಶ್ ಮಿರ್ಜಿ
English summary
Police inspector Rathnakar Shetty and a constable who are on the run from the Lokayukta sleuths are suspended says Police Commissioner Jyothi Prakash Mirji, Bangalore.
Story first published: Sunday, December 18, 2011, 9:28 [IST]