ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೆಡ್ಡಿ ಹುಟ್ಟೂರಿನ ಸ್ವಾಮೀಜಿ ಹೇಳಿದ್ದ ಭವಿಷ್ಯ ನಿಜವಾಯಿತು!
ಒಂದು ವರ್ಷದೊಳಗಾಗಿ ಜನಾರ್ದನ ರೆಡ್ಡಿ ಬಂಧನವಾಗುತ್ತಾರೆ. ಆತನ ರಾಜಕೀಯ ಭವಿಷ್ಯ ಅವನತಿ ಕಾಣುತ್ತದೆ ಎಂದು ಶ್ರೀಕಾಳಹಸ್ತಿ ಯೆರಪೇಡು ಮಂಡಲ ವ್ಯಾಪ್ತಿಯಲ್ಲಿರುವ ಈ ಗ್ರಾಮದ ಸ್ವಾಮೀಜಿ ಅಂದೇ ನುಡಿದಿದ್ದರು.
ಅಷ್ಟಕ್ಕೂ ಈ ಸ್ವಾಮೀಜಿಯೇನೂ ಅವರಾಗಿ ಅವರೇ ಈ ಭವಿಷ್ಯ ಹೇಳಿರಲಿಲ್ಲ. ಇನ್ನೂ ಕುತೂಹಲದ ಸಂಗತಿಯೆಂದರೆ ನಮ್ಮ ಜನಾರ್ದನ ರೆಡ್ಡಿಗಾರು ಕರ್ನಾಟಕದ ಮುಖ್ಯಮಂತ್ರಿಯಾಗುವ ಯೋಗಾಯೋಗ ಇದೆಯಾ ಎಂದು ಕಾಳಹಸ್ತಿಯಲ್ಲಿರುವ ರೆಡ್ಡಿಯ ಆತ್ಮೀಯರು ರೆಡ್ಡಿ ರಾಕೆಟ್ ವೇಗದಲ್ಲಿ ಪ್ರವರ್ಧನಮಾನಕ್ಕೆ ಬರುತ್ತಿರುವುದನ್ನು ಕಂಡು ಕುತೂಹಲ ತಡೆಯದೆ ಸ್ವಾಮೀಜಿಯನ್ನು ಕೇಳಿದ್ದರು. ಮುಖದ ಮೇಲೆ ಹೊಡೆದಂತೆ ಆ ಸ್ವಾಮಿಜಿ 'ಲೇದು' ಎಂದು ಅಡ್ಡಡ್ಡ ತಲೆ ಆಡಿಸಿದ್ದರು!
Comments
ಜ್ಯೋತಿಷ್ಯ ಸಿಬಿಐ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಓಬಳಾಪುರಂ astrology janardhana reddy cbi illegal mining
English summary
Janardhan Reddy's arrest by CBI was predicted by a Swamiji in his native at Srikalahasti a year ago.
Story first published: Tuesday, September 6, 2011, 17:15 [IST]