ಬಳ್ಳಾರಿ to ಹೈದರಾಬಾದ್ ರೆಡ್ಡಿ ಜರ್ನಿ ಟೈಮ್ ಲೈನ್
*
ರಾತ್ರೋರಾತ್ರಿ
ಓಬಳಾಪುರಂ
ಗಣಿ
ಕಂಪನಿ
ಕಚೇರಿ
ಮೇಲೆ
ಸಿಬಿಐ
ಡಿಐಜಿ
ಪಿ.ವಿ.
ಲಕ್ಷ್ಮಿನಾರಾಯಣ
ನೇತೃತ್ವದ
ತಂಡದಿಂಡ
ದಾಳಿ.
*
ಮುಂಜಾನೆ
ಮಾಜಿ
ಸಚಿವ
ಜನಾರ್ದನ
ರೆಡ್ಡಿ
ಹಾಗೂ
ಓಎಂಸಿ
ಎಂಡಿ
ಬಿ.ವಿ
ಶ್ರೀನಿವಾಸ್
ಬಳ್ಳಾರಿ
ನಿವಾಸದ
ಮೇಲೆ
ದಾಳಿ
*
6.40
ಕ್ಕೆ
ಜನಾರ್ದನ
ರೆಡ್ಡಿ
ಅವರ
ನೆಚ್ಚಿನ
ಹೆಲಿಕಾಪ್ಟರ್
ರುಕ್ಮಿಣಿಯನ್ನು
ವಶಪಡಿಸಿಕೊಂಡ
ಸಿಬಿಐ.
*
7.00
ಕ್ಕೆ
ಬೆಂಗಳೂರಿನ
ರೆಡ್ಡಿ
ನಿವಾಸ
'ಪಾರಿಜಾತ'
ಮೇಲೂ
ಸಿಬಿಐ
ದಾಳಿ,
ದಾಖಲೆಗಳು
ವಶ.
*
6.40ಕ್ಕೆ
ಕ್ಕೆ
ಜನಾರ್ದನ
ರೆಡ್ಡಿ
ಹಾಗೂ
ಶ್ರೀನಿವಾಸ್
ಬಂಧನ.
ಬಿಳಿ
ಇನ್ನೋವಾ
ಕಾರಿನಲ್ಲಿ
ಹೈದರಾಬಾದಿನತ್ತ
ಪಯಣ
*
7.50ಕ್ಕೆ
ಮಾರ್ಗ
ಬದಲಾವಣೆ,
ಗುಂತಕಲ್
ಕಡೆಗೆ
ತಿರುಗಿದ
ಕಾರು.
*
8.10ಕ್ಕೆ
ಗುಂತಕಲ್
ನಲ್ಲಿ
ಉಪಹಾರ
ಸೇವನೆ
ನಂತರ
ಪಯಣ
ಮುಂದುವರಿಕೆ
*
10.00ಕ್ಕೆ
ರೆಡ್ಡಿ
ಸೋದರರಿಂದ
ಕಾನೂನು
ಸಮರ
ಆರಂಭ,
ವಕೀಲ
ರಾಮಚಂದ್ರ
ರೆಡ್ಡಿ
ಜತೆ
ಸಮಾಲೋಚನೆ.
*
ವಾರಂಟ್
ಇಲ್ಲದೆ
ಜನಾರ್ದನ
ರೆಡ್ಡಿ
ಬಂಧಿಸಿರುವುದಕ್ಕೆ
ಕರುಣಾಕರ
ರೆಡ್ಡಿ,
ಸೋಮಶೇಖರ
ರೆಡ್ಡಿ
ಖಂಡನೆ
*
ಮಧ್ನಾಹ್ನ
12
ರ
ಸುಮಾರಿಗೆ
ಹೈದರಾಬಾದ್
ಸಿಬಿಐ
ನ್ಯಾಯಾಲಯದಲ್ಲಿ
ಜಾಮೀನು
ಅರ್ಜಿ
ಸಲ್ಲಿಸುವ
ಸಾಧ್ಯತೆ.
*
12.45
ರ
ಸುಮಾರಿಗೆ
ಶಂಷಾಬಾದ್
ತಲುಪಿದ
ಸಿಬಿಐ
ತಂಡ.
*
ಸಿಬಿಐ
ತಂಡ
ಹಾಗೂ
ಜನಾರ್ದನ
ರೆಡ್ಡಿ
ಅವರು
ಮಧ್ಯಾಹ್ನ
2.30
ಗಂಟೆಗೆ
ಹೈದರಾಬಾದ್
ತಲುಪಿದೆ.
*
ಸಿಬಿಐ
ಕಚೇರಿಯಲ್ಲಿ
ಜನಾರ್ದನ
ರೆಡ್ಡಿ
ಹಾಗೂ
ಶ್ರೀನಿವಾಸ್
ರೆಡ್ಡಿ
ಅವರಿಗೆ
ಭೋಜನ
ವ್ಯವಸ್ಥೆ,
ಆರೋಗ್ಯ
ತಪಾಸಣೆ.
*
ನಾಂಪಲ್ಲಿಯಲ್ಲಿರುವ
ಸಿಬಿಐ
ವಿಶೇಷ
ಕೋರ್ಟ್
ಎದುರು
ತೆಲುಗುದೇಶಂ
ಪಕ್ಷದ
ಕಾರ್ಯಕರ್ತರ
ಧರಣಿ,
ಜಗನ್,
ಜನಾರ್ದನ
ರೆಡ್ಡಿಗೆ
ಕಠಿಣ
ಶಿಕ್ಷೆಗೆ
ಆಗ್ರಹ.