ಅಣ್ಣಾ ಹಜಾರೆಗೆ ತಮಿಳು ನಟ ವಿಜಯ್ ಖಡಕ್ ಬೆಂಬಲ

ಭ್ರಷ್ಟಾಚಾರ ನಿರ್ಮೂಲನೆಗೆ ಅಣ್ಣಾ ಅವರ ಈ ಹೋರಾಟ ಸಹಕಾರಿಯಾಗಲಿದೆ. ಜನರು ಭ್ರಷ್ಟಾಚಾರದಿಂದ ಬೇಸತ್ತಿದ್ದು ಈ ಕಾರಣಕ್ಕಾಗಿ ಪಕ್ಷಭೇದ ಮೆರೆತು ಎಲ್ಲಾ ವರ್ಗದ ಜನರು ಅಣ್ಣಾ ಅವರ ಜೊತೆ ಕೈಜೋಡಿಸಿದ್ದಾರೆ ಎಂದರು.
ಒಬ್ಬ ತಮಿಳನಾಗಿ ನಾನು ಈ ಹೋರಾಟದಲ್ಲಿ ಭಾಗವಹಿಸಲು ಹೆಮ್ಮೆ ಪಡುತ್ತೇನೆ ಎಂದ ಅವರು ಅಣ್ಣಾ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ತಮಿಳುನಾಡಿನ ಖ್ಯಾತ ನಟಿ ರಜನೀಕಾಂತ್ ನಂತರ ಈಗ ವಿಜಯ್ ಸಹ ಅಣ್ಣಾ ಬೆಂಬಲಕ್ಕೆ ಬಂದಿದ್ದು ಈ ಮೂಲಕ ತಮಿಳು ಚಿತ್ರರಂಗದ ಇಬ್ಬರು ಖ್ಯಾತನಾಮರ ಬೆಂಬಲವೂ ಅಣ್ಣಾ ತಂಡಕ್ಕೆ ಸಿಕ್ಕಿದೆ.












Click it and Unblock the Notifications