ಪ್ರಧಾನಿ, ಹಜಾರೆಯೇ ತೀರ್ಮಾನಿಸಲಿ: ಎನ್ಆರ್ಎನ್ ವಿವೇಕದ ಮಾತು

ಅಸಾಧಾರಣ ಸಾಮರ್ಥ್ಯದ ಮನಮೋಹನ ಸಿಂಗ್ ಹಾಗೂ ಹಜಾರೆ ಅವರು ಲೋಕಪಾಲ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬಂದು ಬಡತನ ಸಮಸ್ಯೆಯನ್ನು ಹೋಗಲಾಡಿಸುವ ದೇಶದ ಉತ್ಸಾಹ, ಆಶಾವಾದವನ್ನು ಹೆಚ್ಚಿಸುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.
ಜನ ಲೋಕಪಾಲ ಮಸೂದೆ ಒಂದರಿಂದಲೇ ಭ್ರಷ್ಟಾಚಾರ ನಿರ್ಮೂಲನೆಯಾಗುವುದಿಲ್ಲ. ಅಣ್ಣಾ ಅವರ ಹೋರಾಟ ದಡ್ಡತನದಿಂದ ಕೂಡಿದ್ದು ಎಂದು ಇನ್ಫೋಸಿಸ್ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಹೇಳಿದ ಬೆನ್ನಲ್ಲೇ ನಾರಾಯಣಮೂರ್ತಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications