ಶಿವಮೊಗ್ಗದವರಿಗೆ ಪೂರ್ಣಾವಧಿಗೆ ಸಿಎಂ ಭಾಗ್ಯ ಇಲ್ವೇ ಇಲ್ಲ!

ರಾಜ್ಯಕ್ಕೆ ಅತಿ ಹೆಚ್ಚು (4) ಮುಖ್ಯಮಂತ್ರಿಗಳನ್ನು ನೀಡಿದ ಹೆಮ್ಮೆ ಶಿವಮೊಗ್ಗ ಜಿಲ್ಲೆಯದ್ದು. ಆದರೆ, ಯಾರೊಬ್ಬರೂ ಐದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಪೂರ್ಣಾವಧಿ ಪೂರೈಸದಿರುವುದು ವಿಪರ್ಯಾಸ. ಮುಖ್ಯಮಂತ್ರಿಗಳು ಪೂರ್ಣಾವಧಿ ಪೂರೈಸದ್ದಕ್ಕೆ ಶಾಪ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಜಿಲ್ಲೆಯಿಂದ ತೀರ್ಥಹಳ್ಳಿಯ ಕಡಿದಾಳು ಮಂಜಪ್ಪ, ಸೊರಬದ ಎಸ್. ಬಂಗಾರಪ್ಪ, ಚನ್ನಗಿರಿಯ (ಅವಿಭಜಿತ ಶಿವಮೊಗ್ಗ ಜಿಲ್ಲೆ) ಜೆ.ಎಚ್. ಪಟೇಲ್ ಮತ್ತು ಶಿಕಾರಿಪುರದ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾದ ಜಿಲ್ಲೆಯ ಜನಪ್ರತಿನಿಧಿಗಳು.
ಇದರಲ್ಲಿ ಕಡಿದಾಳ್ ಮಂಜಪ್ಪ ಕೇವಲ 2 ತಿಂಗಳು ಅಧಿಕಾರ ನಡೆಸಿದರೆ, ಬಂಗಾರಪ್ಪ 2 ವರ್ಷ ಮತ್ತು ಜೆ.ಎಚ್. ಪಟೇಲ್ ಮೂರು ವರ್ಷ ಅಧಿಕಾರ ನಡೆಸಿದರು. ಇದೀಗ ಯಡಿಯೂರಪ್ಪ ಮೂರನೇ ವರ್ಷದ ಅಧಿಕಾರಾವಧಿಯಲ್ಲಿ ಆಗ್ಲೋ ಈಗ್ಲೋ ಎನ್ನುತ್ತಿದ್ದಾರೆ. ಈಶ್ವರಪ್ಪ !?












Click it and Unblock the Notifications