ಅತಿದೊಡ್ಡ ಸಂಸ್ಥೆಯ ಹೆಚ್ಚು ಸಂಬಳದ ಸಿಇಒ ಚಂದ್ರ

ಚಂದ್ರ ಎಂದು ಕರೆಯಲ್ಪಡುವ ಚಂದ್ರಶೇಖರನ್ ಮೂಲತಃ ತಮಿಳುನಾಡಿನ ಮೋಹನೂರಿಗೆ ಸೇರಿದವರು. ಕೊಯಮತ್ತೂರಿನಲ್ಲಿ ಬಿಎಸ್ ಸ್ಸಿ ಪದವಿ ಪಡೆದ ನಂತರ ತಿರುಚ್ಚಿಯಲ್ಲಿ ಕಂಪ್ಯೂಟರ್
ಅಪ್ಲಿಕೇಷನ್ ನಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಇವರಿಗೆ ಲತಿಕಾ ಎಂಬ ಪತ್ನಿ ಹಾಗೂ ಪ್ರಣವ್ ಎಂಬ ಮಗ ಇದ್ದಾನೆ.
1986ರಲ್ಲಿ ಮಾಸ್ಟರ್ಸ್ ಪಡೆದ ಮೇಲೆ 1987ಕ್ಕೆ ಟಿಸಿಎಸ್ ಅಂಗಳಕ್ಕೆ ಕಾಲಿರಿಸಿದ ಚಂದ್ರ, ಪೂರ್ಣ ಚಂದ್ರನಂತೆ ಟಾಟಾ ಸಂಸ್ಥೆ ಬೆಳಗಿದವರು. 2008ರಲ್ಲಿ ಸಿಒಒ ಆದ ಚಂದ್ರ ಸಂಸ್ಥೆ ಚಿತ್ರಣವನ್ನೇ ಬದಲಿಸಿದರು. ಹೊಸ ಹೊಸ ಉತ್ಪನ್ನ, ಸೇವೆಗಳತ್ತ ಗಮನಹರಿಸಿದವರು.
Global Network Delivery Model (GNDM) ಎಂಬ ಕಲ್ಪನೆ ಹುಟ್ಟು ಹಾಕಿದ ಚಂದ್ರ ಐದು ಖಂಡಗಳಿಗೆ ಇದನ್ನು ಹಬ್ಬಿಸಿದರು. ಯುರೋಪ್, ಚೀನಾ ಹಾಗೂ
ಲ್ಯಾಟೀನ್ ಅಮೆರಿಕದಲ್ಲಿ ಟಿಸಿಎಸ್ ಹೆಸರು ಜನಜನಿತವಾಗುವಂತೆ ಮಾಡಿದರು. ಬಿಪಿಒ, ಮೂಲ ಸೌಕರ್ಯ ಸೇವೆಯಲ್ಲದೆ ಮಾಧ್ಯಮ, ಮಾಹಿತಿ ಸಂಪರ್ಕ ಕ್ಷೇತ್ರಕ್ಕೂ ಟಿಸಿಎಸ್ ಕಾಲಿರಿಸಿತು.
ಪ್ರಶಸ್ತಿ, ಗೌರವಾದರಗಳು:
* 2006ರಲ್ಲಿ ವಿಶ್ವದ ಟಾಪ್ 25 ಪ್ರಭಾವಿ ಕನ್ಸಲ್ಟೆಂಟ್ ಗಳಲ್ಲಿ ಒಬ್ಬರೆನಿಸಿದರು.
* 2011ರಲ್ಲಿ AIMA ಬಿಸಿನೆಸ್ ಲೀಡರ್ ಪ್ರಶಸ್ತಿ
* ನ್ಯಾಸ್ ಕಾಂನ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ.
2009-2010 ಆರ್ಥಿಕ ವರ್ಷದಲ್ಲಿ ಸುಮಾರು 3 ಕೋಟಿ ರು ಒಟ್ಟಾರೆ ಸಂಬಳ ಪಡೆದಿದ್ದಾರೆ. ಇದರಲ್ಲಿ 46.7 ಲಕ್ಷ ಸಂಬಳದ ಜೊತೆಗೆ 51.12 ಲಕ್ಷ ರು ಭತ್ಯೆ ಹಾಗೂ 2 ಕೋಟಿ ರು ಕಮಿಷನ್ ಸೇರಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications