ವರದಿ ಸೋರಿಕೆಯಾಗಿದೆ ನಿಜ, ಕ್ಷಮಿಸಿ: ಲೋಕಾಯುಕ್ತ ಹೆಗ್ಡೆ

'ಅಕ್ರಮ ಗಣಿ ವರದಿ ಸೋರಿಕೆಯಾಗಿರುವ ವಿಷಯ ತಿಳಿದು ನನಗೆ ತುಂಬಾ ನೋವಾಗಿದೆ. ಇದು ಲೋಕಾಯುಕ್ತ ಕಚೇರಿಯಿಂದ ಅಥವಾ ನಮ್ಮ ತನಿಖಾಧಿಕಾರಿಗಳಿಂದ ಸೋರಿಕೆಯಾಗಿಲ್ಲ. ಆದರೆ ವರದಿ ಮಾಹಿತಿಗಳನ್ನು ಯಾರು ಸೋರಿಕೆ ಮಾಡಿದ್ದಾರೊ ಎನ್ನುವುದು ಕೂಡ ನನಗೆ ಗೊತ್ತಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಈ ಕುರಿತು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ. ಬಹಳಷ್ಟು ಶ್ರಮ ವಹಿಸಿ ಸಿದ್ಧಪಡಿಸಿರುವ ವರದಿ ಈ ರೀತಿ ಸೋರಿಕೆಯಾಗಿರುವುದರಿಂದ ಮನಸ್ಸಿಗೆ ತುಂಬಾ ನೋವಾಗಿದೆ' ಎಂದು ಲೋಕಾಯುಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.











Click it and Unblock the Notifications